ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಉಡುಪಿ (ಜಿಲ್ಲೆ)

ADVERTISEMENT

ವಿದ್ಯಾಪೋಷಕ್‌ ಯೋಜನೆ: ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ

ದಾನಿ ಶಾರದಾ ಎಂ. ಅವರಿಂದ ಪ್ರತಿಭಾವಂತ ವಿದ್ಯಾರ್ಥಿ ಸ್ವಸ್ತಿಕ್‌ ಕುಟುಂಬಕ್ಕೆ ನೆರವು
Last Updated 16 ಫೆಬ್ರುವರಿ 2026, 2:49 IST
ವಿದ್ಯಾಪೋಷಕ್‌ ಯೋಜನೆ: ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ

ಅಭಿಮತ ಸಂಭ್ರಮ | ಎಲ್ಲರಿಗೂ ಕಾನೂನಿನ ಜ್ಞಾನ ಅಗತ್ಯ: ನಿವೃತ್ತ ಎಸಿಪಿ ದಯಾ ನಾಯಕ್‌

Legal Awareness: ‘ಕಾನೂನು ಪುಸ್ತಕವನ್ನು ಪೊಲೀಸರು, ವಕೀಲರು ಮಾತ್ರ ಓದುವುದಲ್ಲ, ವಿದ್ಯಾರ್ಥಿಗಳು, ಸಾರ್ವಜನಿಕರು ಎಲ್ಲರೂ ಓದಬೇಕು. ಕಾನೂನಿನ ಜ್ಞಾನ ಇದ್ದರೆ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದು ಮುಂಬೈನ ನಿವೃತ್ತ ಎಸಿಪಿ ದಯಾ ನಾಯಕ್ ಹೇಳಿದರು.
Last Updated 16 ಫೆಬ್ರುವರಿ 2026, 2:48 IST
ಅಭಿಮತ ಸಂಭ್ರಮ | ಎಲ್ಲರಿಗೂ ಕಾನೂನಿನ ಜ್ಞಾನ ಅಗತ್ಯ: ನಿವೃತ್ತ ಎಸಿಪಿ ದಯಾ ನಾಯಕ್‌

ಉಡುಪಿ | ಸುಗಮ ಸಂಚಾರಕ್ಕೆ ಸಿಗ್ನಲ್‌ ಲೈಟ್‌: ಫ್ರೀ ಲೆಫ್ಟ್‌ನಲ್ಲಿ ದಾರಿ ಬಿಡಿ...

ಉಡುಪಿಯ ಕಲ್ಸಂಕ, ಮಣಿಪಾಲದ ಸಿಂಡಿಕೇಟ್‌ ಜಂಕ್ಷನ್‌ಗಳಲ್ಲಿ ಫ್ರೀಲೆಫ್ಟ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಸಮಸ್ಯೆ
Last Updated 16 ಫೆಬ್ರುವರಿ 2026, 2:46 IST
ಉಡುಪಿ | ಸುಗಮ ಸಂಚಾರಕ್ಕೆ ಸಿಗ್ನಲ್‌ ಲೈಟ್‌: ಫ್ರೀ ಲೆಫ್ಟ್‌ನಲ್ಲಿ ದಾರಿ ಬಿಡಿ...

ಶಂಕರಪುರ: ಸಪ್ತಸ್ವರ ಸೀಸನ್ 2 ಗಾಯನೋತ್ಸವ: ಹಿಂದಿ ಹಾಡಿನ ಮೂಲಕ ರಂಜಿಸಿದ ಗುರ್ಮೆ

Artist Achievement: ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ತಪಸ್ಸಿನಂತೆ ಪರಿಶ್ರಮ ಮುಖ್ಯ. ಇಂದು ಪ್ರತಿಭೆ ಪ್ರದರ್ಶನಕ್ಕೆ ವಿಪುಲ ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಂಡು ಬೆಳೆಯಬೇಕು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
Last Updated 16 ಫೆಬ್ರುವರಿ 2026, 2:35 IST
ಶಂಕರಪುರ: ಸಪ್ತಸ್ವರ ಸೀಸನ್ 2 ಗಾಯನೋತ್ಸವ: ಹಿಂದಿ ಹಾಡಿನ ಮೂಲಕ ರಂಜಿಸಿದ ಗುರ್ಮೆ

ಉಡುಪಿ | ಎಲ್ಲೆಡೆ ಸಂಭ್ರಮದ ಶಿವರಾತ್ರಿ ಆಚರಣೆ: ಶಿವ ದೇಗುಲಗಳಿಗೆ ಭಕ್ತರ ದಂಡು

Udupi Temples: ಮಹಾಶಿವರಾತ್ರಿ ಅಂಗವಾಗಿ ಜಿಲ್ಲೆಯಾದ್ಯಂತ ಶಿವದೇಗುಲಗಳಿಗೆ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾನುವಾರ ಭೇಟಿ ನೀಡಿದರು. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Last Updated 16 ಫೆಬ್ರುವರಿ 2026, 2:34 IST
ಉಡುಪಿ | ಎಲ್ಲೆಡೆ ಸಂಭ್ರಮದ ಶಿವರಾತ್ರಿ ಆಚರಣೆ: ಶಿವ ದೇಗುಲಗಳಿಗೆ ಭಕ್ತರ ದಂಡು

ಕಾರ್ಕಳ | ₹6 ಕೋಟಿ ವೆಚ್ಚದ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರು: ಕೋಟ ಪೂಜಾರಿ

Karkala Health: ಕಾರ್ಕಳ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಹಣಕಾಸು ನೆರವಿನ ಮೂಲಕ ₹6 ಕೋಟಿ ವೆಚ್ಚದಲ್ಲಿ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
Last Updated 16 ಫೆಬ್ರುವರಿ 2026, 2:32 IST
ಕಾರ್ಕಳ | ₹6 ಕೋಟಿ ವೆಚ್ಚದ 9 ಆಯುಷ್ಮಾನ್ ಭಾರತ್ ಕಟ್ಟಡ ಮಂಜೂರು: ಕೋಟ ಪೂಜಾರಿ

ಕಾಪು | ಅಣೆಕಟ್ಟೆಯಲ್ಲಿ ಇಳಿಕೆಯಾದ ನೀರಿನ ಮಟ್ಟ: ಬೇಸಿಗೆ ಶುರುವಲ್ಲೇ ಸಮಸ್ಯೆ

ಅಣೆಕಟ್ಟೆಯಲ್ಲಿ ಇಳಿಕೆಯಾದ ನೀರಿನ ಮಟ್ಟ: ಹಳೆ ಜಲಮೂಲಗಳಿಂದ ಸಂಪರ್ಕ ಕಡಿತ
Last Updated 16 ಫೆಬ್ರುವರಿ 2026, 2:30 IST
ಕಾಪು | ಅಣೆಕಟ್ಟೆಯಲ್ಲಿ ಇಳಿಕೆಯಾದ ನೀರಿನ ಮಟ್ಟ: ಬೇಸಿಗೆ ಶುರುವಲ್ಲೇ ಸಮಸ್ಯೆ
ADVERTISEMENT

ಹಲ್ಲುಗಳ ಆರೋಗ್ಯಕ್ಕೆ ಮಹತ್ವ ನೀಡಿ: ದಂತ ವೈದ್ಯೆ ಡಾ.ಶಾಂತಲಾ

Oral Hygiene Awareness: ಕಾರ್ಕಳ: ‘ಆರೋಗ್ಯಕರ ಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ’ ಎಂದು ದಂತ ವೈದ್ಯೆ ಡಾ.ಶಾಂತಲಾ ಹೇಳಿದರು. ಇಲ್ಲಿನ ಜ್ಞಾನಸುಧಾ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ದಂತ ಆರೋಗ್ಯ ಮತ್ತು ಆರೈಕೆ ಬಗ್ಗೆ ಮಾಹಿತಿ ನೀಡಲಾಯಿತು.
Last Updated 15 ಫೆಬ್ರುವರಿ 2026, 2:03 IST
ಹಲ್ಲುಗಳ ಆರೋಗ್ಯಕ್ಕೆ ಮಹತ್ವ ನೀಡಿ: ದಂತ ವೈದ್ಯೆ ಡಾ.ಶಾಂತಲಾ

ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?

Udupi Drinking Water: ಬ್ರಹ್ಮಾವರ: ಬೇಸಿಗೆಯ ಬಿಸಿ ಏರುತ್ತಾ ಇದೆ. ಚಳಿಯೊಂದಿಗೆ ಬಿಸಿಲಿನ ತಾಪವೂ ಹೆಚ್ಚಿದ್ದು, ನೀರಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಬಾರಿ ವಾರಾಹಿಯಿಂದ ಪಂಚಾಯಿತಿಗಳಿಗೆ ನೇರವಾಗಿ ನೀರು ಸರಬರಾಜು ಆಗುತ್ತಿರುವುದರಿಂದ ಸಮಸ್ಯೆ ಇಲ್ಲ.
Last Updated 15 ಫೆಬ್ರುವರಿ 2026, 2:00 IST
ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?

ಬ್ರಹ್ಮಾವರ: ಕೊರಗ ಸಮುದಾಯದ 8 ಕುಟುಂಬಗಳಿಗೆ ಮನೆ ಹಸ್ತಾಂತರ

Koraga Community Welfare: ಬ್ರಹ್ಮಾವರದ ಚಿಟ್ಟಿಬೆಟ್ಟಿನಲ್ಲಿ ಕೊರಗ ಸಮುದಾಯದ 8 ಕುಟುಂಬಗಳಿಗೆ ನಿರ್ಮಿಸಿದ ಮನೆಗಳನ್ನು ಸುಗುಣೇಂದ್ರತೀರ್ಥ ಸ್ವಾಮೀಜಿ ಹಸ್ತಾಂತರಿಸಿದರು; ದಾನಿಗಳ ಸಹಕಾರಕ್ಕೆ ಪ್ರಶಂಸೆ ವ್ಯಕ್ತವಾಯಿತು.
Last Updated 15 ಫೆಬ್ರುವರಿ 2026, 2:00 IST
ಬ್ರಹ್ಮಾವರ: ಕೊರಗ ಸಮುದಾಯದ 8 ಕುಟುಂಬಗಳಿಗೆ ಮನೆ ಹಸ್ತಾಂತರ
ADVERTISEMENT
ADVERTISEMENT
ADVERTISEMENT