ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ತಂತ್ರಜ್ಞಾನ

ADVERTISEMENT

ಮೆಟ್ರೊದಲ್ಲಿ ಗೆಳತಿ ಜೊತೆ ಸಿಕ್ಕಿಬಿದ್ದ ಮಗನಿಗೆ ನಿಶ್ಚಿತಾರ್ಥ ಮಾಡಿಸಿದ್ರಾ ತಾಯಿ?

ಯುವಕನೊಬ್ಬ ಗೆಳತಿ ಜೊತೆ ಸುತ್ತುತ್ತಿರುವಾಗ ತನ್ನ ತಾಯಿ ಎದುರು ಸಿಕ್ಕಿಬಿದ್ದಿದ್ದಾನೆ. ಬಳಿಕ ಆ ತಾಯಿ ಯುವಕ– ಯುವತಿಗೆ ಸ್ಥಳದಲ್ಲಿಯೇ ಎಂಗೇಜ್‌ಮೆಂಟ್ ಮಾಡಿಸಿರುವ ಘಟನೆಯೊಂದು ನಡೆದಿದೆ ಎನ್ನಲಾಗಿದೆ.
Last Updated 9 ಫೆಬ್ರುವರಿ 2026, 3:01 IST
ಮೆಟ್ರೊದಲ್ಲಿ ಗೆಳತಿ ಜೊತೆ ಸಿಕ್ಕಿಬಿದ್ದ ಮಗನಿಗೆ ನಿಶ್ಚಿತಾರ್ಥ ಮಾಡಿಸಿದ್ರಾ ತಾಯಿ?

ಚಂದ್ರನ ಮೇಲಿನ ಮೂಲಸೌಕರ್ಯಕ್ಕೆ ಎಐ ಬಳಕೆ: ಡಾ. ರಾಬರ್ಟ್

Civil Engineering AI: ‘ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಅಗತ್ಯವಾಗಿದ್ದು, ಚಂದ್ರ ಮತ್ತು ಮಂಗಳ ಗ್ರಹದ ಮೇಲಿನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಾಮುಖ್ಯ ಹೊಂದಿದೆ’
Last Updated 9 ಫೆಬ್ರುವರಿ 2026, 0:09 IST
ಚಂದ್ರನ ಮೇಲಿನ ಮೂಲಸೌಕರ್ಯಕ್ಕೆ ಎಐ ಬಳಕೆ: ಡಾ. ರಾಬರ್ಟ್

ನಿಮ್ಮ ಆನ್‌ಲೈನ್ ಧ್ವನಿಯನ್ನು ಉಡುಗಿಸಲಿದೆಯೇ ಕರ್ನಾಟಕದ ₹67 ಕೋಟಿ ಎಸ್ಎಂಎಎಸ್?

Online Surveillance: ನೀವು ನಿಮ್ಮ ಫೋನ್ ಹಿಡಿದುಕೊಂಡು ವಾಟ್ಸಾಪ್‌ನಲ್ಲಾಗಲಿ, ಫೇಸ್‌ಬುಕ್‌ನಲ್ಲಾಗಲಿ, ಅಥವಾ ಇನ್ಸ್ಟಾಗ್ರಾಮ್‌ನಲ್ಲಾಗಲಿ ಏನನ್ನಾದರೂ ಬರೆಯುವಾಗ, ಯಾರೋ ನಿಮ್ಮ ಭುಜದ ಹಿಂದೆ ಬಂದು ಇಣುಕಿ ನೋಡುತ್ತಿರುವುದನ್ನು ಊಹಿಸಿಕೊಳ್ಳಿ.
Last Updated 8 ಫೆಬ್ರುವರಿ 2026, 10:37 IST
ನಿಮ್ಮ ಆನ್‌ಲೈನ್ ಧ್ವನಿಯನ್ನು ಉಡುಗಿಸಲಿದೆಯೇ ಕರ್ನಾಟಕದ ₹67 ಕೋಟಿ ಎಸ್ಎಂಎಎಸ್?

ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

Earth Observation Satellite: ಭೂಮಿಯ ನೈಜ ಕಾಲ ವೀಕ್ಷಣೆಗೆ ಸಜ್ಜಾಗಿರುವ ಜಿಐಸ್ಯಾಟ್-1ಎ ಉಪಗ್ರಹವು, ಮೊದಲು ವೈಫಲ್ಯಗೊಂಡ ಜಿಐಸ್ಯಾಟ್-1 ಗೆ ಪರ್ಯಾಯವಾಗಿದೆ.
Last Updated 7 ಫೆಬ್ರುವರಿ 2026, 6:32 IST
ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

ರಜತ್ ವಿರುದ್ಧ ದೂರು; ಮತ್ತೆ ವಿವಾದದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ

Social Media Controversy: ಮೈಸೂರು: ಅನುಮತಿ ಪಡೆಯದೇ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಚಿತ್ರೀಕರಣ ಮಾಡಿದ್ದಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿರುವ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
Last Updated 5 ಫೆಬ್ರುವರಿ 2026, 16:51 IST
ರಜತ್ ವಿರುದ್ಧ ದೂರು; ಮತ್ತೆ ವಿವಾದದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ

ಮುಂಬೈ– ಪುಣೆ ಹೆದ್ದಾರಿಯಲ್ಲಿ 30 ಗಂಟೆ ಟ್ರಾಫಿಕ್: ಬೇಸತ್ತ ಉದ್ಯಮಿ ಮಾಡಿದ್ದೇನು?

