ಸಿನಿಮಾ ನಟರಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಅಂಬರೀಷ್, ರಾಜಕಾರಣದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಕೇಂದ್ರ–ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದವರು. ತಮ್ಮ ಸರಳ ನಡೆನುಡಿ, ಮಾತು ಒರಟಾದರೂ ಹೃದಯ ವೈಶಾಲ್ಯ ಮರೆದವರು. ಸಚಿವರಾಗಿದ್ದಾಗ ಕುದುರೆ ರೇಸ್ಗೆ ಚಾಲನೆ ನೀಡಿದ್ದು ವಿವಾದವಾಗಿತ್ತು. ಆಗ ನಡೆದ ಘಟನೆಯಾದರೂ ಏನು– ನೋಡಿ ಈ ವಾರದ ರಾಜಕೀಯ ರಸಪ್ರಸಂಗ