ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬೆಂಗಳೂರಿಗೆ ಬರಲ್ಲ: ಊರಿಗೆ ಹೊರಟ ವಲಸೆ ಕಾರ್ಮಿಕ

Last Updated 2 ಮೇ 2020, 7:21 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲಸಕ್ಕೆಂದು ನಗರಕ್ಕೆ ಬಂದು ಈಗ ಕಷ್ಟಕ್ಕೆ ಸಿಲುಕಿದ್ದೇವೆ. ಊಟಕ್ಕೂ ಗತಿಯಿಲ್ಲದಾಗಿದೆ. ಇನ್ನೆಂದೂ ಬೆಂಗಳೂರಿಗೆ ಬರಲ್ಲ. ಇಷ್ಟು ಕಷ್ಟದಲ್ಲಿ ಕೆಲಸ ಬೇಡ’ ಎಂದು ಊರಿಗೆ ಮರಳುವುದಕ್ಕಾಗಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿರುವ ಕೊಪ್ಪಳ ವಲಸೆ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡಿದ್ದಾರೆ. – ಪ್ರಜಾವಾಣಿ ವಿಡಿಯೊ: ಕೃಷ್ಣಕುಮಾರ್ ಪಿ.ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT