ಶನಿವಾರ, 1 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಉಸಿರಾಟ ಸಮಸ್ಯೆ: ಕಾಡೆಮ್ಮೆ ಸಾವು

ಹೈದರಾಬಾದ್‌ ನೆಹರೂ ಜೈವಿಕ ಉದ್ಯಾನಕ್ಕೆ ಸ್ಥಳಾಂತರಿಸಲು ನಡೆದಿದ್ದ ಸಿದ್ಧತೆ
Last Updated 31 ಅಕ್ಟೋಬರ್ 2025, 23:30 IST
ಉಸಿರಾಟ ಸಮಸ್ಯೆ: ಕಾಡೆಮ್ಮೆ ಸಾವು

ಅರಣ್ಯ | ಭೂ ಮಂಜೂರಾತಿಗೆ ಭಂಗ: 1980ರ ಬಳಿಕ ಭೂಮಿ ಹಂಚಿಕೆ ಪಡೆದವರಿಗೆ ಸಂಕಷ್ಟ

* ಪಟ್ಟಿ ಸಿದ್ಧಪಡಿಸಿ, ವರದಿ ಸಲ್ಲಿಸಲು ಜಿಲ್ಲಾ ಮಟ್ಟದ ಎಸ್ಐಟಿಗೆ ಸೂಚನೆ
Last Updated 31 ಅಕ್ಟೋಬರ್ 2025, 23:30 IST
ಅರಣ್ಯ | ಭೂ ಮಂಜೂರಾತಿಗೆ ಭಂಗ: 1980ರ ಬಳಿಕ ಭೂಮಿ ಹಂಚಿಕೆ ಪಡೆದವರಿಗೆ ಸಂಕಷ್ಟ

ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

Farmers Issue: ರಾಜ್ಯದ 31,470 ದ್ರಾಕ್ಷಿ ರೈತರು ₹39 ಕೋಟಿ ವಿಮೆ ಪ್ರೀಮಿಯಂ ಪಾವತಿಸಿದರೂ ಪರಿಹಾರ ಸಿಕ್ಕಿಲ್ಲ; ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾದರೂ ವಿಮೆ ಕಂಪನಿಗಳ ಪ್ರಕ್ರಿಯೆ ವಿಳಂಬದಿಂದ ರೈತರು ಸಂಕಷ್ಟದಲ್ಲಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

ಎಷ್ಟು ಜನ ಏಜೆಂಟರನ್ನು ಇಟ್ಟುಕೊಂಡಿದ್ದೀರಿ?: ಅಧಿಕಾರಿಯ ಚಳಿ ಬಿಡಿದ ಕೃಷ್ಣಬೈರೇಗೌಡ

Revenue Department: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಕಾರ್ಯಪದ್ಧತಿಯನ್ನು ಪ್ರಶ್ನಿಸಿ, ಜನರಿಗೆ ಸಹಾಯ ಮಾಡುವಲ್ಲಿ ವಿಳಂಬ ಕಂಡುಬಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ‘ಏಜೆಂಟರ ಬೋರ್ಡ್ ಹಾಕಿ’ ಎಂದು ತರಾಟೆಗೆ ತೆಗೆದುಕೊಂಡರು.
Last Updated 31 ಅಕ್ಟೋಬರ್ 2025, 23:30 IST
ಎಷ್ಟು ಜನ ಏಜೆಂಟರನ್ನು ಇಟ್ಟುಕೊಂಡಿದ್ದೀರಿ?: ಅಧಿಕಾರಿಯ ಚಳಿ ಬಿಡಿದ ಕೃಷ್ಣಬೈರೇಗೌಡ

