ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

Bengaluru New Year Celebration | 20 ಸಾವಿರ ಪೊಲೀಸರ ನಿಯೋಜನೆ: ಪರಮೇಶ್ವರ

ಹೊಸ ವರ್ಷ ಸಂಭ್ರಮಾಚರಣೆ‌: ಹತ್ತು ಲಕ್ಷ ಜನ ಸೇರುವ ನಿರೀಕ್ಷೆ
Last Updated 29 ಡಿಸೆಂಬರ್ 2025, 0:30 IST
Bengaluru New Year Celebration | 20 ಸಾವಿರ ಪೊಲೀಸರ ನಿಯೋಜನೆ: ಪರಮೇಶ್ವರ

New Year Celebrations: ಹೊಸ ವರ್ಷಾಚರಣೆಗೆ ಸುರಕ್ಷತಾ ಮಾರ್ಗಸೂಚಿ ಹೀಗಿದೆ ನೋಡಿ

ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ ಡಿಜಿ‍–ಐಜಿಪಿ
Last Updated 29 ಡಿಸೆಂಬರ್ 2025, 0:30 IST
New Year Celebrations: ಹೊಸ ವರ್ಷಾಚರಣೆಗೆ ಸುರಕ್ಷತಾ ಮಾರ್ಗಸೂಚಿ ಹೀಗಿದೆ ನೋಡಿ

ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರಿನಲ್ಲಿ ‘ಮಹಾ’ ಎಎನ್‌ಟಿಎಫ್ ಕಾರ್ಯಾಚರಣೆ: ₹55.88 ಕೋಟಿ ಮೌಲ್ಯದ ನಿಷೇಧಿತ ಪದಾರ್ಥ, ಯಂತ್ರ ವಶ
Last Updated 28 ಡಿಸೆಂಬರ್ 2025, 23:30 IST
ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು: ಇಂದು ವಿದ್ಯುತ್‌ ವ್ಯತ್ಯಯ

BESCOM Maintenance: 66/11 ಕೆ.ವಿ ಬ್ಯಾಟರಾಯನಪುರ ಉಪಕೇಂದ್ರ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಸೋಮವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 4ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
Last Updated 28 ಡಿಸೆಂಬರ್ 2025, 19:44 IST
ಬೆಂಗಳೂರು: ಇಂದು ವಿದ್ಯುತ್‌ ವ್ಯತ್ಯಯ

ಸತೀಶ ಜಾರಕಿಹೊಳಿ ಪ‍್ರೆಸ್ ಕ್ಲಬ್ ‘ವರ್ಷದ ವ್ಯಕ್ತಿ’

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೆಂಗಳೂರು ಪ್ರೆಸ್‌ ಕ್ಲಬ್‌ನ 2025ನೇ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 28 ಡಿಸೆಂಬರ್ 2025, 19:41 IST
ಸತೀಶ ಜಾರಕಿಹೊಳಿ ಪ‍್ರೆಸ್ ಕ್ಲಬ್ ‘ವರ್ಷದ ವ್ಯಕ್ತಿ’

ಕೋಗಿಲು | ಜಾಗಬಿಟ್ಟು ಕದಲುವುದಿಲ್ಲ: ಸಂತ್ರಸ್ತರು

ಯಲಹಂಕ:ಕೋಗಿಲು ಲೇಔಟ್‌ನಲ್ಲಿ ಶೆಡ್‌ಗಳ ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದಿರುವ ನಿವಾಸಿಗಳು, ಕಳೆದ ಎಂಟು ದಿನಗಳಿಂದ ತೀವ್ರ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶೆಡ್‌ಗಳನ್ನು ತೆರವುಗೊಳಿಸಿರುವ ಜಾಗದಲ್ಲೇ ಟಾರ್ಪಲ್‌ ಶೀಟ್‌...
Last Updated 28 ಡಿಸೆಂಬರ್ 2025, 18:50 IST
ಕೋಗಿಲು | ಜಾಗಬಿಟ್ಟು ಕದಲುವುದಿಲ್ಲ: ಸಂತ್ರಸ್ತರು

ಬಾರ್‌ ತೆರೆಯಲು ಅವಕಾಶ: ಸ್ಥಳೀಯರ ಪ್ರತಿಭಟನೆ

ಬಾರ್‌ ತೆರೆದಂತೆ ಒತ್ತಾಯಿಸಿ ಬೃಂದಾವನ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
Last Updated 28 ಡಿಸೆಂಬರ್ 2025, 18:48 IST
ಬಾರ್‌ ತೆರೆಯಲು ಅವಕಾಶ: ಸ್ಥಳೀಯರ ಪ್ರತಿಭಟನೆ
ADVERTISEMENT

ಮಹಿಳಾ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ: ಶಶಿಧರ್ ಕೋಸಂಬೆ

Police Infrastructure: ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಮಹಿಳಾ ಠಾಣೆಗಳಿಗೆ ಸ್ವಂತ ಕಟ್ಟಡ, ಮಕ್ಕಳಿಗಾಗಿ ತೊಟ್ಟಿಲು, ತಾಯಂದಿರಿಗೆ ಹಾಲು ಕೊಡುವ ಕೋಣೆ ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ಗೃಹಸಚಿವರಿಗೆ ಮನವಿ ಮಾಡಿದ್ದಾರೆ.
Last Updated 28 ಡಿಸೆಂಬರ್ 2025, 18:47 IST
ಮಹಿಳಾ ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ: ಶಶಿಧರ್ ಕೋಸಂಬೆ

ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ: ಮಹೇಶ್ವರ್‌ ರಾವ್

ಕೋಗಿಲು ಗ್ರಾಮದ ಅಪಾಯಕಾರಿ ಪ್ರದೇಶದಲ್ಲಿ ಶೀಟ್‌ ಹಾಕಿಕೊಂಡಿದ್ದವರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್‌ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2025, 18:43 IST
ಕೋಗಿಲು ಸಂತ್ರಸ್ತರಿಗೆ ಪುನರ್ವಸತಿ: ಮಹೇಶ್ವರ್‌ ರಾವ್

ಪ್ರಾಚೀನ ಭಾರತದಲ್ಲೇ ಗಣರಾಜ್ಯ ಇತ್ತು: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ

ವಿಎಸ್‌ಕೆ ಮಾಧ್ಯಮ ಸಮಾವೇಶ: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ
Last Updated 28 ಡಿಸೆಂಬರ್ 2025, 18:41 IST
ಪ್ರಾಚೀನ ಭಾರತದಲ್ಲೇ ಗಣರಾಜ್ಯ ಇತ್ತು: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ
ADVERTISEMENT
ADVERTISEMENT
ADVERTISEMENT