ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಜನ್ಮದಿನ ಸಂಭ್ರಮಕ್ಕೆ ಗಿಡ ನೆಡುವ ಕಾಯಕ

Last Updated 18 ಸೆಪ್ಟೆಂಬರ್ 2020, 10:58 IST
ಅಕ್ಷರ ಗಾತ್ರ

ಹರಿಹರ ತಾಲ್ಲೂಕಿನ ಸತ್ಯನಾರಾಯಣ ಕ್ಯಾಂಪ್‌ನ ಪ್ರಗತಿಪರ ಕೃಷಿಕ ಎನ್.ಎಸ್. ವೆಂಕಟರಾಮಾಂಜನೇಯ ಸ್ವಾಮಿ ತಮ್ಮ ಜನ್ಮದಿನ ಬಂದಾಗಲೆಲ್ಲಾ ಗ್ರಾಮ ಪಂಚಾಯಿತಿ, ಶಾಲೆಗಳು,ಆಸ್ಪತ್ರೆಗಳ ಮುಂಭಾಗ ಗಿಡಗಳನ್ನು ನೆಡುತ್ತಾರೆ. ಬಹುತೇಕ ಮಂದಿಗೆ ಕೇಕ್ ಕತ್ತರಿಸಿ, ಗುಂಡು–ತುಂಡು ಪಾರ್ಟಿ ಮಾಡಿ ಜನ್ಮದಿನ ಆಚರಿಸುವ ಈ ಕಾಲದಲ್ಲಿ ವೆಂಕಟರಾಮಾಂಜನೇಯ ಸ್ವಾಮಿ ಅವರ ಜನ್ಮದಿನ ಬಂತೆಂದರೆ ಪರಿಸರಕ್ಕೆ 50 ಇಲ್ಲವೇ 100 ಗಿಡಗಳನ್ನು ನೆಡುತ್ತಾರೆ. 2019ರಿಂದಲೂ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದು, ಈವರೆಗೆ 1500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT