ಗುರುವಾರ, 3 ಜುಲೈ 2025
×
ADVERTISEMENT

cooker

ADVERTISEMENT

ಪತ್ನಿಯನ್ನು ಕೊಂದು ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದ ನಿವೃತ್ತ ಸೈನಿಕ

ನಿವೃತ್ತ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಘಟನೆ ಹೈದರಾಬಾದ್‌ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ನಡೆದಿದೆ.
Last Updated 23 ಜನವರಿ 2025, 5:25 IST
ಪತ್ನಿಯನ್ನು ಕೊಂದು ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದ ನಿವೃತ್ತ ಸೈನಿಕ

ಬೆಂಗಳೂರು | ಕುಕ್ಕರ್‌ ಸ್ಫೋಟ: ಇಬ್ಬರಿಗೆ ಗಾಯ

ಸ್ಫೋಟದ ಶಬ್ದಕ್ಕೆ ಬೆಚ್ಚಿಬಿದ್ದ ಅಕ್ಕಪಕ್ಕದ ನಿವಾಸಿಗಳು
Last Updated 13 ಆಗಸ್ಟ್ 2024, 15:54 IST
ಬೆಂಗಳೂರು | ಕುಕ್ಕರ್‌ ಸ್ಫೋಟ: ಇಬ್ಬರಿಗೆ ಗಾಯ

ಪ್ರೆಸ್ಟೀಜ್‌ ಪ್ರೆಷರ್‌ ಕುಕ್ಕರ್‌ಗೆ 75ರ ಸಂಭ್ರಮ

ಟಿಟಿಕೆ ಸಮೂಹದ ಟಿಟಿಕೆ ಪ್ರೆಸ್ಟೀಜ್‌ ಲಿಮಿಟೆಡ್, ತನ್ನ ಪ್ರೆಷರ್‌ ಕುಕ್ಕರ್‌ನ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.
Last Updated 10 ಮೇ 2024, 10:22 IST
ಪ್ರೆಸ್ಟೀಜ್‌ ಪ್ರೆಷರ್‌ ಕುಕ್ಕರ್‌ಗೆ 75ರ ಸಂಭ್ರಮ

ಲೋಕಸಭೆ ಚುನಾವಣೆ: ಕುಕ್ಕರ್‌ ತಯಾರಿಕಾ ಕಂಪನಿಗೆ ನೋಟಿಸ್‌

ಮತದಾರರಿಗೆ ಆಮಿಷ ಒಡ್ಡಲು ರಾಜಕಾರಣಿಗಳಿಗೆ ಪ್ರೆಷರ್‌ ಕುಕ್ಕರ್‌ ಪೂರೈಸಿರುವ ಅನುಮಾನದ ಮೇಲೆ ರಾಮನಗರ ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರೆಷರ್‌ ಕುಕ್ಕರ್‌ ತಯಾರಿಕಾ ಕಂಪನಿಯೊಂದಕ್ಕೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
Last Updated 30 ಮಾರ್ಚ್ 2024, 15:49 IST
ಲೋಕಸಭೆ ಚುನಾವಣೆ: ಕುಕ್ಕರ್‌ ತಯಾರಿಕಾ ಕಂಪನಿಗೆ ನೋಟಿಸ್‌

ಹೊಲದಲ್ಲಿ ಇಟ್ಟಿದ್ದ 1,600ಕ್ಕೂ ಹೆಚ್ಚು ಕುಕ್ಕರ್‌ ವಶ

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ತೆಗ್ಗಿಹಾಳ ಗ್ರಾಮದ ಹೊಲದ ಗೋದಾಮಿನಲ್ಲಿ ಇಟ್ಟಿದ್ದ 1,600ಕ್ಕೂ ಹೆಚ್ಚು ಕುಕ್ಕರ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
Last Updated 22 ಏಪ್ರಿಲ್ 2023, 15:42 IST
ಹೊಲದಲ್ಲಿ ಇಟ್ಟಿದ್ದ 1,600ಕ್ಕೂ ಹೆಚ್ಚು ಕುಕ್ಕರ್‌ ವಶ

ಇಂಪೆಕ್ಸ್ ಡ್ರಿಪ್ಲೆಸ್ ಕುಕ್ಕರ್ ಮಾರಾಟಕ್ಕೆ ತಡೆ: ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌

