ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ನಗರ ವಿವಿ: ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ಉತ್ತೇಜನ;ಕುಲಪತಿ

Buddhist Philosophy: ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ಉತ್ತೇಜನ ನೀಡಲಾಗುವುದೆಂದು ಕುಲಪತಿ ಪ್ರೊ. ರಮೇಶ್ ಬಿ. ಅವರು ಪಾಲಿ-ಕನ್ನಡ ಶಬ್ದಕೋಶ ಜನಾರ್ಪಣೆ ಸಮಾರಂಭದಲ್ಲಿ ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 10:14 IST
ಬೆಂಗಳೂರು ನಗರ ವಿವಿ: ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ಉತ್ತೇಜನ;ಕುಲಪತಿ

ಕ್ವಾಂಟಮ್‌ ಸಿಟಿ ಅಭಿವೃದ್ದಿಗೆ ವಿದೇಶಿ ಸಂಸ್ಥೆಗಳ ಒಲವು: ಸಚಿವ ಎನ್.ಎಸ್. ಭೋಸರಾಜು

Quantum Investment: ಬೆಂಗಳೂರು ಕ್ವಾಂಟಮ್‌ ಸಿಟಿಯ ಅಭಿವೃದ್ದಿಗೆ ಇಟಿಎಚ್ ಜ್ಯೂರಿಚ್‌, ಸೆರಿ ಹಾಗೂ ಸ್ವಿಟ್ಜರ್ಲೆಂಡ್‌ ಕಂಪನಿಗಳು ಸಹಭಾಗಿತ್ವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ಸಚಿವ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 8:10 IST
ಕ್ವಾಂಟಮ್‌ ಸಿಟಿ ಅಭಿವೃದ್ದಿಗೆ ವಿದೇಶಿ ಸಂಸ್ಥೆಗಳ ಒಲವು: ಸಚಿವ ಎನ್.ಎಸ್. ಭೋಸರಾಜು

ಪ್ರೇಯಸಿಗಾಗಿ ದುಬಾರಿ ಬೆಲೆಯ ಮೊಬೈಲ್‌ ಕಳ್ಳತನ: ಮೂವರು ಆರೋಪಿಗಳ ಬಂಧನ

ಮೂವರು ಆರೋಪಿಗಳ ಬಂಧನ, ವರ್ತೂರು ಠಾಣೆ ಪೊಲೀಸರ ಕಾರ್ಯಾಚರಣೆ
Last Updated 29 ಅಕ್ಟೋಬರ್ 2025, 1:28 IST
ಪ್ರೇಯಸಿಗಾಗಿ ದುಬಾರಿ ಬೆಲೆಯ ಮೊಬೈಲ್‌ ಕಳ್ಳತನ: ಮೂವರು ಆರೋಪಿಗಳ ಬಂಧನ

ಬೆಂಗಳೂರು: ‘ದಿಲ್ಲಿ ಹಾಟ್’ ಮಾದರಿ ಸಿಕೆಪಿಯಲ್ಲಿ ‘ಚಿತ್ತಾರ’

ಒಂದೇ ಸೂರಿನಡಿ ದೇಶದ ವಿವಿಧ ಭಾಗಗಳ ಕಲಾಕೃತಿ, ಕರಕುಶಲ ವಸ್ತುಗಳ ಪ್ರದರ್ಶನ
Last Updated 29 ಅಕ್ಟೋಬರ್ 2025, 0:30 IST
ಬೆಂಗಳೂರು: ‘ದಿಲ್ಲಿ ಹಾಟ್’ ಮಾದರಿ ಸಿಕೆಪಿಯಲ್ಲಿ ‘ಚಿತ್ತಾರ’

ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ನ 6 ಎಕರೆ ಬಳಕೆ

ಕಸಬಾ ಹೋಬಳಿಯ ನಾಲ್ಕು ಸರ್ವೆ ನಂಬರ್‌ಗಳಲ್ಲಿ ಭೂಸ್ವಾಧೀನಕ್ಕೆ ಡಿಪಿಆರ್‌ನಲ್ಲಿ ಅಲೈನ್‌ಮೆಂಟ್‌
Last Updated 29 ಅಕ್ಟೋಬರ್ 2025, 0:30 IST
ಬೆಂಗಳೂರು ಸುರಂಗ ರಸ್ತೆ: ಲಾಲ್‌ಬಾಗ್‌ನ 6 ಎಕರೆ ಬಳಕೆ

ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ

ಜಿಬಿಎ ವ್ಯಾಪ್ತಿಯಲ್ಲಿ ಶೇ 65ರ ಗಡಿ ದಾಟಿದ ಪ್ರಗತಿ
Last Updated 29 ಅಕ್ಟೋಬರ್ 2025, 0:00 IST
ಬೆಂಗಳೂರು | ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ: ಮಾಹಿತಿ ನಿರಾಕರಿಸಿದ 6 ಲಕ್ಷ ಕುಟುಂಬ

ಬೆಂಗಳೂರು: ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ಪಾರ್ಕ್‌

ಪ್ರಾಣಿಗಳ ತಾಣದಲ್ಲಿ ವಿದ್ಯುತ್‌ ಸ್ವಾವಲಂಬಿ ಯೋಜನೆ ಜಾರಿಗೆ ಸಿದ್ಧತೆ
Last Updated 28 ಅಕ್ಟೋಬರ್ 2025, 23:30 IST
ಬೆಂಗಳೂರು: ಬನ್ನೇರುಘಟ್ಟ ಉದ್ಯಾನದಲ್ಲಿ ಸೌರ ಪಾರ್ಕ್‌
ADVERTISEMENT

ಬೆಂಗಳೂರು ಸುರಂಗ ರಸ್ತೆ | ತೇಜಸ್ವಿ ಸೂರ್ಯ ಸಲಹೆ ಪರ್ಯಾಯವಲ್ಲ: ಡಿಕೆಶಿ

ನ್ಯಾಯಾಲಯವೇ ಸಮಿತಿ ರಚಿಸಿ ಪರಿಶೀಲಿಸಲಿ: ಉಪ ಮುಖ್ಯಮಂತ್ರಿ
Last Updated 28 ಅಕ್ಟೋಬರ್ 2025, 23:30 IST
ಬೆಂಗಳೂರು ಸುರಂಗ ರಸ್ತೆ | ತೇಜಸ್ವಿ ಸೂರ್ಯ ಸಲಹೆ ಪರ್ಯಾಯವಲ್ಲ: ಡಿಕೆಶಿ

ಬೆಂಗಳೂರು ಸುರಂಗ ರಸ್ತೆ | ಮರ ಕತ್ತರಿಸುವಂತಿಲ್ಲ: ಸರ್ಕಾರಕ್ಕೆ ಹೈಕೋರ್ಟ್‌

Environmental Clearance Bengaluru: ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಸುರಂಗ ರಸ್ತೆಗೆ ಸಂಬಂಧಿಸಿದ ಲಾಲ್‌ಬಾಗ್‌ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 28 ಅಕ್ಟೋಬರ್ 2025, 23:20 IST
ಬೆಂಗಳೂರು ಸುರಂಗ ರಸ್ತೆ | ಮರ ಕತ್ತರಿಸುವಂತಿಲ್ಲ: ಸರ್ಕಾರಕ್ಕೆ ಹೈಕೋರ್ಟ್‌

ಯಲಹಂಕ: ರೋಬೋಟಿಕ್ಸ್ ಒಲಿಂಪಿಕ್ಸ್ ಸ್ಪರ್ಧೆಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಆಯ್ಕೆ

ಮಲ್ಲೇಶ್ವರಂ ಶಾಲಾ ಮಕ್ಕಳಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಸನ್ಮಾನ
Last Updated 28 ಅಕ್ಟೋಬರ್ 2025, 23:00 IST
ಯಲಹಂಕ: ರೋಬೋಟಿಕ್ಸ್ ಒಲಿಂಪಿಕ್ಸ್ ಸ್ಪರ್ಧೆಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಆಯ್ಕೆ
ADVERTISEMENT
ADVERTISEMENT
ADVERTISEMENT