Mumbai Pune Expressway: ಮುಂಬೈ– ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ 30 ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ಈ ವೇಳೆ 8 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಉದ್ಯಮಿಯೊಬ್ಬರು ಪುಣೆ ತಲುಪಲು ಹೆದ್ದಾರಿ ಬಿಟ್ಟು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ.
Last Updated 5 ಫೆಬ್ರುವರಿ 2026, 10:21 IST
ಮುಂಬೈ– ಪುಣೆ ಹೆದ್ದಾರಿಯಲ್ಲಿ 30 ಗಂಟೆ ಟ್ರಾಫಿಕ್: ಬೇಸತ್ತ ಉದ್ಯಮಿ ಮಾಡಿದ್ದೇನು?

ರೈಲು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದ ‘ಬನಿ’ಯ ಕಥೆಯಿದು

Wildlife SOS: ಇದು ಬನಿ ಎನ್ನುವ ಹೆಣ್ಣಾನೆಯ ಕಥೆ. ಎರಡು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ರೈಲು ಹಳಿಯೊಂದನ್ನು ದಾಟುತ್ತಿದ್ದಾಗ ರೈಲೊಂದು ಗುದ್ದಿ ತಾಯಿ ಆನೆ ಮೃತಪಟ್ಟಿತ್ತು. 9 ತಿಂಗಳಿನ ಹೆಣ್ಣಾನೆಯ ಕಾಲುಗಳಿಗೆ ಪಾರ್ಶ್ವವಾಯು ಹೊಡೆದು ಎದ್ದು ನಿಲ್ಲಲಾಗ ಸ್ಥಿತಿಯಲ್ಲಿ ಹಳಿಯ ಮೇಲೆ ಬಿದ್ದುಕೊಂಡಿತ್ತು.
Last Updated 5 ಫೆಬ್ರುವರಿ 2026, 7:48 IST
ರೈಲು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದ ‘ಬನಿ’ಯ ಕಥೆಯಿದು
ADVERTISEMENT

₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

Social Media Video: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ನೋಡಿದ್ದೀರಾ? ₹10ಕ್ಕೆ ಆಶೀರ್ವಾದ ನೀಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Last Updated 4 ಫೆಬ್ರುವರಿ 2026, 6:59 IST
₹10ಕ್ಕೆ ದೇವರ ಆಶೀರ್ವಾದ ಮಾರಾಟ; ಬಾಲಕನ ಹೊಸ ವ್ಯವಹಾರ ಹೇಗಿದೆ ಗೊತ್ತಾ?

Acoustic Navigation: ಬಾವಲಿಗಳ ಜಾಡಿನಲ್ಲಿ

Acoustic Navigation: ಬಾವಲಿಗಳು ಮನುಷ್ಯನಿಗೆ ಅಹ್ರಾಸ್ಯವಾದ ಶಬ್ದಗಳನ್ನು ಬಳಸಿ ಅರಣ್ಯದಲ್ಲಿ ಸಂಚರಿಸುತ್ತವೆ. ಎಕೋಲೊಕೇಶನ್ ತಂತ್ರದ ಮೂಲಕ ಅಡ್ಡಿಗಳನ್ನು ತಪ್ಪಿಸಿ ತಮ್ಮ ಬೇಟೆ ಗುರುತಿಸಬಲ್ಲವು.
Last Updated 3 ಫೆಬ್ರುವರಿ 2026, 22:30 IST
Acoustic Navigation: ಬಾವಲಿಗಳ ಜಾಡಿನಲ್ಲಿ

Satellite Image Detection: ವಿರಳ ಭೂಭಾಗಗಳ ‘ಸೆರೆ’ಗೆ ನೆರವಾಗುವ ‘ಕೃತಕಬುದ್ಧಿ’

ಅಪರೂಪದ ಭೂಭಾಗಗಳನ್ನೂ ಪತ್ತೆಹಚ್ಚಬಲ್ಲ ಹೊಸ ‘ಕೃತಕ ಬುದ್ಧಿಮತ್ತೆ’ 
Last Updated 3 ಫೆಬ್ರುವರಿ 2026, 22:30 IST
Satellite Image Detection: ವಿರಳ ಭೂಭಾಗಗಳ ‘ಸೆರೆ’ಗೆ ನೆರವಾಗುವ ‘ಕೃತಕಬುದ್ಧಿ’
ADVERTISEMENT
ADVERTISEMENT
ADVERTISEMENT