ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ (ಜಿಲ್ಲೆ)

ADVERTISEMENT

ಪ್ರವಾಸೋದ್ಯಮ ಇಲಾಖೆ ವಿವಿಧ ಸ್ಪರ್ಧೆ: ಹೆಬ್ರಿಯ ಎಸ್.ಆರ್ ಕಾಲೇಜು ಪ್ರಥಮ

ಪ್ರವಾಸೋದ್ಯಮ ಇಲಾಖೆ ವಿವಿಧ ಸ್ಪರ್ಧೆ : ಹೆಬ್ರಿಯ ಎಸ್.ಆರ್ ಕಾಲೇಜು ಪ್ರಥಮ.  
Last Updated 3 ಅಕ್ಟೋಬರ್ 2023, 13:12 IST
ಪ್ರವಾಸೋದ್ಯಮ ಇಲಾಖೆ ವಿವಿಧ ಸ್ಪರ್ಧೆ: ಹೆಬ್ರಿಯ ಎಸ್.ಆರ್ ಕಾಲೇಜು ಪ್ರಥಮ

ಭಾರತದ ಸಂಸ್ಕಾರಕ್ಕೆ ವಿಶ್ವ ತಲೆಬಾಗಿದೆ: ಶಾಸಕ ಗುರ್ಮೆ

ಪಡುಬಿದ್ರಿ ಮಧ್ವನಗರದ ತರಂಗಿಣಿ ಮಿತ್ರಮಂಡಳಿಯ ಪಂಚತ್ರಿಂಶತ್ತಮ (35ನೇ) ವರ್ಷಾಚರಣೆ ಅಂಗವಾಗಿ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪ್ರಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತರಂಗಿಣಿ ಯಕ್ಷೋತ್ಸವ ಕಾರ್ಯಕ್ರಮದಲ್ಲಿ...
Last Updated 3 ಅಕ್ಟೋಬರ್ 2023, 13:11 IST
ಭಾರತದ ಸಂಸ್ಕಾರಕ್ಕೆ ವಿಶ್ವ ತಲೆಬಾಗಿದೆ: ಶಾಸಕ ಗುರ್ಮೆ

ಕುಂದಾಪುರ: ಚೂರಿ ಇರಿದು ಯುವ ಉದ್ಯಮಿ ಕೊಲೆ

ಭಾನುವಾರ ರಾತ್ರಿ ನಗರದ ಚಿಕ್ಕನ್‌ಸಾಲ್‌ ರಸ್ತೆಯ ಪ್ರಧಾನ ಅಂಚೆ ಕಚೇರಿಯ ಸಮೀಪದಲ್ಲಿ ನಡೆದ ಚೂರಿ ಇರಿತದ ಪ್ರಕರಣವೊಂದರಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಖಾರ್ವಿಕೇರಿ ನಿವಾಸಿ ರಾಘವೇಂದ್ರ (42) ಎಂಬುವರು ಸೋಮವಾರ ಮೃತಪಟ್ಟಿದ್ದಾರೆ.
Last Updated 3 ಅಕ್ಟೋಬರ್ 2023, 5:11 IST
ಕುಂದಾಪುರ: ಚೂರಿ ಇರಿದು ಯುವ ಉದ್ಯಮಿ ಕೊಲೆ

ಬ್ರಿಟಿಷರನ್ನು ಹಿಮ್ಮೆಟ್ಟಿಸಿದೆ ಶಾಂತಿ ಅಹಿಂಸಾ ಅಸ್ತ್ರಗಳು: ಡಾ.ರಾಘವೇಂದ್ರ ರಾವ್

ಬಾಲ್ಯದಲ್ಲಿ ಮೈಗೂಡಿಸಿಕೊಂಡ ಸದ್ಗುಣಗಳು ಲೋಕ ಹಿತಕ್ಕೆ ಕಾರಣವಾಗುತ್ತವೆ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಆದರ್ಶಮಯ ಬದುಕನ್ನು ಕಂಡಾಗ ಅದು ಮನದಟ್ಟಾಗುತ್ತದೆ ಎಂದು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ಡಾ.ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.
Last Updated 2 ಅಕ್ಟೋಬರ್ 2023, 14:32 IST
ಬ್ರಿಟಿಷರನ್ನು ಹಿಮ್ಮೆಟ್ಟಿಸಿದೆ ಶಾಂತಿ ಅಹಿಂಸಾ ಅಸ್ತ್ರಗಳು: ಡಾ.ರಾಘವೇಂದ್ರ ರಾವ್

ಉಡುಪಿ | ಬೀದಿ ನಾಯಿಗಳ ಹಾವಳಿ: ಸಾರ್ವಜನಿಕರ ಮೇಲೆ ದಾಳಿ

ವಾರ್ಷಿಕ 10,000ಕ್ಕೂ ಹೆಚ್ಚು ಮಂದಿಗೆ ನಾಯಿ ಕಡಿತ: ಭೀತಿಯಲ್ಲಿ ಓಡಾಡುತ್ತಿರುವ ನಾಗರಿಕರು
Last Updated 2 ಅಕ್ಟೋಬರ್ 2023, 7:27 IST
ಉಡುಪಿ | ಬೀದಿ ನಾಯಿಗಳ ಹಾವಳಿ: ಸಾರ್ವಜನಿಕರ ಮೇಲೆ ದಾಳಿ

ಧರ್ಮಗ್ರಂಥಗಳ ಪೂಜೆಗಿಂತ ಸಾರ ಅರಿತು ಬದುಕೋಣ: ಡಾ.ಗಣನಾಥ ಎಕ್ಕಾರು

‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ
Last Updated 1 ಅಕ್ಟೋಬರ್ 2023, 17:06 IST
ಧರ್ಮಗ್ರಂಥಗಳ ಪೂಜೆಗಿಂತ ಸಾರ ಅರಿತು ಬದುಕೋಣ: ಡಾ.ಗಣನಾಥ ಎಕ್ಕಾರು

ಕಟಪಾಡಿಯಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್, ಕಟಪಾಡಿ ಗ್ರಾಮ ಪಂಚಾಯಿತಿ, ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಕಟಪಾಡಿ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾನುವಾರ ಚಾಲನೆ ನೀಡಿದರು.
Last Updated 1 ಅಕ್ಟೋಬರ್ 2023, 14:41 IST
ಕಟಪಾಡಿಯಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ
ADVERTISEMENT

ಜಗತ್ತಿನಲ್ಲಿ ಸಿಎಗೆ ಬೇಡಿಕೆ: ಪ್ರದೀಪ್ ಜೋಗಿ 

ಪಡುಬಿದ್ರಿ ಸಮೀಪದ ಅದಮಾರು ಪೂರ್ಣಪ್ರಜ್ಞಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋಚಿಂಗ್ ತರಗತಿಯನ್ನು ಖ್ಯಾತ ಲೆಕ್ಕಪರಿಶೋಧಕ ಪ್ರದೀಪ್ ಜೋಗಿ ಉದ್ಘಾಟಿಸಿದರು. 
Last Updated 1 ಅಕ್ಟೋಬರ್ 2023, 13:57 IST
ಜಗತ್ತಿನಲ್ಲಿ ಸಿಎಗೆ ಬೇಡಿಕೆ: ಪ್ರದೀಪ್ ಜೋಗಿ 

ಹೆಬ್ರಿಯಿಂದ  ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪಾದಯಾತ್ರೆ

ಹೆಬ್ರಿ: ಇಲ್ಲಿನ ಶ್ರೀ ಅನಂತಪದ್ಮನಾಭ ಪಾದಯಾತ್ರಾ ಸಮಿತಿ ವತಿಯಿಂದ, ತಾಲ್ಲೂಕಿನ ವಿಪ್ರ ಬಾಂಧವರಿಂದ ಉಡುಪಿ ಶ್ರೀ ಕೃಷ್ಣ ಮಠಕ್ಕೆ 12ನೇ ಪಾದಯಾತ್ರೆ ಭಾನುವಾರ ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಹೆಬ್ರಿ ಸುದರ್ಶನ್ ಜೋಯಿಸ್ ನೇತೃತ್ವದಲ್ಲಿ ನಡೆಯಿತು.
Last Updated 1 ಅಕ್ಟೋಬರ್ 2023, 13:53 IST
ಹೆಬ್ರಿಯಿಂದ  ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪಾದಯಾತ್ರೆ

ನಿಟ್ಟೆಗೆ ಜಪಾನಿನ ತೈಹೆಯೊ ಹಾಗೂ ಪ್ರೊಮ್ಯಾಕ್ ಸಂಸ್ಥೆಗಳ ಮುಖ್ಯಸ್ಥರ ಭೇಟಿ

ಕಾರ್ಕಳ: ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜು ಮತ್ತು ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಗೆ ಜಪಾನಿನ ತೈಹೆಯೊ ಹಾಗೂ ಪ್ರೊಮ್ಯಾಕ್ ಸಂಸ್ಥೆಗಳ ಮುಖ್ಯಸ್ಥರು ಭೇಟಿ ನೀಡಿದರು.
Last Updated 1 ಅಕ್ಟೋಬರ್ 2023, 13:05 IST
ನಿಟ್ಟೆಗೆ ಜಪಾನಿನ ತೈಹೆಯೊ ಹಾಗೂ ಪ್ರೊಮ್ಯಾಕ್ ಸಂಸ್ಥೆಗಳ ಮುಖ್ಯಸ್ಥರ ಭೇಟಿ
ADVERTISEMENT