ಶುಕ್ರವಾರ, 4 ಜುಲೈ 2025
×
ADVERTISEMENT

ಉಡುಪಿ (ಜಿಲ್ಲೆ)

ADVERTISEMENT

ದುಶ್ಚಟದಿಂದ ಮರಣ ಹೊಂದುವವರು ಅಧಿಕ: ಗಣೇಶ ಆಚಾರ್ಯ

ಕಾರ್ಕಳ: ಕಾಯಿಲೆಯಿಂದ ಬಳಲುವ ಜನಸಂಖ್ಯೆಗಿಂತ ದುಶ್ಚಟಕ್ಕೆ ಬಲಿಯಾಗಿ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ ಆಚಾರ್ಯ ಹೇಳಿದರು.
Last Updated 3 ಜುಲೈ 2025, 15:51 IST
ದುಶ್ಚಟದಿಂದ ಮರಣ ಹೊಂದುವವರು ಅಧಿಕ: ಗಣೇಶ ಆಚಾರ್ಯ

ಉಡುಪಿ | ಡ್ರಗ್ಸ್‌ ದಂಧೆಗಾಗಿ ಕಾಲ್‌ ಸೆಂಟರ್‌: ವ್ಯಕ್ತಿ ಬಂಧನ

ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ‘ಆಪರೇಷನ್‌ ಮೆಡ್ ಮ್ಯಾಕ್ಸ್‌’ ಹೆಸರಿನಲ್ಲಿ ಈಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಡ್ರಗ್ಸ್‌ ವ್ಯವಹಾರಕ್ಕಾಗಿ ಮಣಿಪಾಲದಲ್ಲಿ ಕಾಲ್‌ ಸೆಂಟರ್‌ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
Last Updated 3 ಜುಲೈ 2025, 15:50 IST
ಉಡುಪಿ | ಡ್ರಗ್ಸ್‌ ದಂಧೆಗಾಗಿ ಕಾಲ್‌ ಸೆಂಟರ್‌: ವ್ಯಕ್ತಿ ಬಂಧನ

ಗೋವಿನ ರುಂಡ ಪತ್ತೆ ಪ್ರಕರಣ: ಹೆಚ್ಚಿನ ತನಿಖೆಗೆ ಶರಣ್‌ ಪಂಪ್‌ವೆಲ್‌ ಆಗ್ರಹ

ಬ್ರಹ್ಮಾವರದ ಕುಂಜಾಲು ಪರಿಸರದಲ್ಲಿ ಗೋವಿನ ರುಂಡ ಪತ್ತೆಯಾದ ಪ್ರಕರಣದ ಹಿಂದೆ ಗೋಕಳ್ಳತನ, ಅಕ್ರಮ ಗೋ ಸಾಗಣೆದಾರರ ಕೈವಾಡದ ಶಂಕೆ ಇದ್ದು, ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.
Last Updated 3 ಜುಲೈ 2025, 15:49 IST
ಗೋವಿನ ರುಂಡ ಪತ್ತೆ ಪ್ರಕರಣ: ಹೆಚ್ಚಿನ ತನಿಖೆಗೆ ಶರಣ್‌ ಪಂಪ್‌ವೆಲ್‌ ಆಗ್ರಹ

ಕಾರ್ಕಳ: ಹೆದ್ದಾರಿ ಪ್ರಯಾಣ ಪ್ರಯಾಸಕ್ಕೆ ದಾರಿ

ಕಾರ್ಕಳ ತಾಲ್ಲೂಕಿನ ವಿವಿಧೆಡೆ ಹದಗೆಟ್ಟಿದೆ ಹೆದ್ದಾರಿ: ವಾಹನ ಸವಾರರಿಗೆ ನಿತ್ಯ ಸಂಕಷ್ಟ
Last Updated 3 ಜುಲೈ 2025, 8:02 IST
ಕಾರ್ಕಳ: ಹೆದ್ದಾರಿ ಪ್ರಯಾಣ ಪ್ರಯಾಸಕ್ಕೆ ದಾರಿ

ಮೇ ತಿಂಗಳ ಗ್ಯಾರಂಟಿ ಯೋಜನೆಗೆ ₹29.5 ಕೋಟಿ: ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಮೇನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಾಬ್ತು ₹29.5 ಕೋಟಿ ಬಂದಿದ್ದು, ಎರಡು ವರ್ಷದಲ್ಲಿ ₹373.5 ಕೋಟಿ ಬಂದಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದರು.
Last Updated 2 ಜುಲೈ 2025, 15:29 IST
ಮೇ ತಿಂಗಳ ಗ್ಯಾರಂಟಿ ಯೋಜನೆಗೆ ₹29.5 ಕೋಟಿ: ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಯಡ್ತಾಡಿ: ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಇಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಪ್ರಗತಿಪರ ಕೃಷಿಕ ಯಡ್ತಾಡಿ ಸತೀಶ ಕುಮಾರ್ ಶೆಟ್ಟಿ
Last Updated 2 ಜುಲೈ 2025, 13:32 IST
ಯಡ್ತಾಡಿ: ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

ಬ್ರಹ್ಮಾವರ: ಅರ್ಕಗಣಪತಿ ಕ್ಷೇತ್ರಕ್ಕೆ ಎಡನೀರು ಶ್ರೀ ಭೇಟಿ

ಚಾತುರ್ಮಾಸ್ಯ ವ್ರತದ ಪೂರ್ವಾಂಗದ ಸಲುವಾಗಿ ಎಡನೀರು ಮಠದ ಸಚ್ಚಿದಾನಂದ ಭಾರತಿತೀರ್ಥ ಸ್ವಾಮೀಜಿ ಅವರು ಗರಿಕೆಮಠ ಅರ್ಕಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದರು.
Last Updated 2 ಜುಲೈ 2025, 13:31 IST
ಬ್ರಹ್ಮಾವರ: ಅರ್ಕಗಣಪತಿ ಕ್ಷೇತ್ರಕ್ಕೆ ಎಡನೀರು ಶ್ರೀ ಭೇಟಿ
ADVERTISEMENT

ಸಾಗರ್‌ಮಾಲಾ ಯೋಜನೆ: ಕಾಪು ಕ್ಷೇತ್ರಕ್ಕೆ ₹264.35 ಕೋಟಿ ಅನುದಾನಕ್ಕೆ ಮನವಿ

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ₹264.35 ಕೋಟಿ ವೆಚ್ಚದಲ್ಲಿ ಸಾಗರ್ ಮಾಲಾ ಯೋಜನೆಯಡಿ ಬಂದರು ಮತ್ತು ವಿವಿಧ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಂತೆ ಸರ್ಬಾನಂದ ಸೋನೋವಾಲ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಂಗಳವಾರ ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
Last Updated 2 ಜುಲೈ 2025, 13:25 IST
ಸಾಗರ್‌ಮಾಲಾ ಯೋಜನೆ: ಕಾಪು ಕ್ಷೇತ್ರಕ್ಕೆ ₹264.35 ಕೋಟಿ ಅನುದಾನಕ್ಕೆ ಮನವಿ

ಪಡುಬಿದ್ರಿ ಪೇಟೆಯಲ್ಲಿ ವಾಹನ ದಟ್ಟಣೆ: ಫ್ಲೈಓವರ್‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ

Padubidri Flyover Demand: ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯಲ್ಲಿ ನಿತ್ಯ ವಾಹನ ದಟ್ಟಣೆಯಿಂದ ಸಂಚಾರ ವ್ಯತ್ಯಯ ಉಂಟಾಗುತ್ತಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
Last Updated 2 ಜುಲೈ 2025, 6:35 IST
ಪಡುಬಿದ್ರಿ ಪೇಟೆಯಲ್ಲಿ ವಾಹನ ದಟ್ಟಣೆ: ಫ್ಲೈಓವರ್‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ

ಹೆಬ್ರಿ‌: ಮಾತೃ ಹೃದಯದ ಶಿಕ್ಷಕ ಸುಧಾಕರ್‌

ಹೆಬ್ರಿ‌: ‘ಸುಧಾಕರ ಶೆಟ್ಟಿ ಅವರು ಸ್ನೇಹಜೀವಿ. ಮಾತೃ ಹೃದಯದ ಪರಿಪೂರ್ಣ ಶಿಕ್ಷಕ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಸುಧಾಕರ ಶೆಟ್ಟಿ ಅವರ ಸೇವೆಗೆ ಪ್ರಶಂಸೆ ಇದೆ’ ಎಂದು ಬೆಳ್ತಂಗಡಿ ತಾಲ್ಲೂಕು ಶಿಕ್ಷಣ ಸಮನ್ವಯ ಅಧಿಕಾರಿ ಜಗದೀಶ್‌ ಎಚ್‌. ಹೇಳಿದರು.
Last Updated 1 ಜುಲೈ 2025, 14:10 IST
ಹೆಬ್ರಿ‌: ಮಾತೃ ಹೃದಯದ ಶಿಕ್ಷಕ ಸುಧಾಕರ್‌
ADVERTISEMENT
ADVERTISEMENT
ADVERTISEMENT