ಸಂಪಾದಕೀಯ | ಆಪರೇಷನ್ ಸಿಂಧೂರ ಫಲಶ್ರುತಿ: ದಿಕ್ಕುತಪ್ಪಿದ ಚರ್ಚೆ, ಅಸ್ಪಷ್ಟ ಉತ್ತರ
Parliament Debate India: ‘ಆಪರೇಷನ್ ಸಿಂಧೂರ’ ಮತ್ತು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಂಸತ್ತಿನಲ್ಲಿ ನಡೆದ ಚರ್ಚೆಯು ರಾಜಕೀಯ ಜಿದ್ದಾಜಿದ್ದಿಯ ಮಾತುಗಳಿಗೆ ಸೀಮಿತಗೊಂಡಿತೇ ಹೊರತು, ಚರ್ಚೆಯ ವಿಷಯದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವಲ್ಲಿ ವಿಫಲವಾಗಿದೆ.Last Updated 1 ಆಗಸ್ಟ್ 2025, 23:36 IST