ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಟ್‌ ಮ್ಯೂಸಿಕ್‌–06 | ಬಿ.ವಿ.ಕಾರಂತರಿಗೆ 30 ಮಕ್ಕಳು!

Last Updated 30 ಜನವರಿ 2021, 1:57 IST
ಅಕ್ಷರ ಗಾತ್ರ

ರಂಗ ದಿಗ್ಗಜ, ಸಂಗೀತ ನಿರ್ದೇಶಕ, ನಾಟಕಕಾರ ಬಿ.ವಿ.ಕಾರಂತ ಅವರು ರಾಜ್ಯದ ವಿವಿಧ ಭಾಗದಿಂದ 30 ಯುವಪ್ರತಿಭೆಗಳನ್ನು ಹುಡುಕಿ ಕರೆತಂದು ಮೈಸೂರಿನಲ್ಲಿ ರಂಗಾಯಣ ಕಟ್ಟಿದರು. ಶಿಷ್ಯರನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಿದ್ದರು, ತನಗೆ 30 ಮಕ್ಕಳು ಎನ್ನುತ್ತಿದ್ದರು. ರಂಗಾಯಣ ಕಟ್ಟುವ ಹಾದಿಯಲ್ಲಿ ಕಲಾವಿದರನ್ನು ಕಲಾವಿದರನ್ನು ಸೈನಿಕರಂತೆ ತರಬೇತಿ ನೀಡುತ್ತಿದ್ದರು. ಹಿರಿಯ ಸಂಗೀತ ನಿರ್ದೇಶಕ ಚೀನಿ (ಶ್ರೀನಿವಾಸ್‌ ಭಟ್‌) ಹಾಗೂ ಕಾರಂತರ ನಡುವಿನ ಒಡನಾಟ ಹೇಗಿತ್ತು ಗೊತ್ತಾ? #bvkaranth#Prajavani#PrajavaniNews​ ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani​ ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT