ತಾರಾನಟರು ಇಮೇಜಿನಿಂದಾಗಿ ನಿರ್ದಿಷ್ಟ ಆಂಗಿಕ ಅಭಿನಯ, ನಡೆ-ನುಡಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ನಟ ವಿಷ್ಣುವರ್ಧನ್ ಅವರೂ ಇದಕ್ಕೆ ಹೊರತಾಗಿರಲಿಲ್ಲ. 'ಹೊಂಬಿಸಿಲು' ಚಿತ್ರದಲ್ಲಿ ಅವರ ನಡಿಗೆಯನ್ನು ನಿರ್ದೇಶಕ-ಚಿತ್ರ ಸಾಹಿತಿ ಗೀತಪ್ರಿಯ ತಿದ್ದಿದ್ದರು. ಅವರೇ ಹೇಳಿಕೊಂಡಿದ್ದ ಅನುಭವ ಈ ಸಲದ 'ಸಿನಿ ಸಿಪ್'ನಲ್ಲಿ.