‘ಇಂಪೆಕ್ಸ್ ಡ್ರಿಪ್ಲೆಸ್’ ಸರಣಿಯ ಪ್ರೆಷರ್ ಕುಕ್ಕರ್‌ಗಳ ತಯಾರಿಕೆ ಹಾಗೂ ಮಾರಾಟಕ್ಕೆ ಕೆಸಿಎಂ ಅಪ್ಲೈಯನ್ಸಸ್ ಪ್ರೈ.ಲಿ. ಕಂಪನಿಗೆ ದೆಹಲಿ ಹೈಕೋರ್ಟ್‌ ತಡೆ ನೀಡಿದೆ ಎಂದು ಟಿಟಿಕೆ ಪ್ರೆಸ್ಟೀಜ್ ಲಿಮಿಟೆಡ್‌ ಪ್ರಕಟಣೆ ತಿಳಿಸಿದೆ.
Last Updated 21 ಏಪ್ರಿಲ್ 2023, 16:06 IST
fallback

ಬಿಜೆಪಿ ಮುಖಂಡನ ಮನೆಯಲ್ಲಿ 504 ಕುಕ್ಕರ್ ಜಪ್ತಿ

ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಮನೆ ಮೇಲೆ ಚುನಾವಣಾಧಿಕಾರಿ ತಂಡ ದಾಳಿ ಮಾಡಿದ್ದು, 504 ಕುಕ್ಕರ್‌ ಜಪ್ತಿ ಮಾಡಿದೆ.
Last Updated 1 ಏಪ್ರಿಲ್ 2023, 6:15 IST
ಬಿಜೆಪಿ ಮುಖಂಡನ ಮನೆಯಲ್ಲಿ 504 ಕುಕ್ಕರ್ ಜಪ್ತಿ
ADVERTISEMENT

ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 500ಕ್ಕೂ ಹೆಚ್ಚು ಕುಕ್ಕರ್ ಜಪ್ತಿ

