ಅಡಿಕೆ ಸಂಸ್ಕರಣೆಗೂ ಬಂತು ಮಿಲ್
ಕಾರ್ಮಿಕರ ಕೊರತೆಯಿಂದಾಗಿ ರೈತರಿಗೆ ಅಡಿಕೆ ಸಂಸ್ಕರಣೆ ಮಾಡುವುದೇ ಕಷ್ಟ ಎನಿಸಿದ್ದಾಗ ಅಡಿಕೆ ಸುಲಿಯುವ ಯಂತ್ರ ಮಾರುಕಟ್ಟೆ ಬಂದಿತ್ತು. ಆಗ ನಿಟ್ಟುಸಿರು ಬಿಟ್ಟಿದ್ದ ರೈತರಿಗೆ ಈಗ ಕೈಯ್ಯಾಳುಗಳನ್ನು ಹೊಂದಿಸಿಕೊಳ್ಳುವುದು ಸವಾಲಾಗಿದೆ. ಈ ಸ್ಥಿತಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಹೊಳೇಕೊಪ್ಪದ ಸಿಂಧೂ ರವೀಂದ್ರರವರು ಅಡಿಕೆ ಸಂಸ್ಕರಣೆಗೆ ಕಂಡುಕೊಂಡ ದಾರಿ ರೈತರಲ್ಲಿ ಆಶಾಭಾವನೆ ಮೂಡಿಸಿದೆ.Last Updated 19 ಫೆಬ್ರುವರಿ 2018, 19:30 IST