ಬೆಂಗಳೂರು: ‘ಕೆಲಸಕ್ಕೆಂದು ನಗರಕ್ಕೆ ಬಂದು ಈಗ ಕಷ್ಟಕ್ಕೆ ಸಿಲುಕಿದ್ದೇವೆ. ಊಟಕ್ಕೂ ಗತಿಯಿಲ್ಲದಾಗಿದೆ. ಇನ್ನೆಂದೂ ಬೆಂಗಳೂರಿಗೆ ಬರಲ್ಲ. ಇಷ್ಟು ಕಷ್ಟದಲ್ಲಿ ಕೆಲಸ ಬೇಡ’ ಎಂದು ಊರಿಗೆ ಮರಳುವುದಕ್ಕಾಗಿ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿರುವ ಕೊಪ್ಪಳ ವಲಸೆ ಕಾರ್ಮಿಕರೊಬ್ಬರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡಿದ್ದಾರೆ. – ಪ್ರಜಾವಾಣಿ ವಿಡಿಯೊ: ಕೃಷ್ಣಕುಮಾರ್ ಪಿ.ಎಸ್.