ಅಭಿಮತ ಸಂಭ್ರಮ | ಎಲ್ಲರಿಗೂ ಕಾನೂನಿನ ಜ್ಞಾನ ಅಗತ್ಯ: ನಿವೃತ್ತ ಎಸಿಪಿ ದಯಾ ನಾಯಕ್
Legal Awareness: ‘ಕಾನೂನು ಪುಸ್ತಕವನ್ನು ಪೊಲೀಸರು, ವಕೀಲರು ಮಾತ್ರ ಓದುವುದಲ್ಲ, ವಿದ್ಯಾರ್ಥಿಗಳು, ಸಾರ್ವಜನಿಕರು ಎಲ್ಲರೂ ಓದಬೇಕು. ಕಾನೂನಿನ ಜ್ಞಾನ ಇದ್ದರೆ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದು ಮುಂಬೈನ ನಿವೃತ್ತ ಎಸಿಪಿ ದಯಾ ನಾಯಕ್ ಹೇಳಿದರು.Last Updated 16 ಫೆಬ್ರುವರಿ 2026, 2:48 IST