ಪೀಣ್ಯ,ದಾಸರಹಳ್ಳಿ: ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಗೆ ಸೇರಿದ 8.5 ಲಕ್ಷ ಬೆಲೆ ಬಾಳುವ ಗ್ರೀನ್ ಚೆಫ್ ಕಂಪನಿ ಬ್ರ್ಯಾಂಡ್ ನ 500 ಕ್ಕೂ ಹೆಚ್ಚು ಕುಕ್ಕರ್ ಹಾಗೂ ಪರಿಕರಗಳುಳ್ಳ ಗಿಫ್ಟ್ ಬಾಕ್ಸ್ ಹೊಂದಿದ್ದ ಲಾರಿಯನ್ನು ಚುನಾವಣಾ ಅಧಿಕಾರಿಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ಜಪ್ತಿ ಮಾಡಿ ರಾಜಗೋಪಾಲನಗರ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ. ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಅವರ ಸ್ಟಿಕರ್ ಅಂಟಿಸಿರುವ ಕುಕ್ಕರ್ ಗಳ ಬಾಕ್ಸ್ ಗಳನ್ನು KA52 B-5569 ನಂಬರಿನ ಲೋಕೇಶ್ ಕಾರ್ಗೋ ಮೂವರ್ಸ್ ವಾಹನದಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೃಂದಾವನ ಸ್ಟಾಪ್ ಬಳಿ ಸಾಗಿಸುತ್ತಿದ್ದಾಗ ಲಾರಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಜನರಿಗೆ ಆಮಿಷದ ಭರಾಟೆ ಜೋರಾಗಿದ್ದು ಎಲ್ಲೆಲ್ಲೂ ಹಲವಾರು ರೀತಿಯ ಆಮಿಷಗಳಿಂದ ಮತದಾರರನ್ನು ತನ್ನತ್ತ ಸೆಳೆಯಲು ತಂತ್ರಗಳನ್ನು ಎಣೆಯುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಮಾಜಿ ಶಾಸಕ ಎಸ್ . ಮುನಿರಾಜು,' ಕೇಂದ್ರ ಚುನಾವಣಾ ಆಯೋಗವು ಇಂತಹ ಆಮಿಷ ಒಡ್ಡುವವರ ಮೇಲೆ ತೀವ್ರ ನಿಗಾ ಇಟ್ಟಿದ್ದು ಒಂದು ವಾರದಿಂದ ಶಾಸಕ ಆರ್. ಮಂಜುನಾಥ್ ಬಣ ಬಾಗಲಗುಂಟೆ ಹಾಗೂ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಕ್ಕರ್ ಗಳನ್ನು ಹಂಚಿದ್ದಾರೆ. ಆದರೆ ಅಧಿಕಾರಿಗಳು ಬರುವಷ್ಟರಲ್ಲಿ ಎಸ್ಕೇಪ್ ಆಗಿದ್ದಾರೆ. ಆದರೆ ಇಂದು ಬೇರೊಂದು ಕಡೆ ಹಂಚಲು ಕೊಂಡೊಯ್ಯುತ್ತಿದ್ದ ಲಾರಿಯನ್ನು ಗಿಫ್ಟ್ ಬಾಕ್ಸ್ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಶಾಸಕ ಅಭಿವೃದ್ಧಿ ಮಾಡಿ ಮತ ಪಡೆಯಲು ಆಗದ ಕಾರಣ ವಾಮ ಮಾರ್ಗದಲ್ಲಿ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕುತಂತ್ರಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಮೇಲೆ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದರು. ಪೀಣ್ಯ,ದಾಸರಹಳ್ಳಿ: ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಗೆ ಸೇರಿದ 8.5 ಲಕ್ಷ ಬೆಲೆ ಬಾಳುವ ಗ್ರೀನ್ ಚೆಫ್ ಕಂಪನಿ ಬ್ರ್ಯಾಂಡ್ ನ 500 ಕ್ಕೂ ಹೆಚ್ಚು ಕುಕ್ಕರ್ ಹಾಗೂ ಪರಿಕರಗಳುಳ್ಳ ಗಿಫ್ಟ್ ಬಾಕ್ಸ್ ಹೊಂದಿದ್ದ ಲಾರಿಯನ್ನು ಚುನಾವಣಾ ಅಧಿಕಾರಿಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ಜಪ್ತಿ ಮಾಡಿ ರಾಜಗೋಪಾಲನಗರ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ. ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಅವರ ಸ್ಟಿಕರ್ ಅಂಟಿಸಿರುವ ಕುಕ್ಕರ್ ಗಳ ಬಾಕ್ಸ್ ಗಳನ್ನು KA52 B-5569 ನಂಬರಿನ ಲೋಕೇಶ್ ಕಾರ್ಗೋ ಮೂವರ್ಸ್ ವಾಹನದಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೃಂದಾವನ ಸ್ಟಾಪ್ ಬಳಿ ಸಾಗಿಸುತ್ತಿದ್ದಾಗ ಲಾರಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಜಗೋಪಾಲನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಜನರಿಗೆ ಆಮಿಷದ ಭರಾಟೆ ಜೋರಾಗಿದ್ದು ಎಲ್ಲೆಲ್ಲೂ ಹಲವಾರು ರೀತಿಯ ಆಮಿಷಗಳಿಂದ ಮತದಾರರನ್ನು ತನ್ನತ್ತ ಸೆಳೆಯಲು ತಂತ್ರಗಳನ್ನು ಎಣೆಯುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ಮಾಜಿ ಶಾಸಕ ಎಸ್ . ಮುನಿರಾಜು,' ಕೇಂದ್ರ ಚುನಾವಣಾ ಆಯೋಗವು ಇಂತಹ ಆಮಿಷ ಒಡ್ಡುವವರ ಮೇಲೆ ತೀವ್ರ ನಿಗಾ ಇಟ್ಟಿದ್ದು ಒಂದು ವಾರದಿಂದ ಶಾಸಕ ಆರ್. ಮಂಜುನಾಥ್ ಬಣ ಬಾಗಲಗುಂಟೆ ಹಾಗೂ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಕ್ಕರ್ ಗಳನ್ನು ಹಂಚಿದ್ದಾರೆ. ಆದರೆ ಅಧಿಕಾರಿಗಳು ಬರುವಷ್ಟರಲ್ಲಿ ಎಸ್ಕೇಪ್ ಆಗಿದ್ದಾರೆ. ಆದರೆ ಇಂದು ಬೇರೊಂದು ಕಡೆ ಹಂಚಲು ಕೊಂಡೊಯ್ಯುತ್ತಿದ್ದ ಲಾರಿಯನ್ನು ಗಿಫ್ಟ್ ಬಾಕ್ಸ್ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಶಾಸಕ ಅಭಿವೃದ್ಧಿ ಮಾಡಿ ಮತ ಪಡೆಯಲು ಆಗದ ಕಾರಣ ವಾಮ ಮಾರ್ಗದಲ್ಲಿ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕುತಂತ್ರಿ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಮೇಲೆ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದರು.
Last Updated 31 ಮಾರ್ಚ್ 2023, 4:04 IST
ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 500ಕ್ಕೂ ಹೆಚ್ಚು ಕುಕ್ಕರ್ ಜಪ್ತಿ
ADVERTISEMENT
ADVERTISEMENT
ADVERTISEMENT