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

Kannada Language: ಮೈಸೂರಿನ ಮಾನಸಗಂಗೋತ್ರಿ ಮತ್ತು ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ ಮೂಲಕ ವಿದೇಶಿಯರು ಕನ್ನಡ ಕಲಿಯುವ ಅನನ್ಯ ಯೋಜನೆ; 20 ವರ್ಷಗಳಲ್ಲಿ 6,000ಕ್ಕೂ ಹೆಚ್ಚು ಮಂದಿ ಕನ್ನಡ ಪಾಠ ಮಾಡಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಕನ್ನಡ ಹರಡುತ್ತಿರುವ ಕಲಿಕಾ ಕೇಂದ್ರಗಳು

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆ
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಕನ್ನಡ ಹರಡುತ್ತಿರುವ ಕಲಿಕಾ ಕೇಂದ್ರಗಳು

ಕಟ್ಟಡ ನಕ್ಷೆ: ಶೇ 15ರಷ್ಟು ಉಲ್ಲಂಘನೆ ಸಕ್ರಮ

Urban Development: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಬೆಂಗಳೂರು ಹೊರತುಪಡಿಸಿ) ಕಟ್ಟಡ ನಿರ್ಮಾಣ ಪರವಾನಗಿಯ (ನಕ್ಷೆ) ಶೇ 15ರವರೆಗಿನ ಉಲ್ಲಂಘನೆಯನ್ನು ಸಕ್ರಮ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
Last Updated 31 ಅಕ್ಟೋಬರ್ 2025, 23:30 IST
ಕಟ್ಟಡ ನಕ್ಷೆ: ಶೇ 15ರಷ್ಟು ಉಲ್ಲಂಘನೆ ಸಕ್ರಮ
ADVERTISEMENT

Karnataka Politics | ನಾಯಕತ್ವ ಬದಲು: ಮತ್ತಷ್ಟು ಗೋಜಲು

Political Rift: ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಶುಕ್ರವಾರವೂ ಮುಂದುವರಿದಿದೆ.
Last Updated 31 ಅಕ್ಟೋಬರ್ 2025, 23:30 IST
Karnataka Politics | ನಾಯಕತ್ವ ಬದಲು: ಮತ್ತಷ್ಟು ಗೋಜಲು

ಸರಗೂರು | ಹುಲಿ ದಾಳಿ: ಮತ್ತೊಬ್ಬ ರೈತ ಬಲಿ

Wildlife Conflict: ಸರಗೂರು ತಾಲ್ಲೂಕಿನ ಮೊಳೆಯೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ ಹುಲಿ ದಾಳಿಯಿಂದ ತಾಲ್ಲೂಕಿನ ಕೂಡಿಗಿ ಗ್ರಾಮದ ರೈತ ದೊಡ್ಡನಿಂಗಯ್ಯ (65) ಮೃತಪಟ್ಟಿದ್ದಾರೆ. ಇದು ವಾರದ ಅಂತರದಲ್ಲಿ ನಡೆದಿರುವ 2ನೇ ಘಟನೆಯಾಗಿದೆ.
Last Updated 31 ಅಕ್ಟೋಬರ್ 2025, 23:30 IST
ಸರಗೂರು | ಹುಲಿ ದಾಳಿ: ಮತ್ತೊಬ್ಬ ರೈತ ಬಲಿ

ಬ್ರೈಲ್‌ ಕಿಟ್‌ ವಿತರಣೆ: ಅವಧಿ ವಿಸ್ತರಣೆಗೆ ಹೈಕೋರ್ಟ್ ನಕಾರ

High Court Karnataka: ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬ್ರೈಲ್ ಕಿಟ್ ವಿತರಿಸುವ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲು ಹೈಕೋರ್ಟ್ ನಿರಾಕರಿಸಿದೆ.
Last Updated 31 ಅಕ್ಟೋಬರ್ 2025, 23:30 IST
ಬ್ರೈಲ್‌ ಕಿಟ್‌ ವಿತರಣೆ: ಅವಧಿ ವಿಸ್ತರಣೆಗೆ ಹೈಕೋರ್ಟ್ ನಕಾರ
ADVERTISEMENT
ADVERTISEMENT
ADVERTISEMENT