ಶುಕ್ರವಾರ, 4 ಜುಲೈ 2025
×
ADVERTISEMENT

ವ್ಯಕ್ತಿಚಿತ್ರ

ADVERTISEMENT

ಮರೆಯಲಾಗದ ನಾಯಕ ಎಸ್‌.ಆ‌ರ್.ಕಾಶಪ್ಪನವರ

ತಮ್ಮ ಛಲ ಮತ್ತು ಹಠದ ಸ್ವಭಾವದಿಂದ ರಾಜಕೀಯದಲ್ಲಿ ಸೋಲರಿಯದ ರಾಜಕಾರಣಿ ದಿ.ಎಸ್.ಆರ್. ಕಾಶಪ್ಪನವರ, ತಮ್ಮ ವೈರಿಗಳನ್ನು ತುಂಬು ಪ್ರೀತಿಯಿಂದ ಕಾಣುತ್ತಿದ್ದ ಅವರು ಸ್ವಪ್ರಯತ್ನದಿಂದಲೇ ಜಿಲ್ಲೆ ಮತ್ತು ರಾಜ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯ ಸೃಷ್ಟಿಸಿಕೊಂಡವರು.
Last Updated 23 ಜೂನ್ 2025, 5:19 IST
ಮರೆಯಲಾಗದ ನಾಯಕ ಎಸ್‌.ಆ‌ರ್.ಕಾಶಪ್ಪನವರ

ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ

H S Venkateshamurthy: ನಾನು ರಚಿಸಿದ ಕೃತಿಗಳಿಗೆ ಮೊದಲ ಓದುಗ ಎಚ್‌.ಎಸ್. ವೆಂಕಟೇಶಮೂರ್ತಿಯಾದರೆ, ಆತ ರಚಿಸಿದ ಕೃತಿಗಳಿಗೆ ಮೊದಲ ಓದುಗ ನಾನು. ನಾವಿಬ್ಬರೂ ಏಕವಚನದ ಗೆಳೆಯರು.
Last Updated 30 ಮೇ 2025, 23:30 IST
ನುಡಿ ನಮನ | ಎಚ್‌.ಎಸ್. ವೆಂಕಟೇಶಮೂರ್ತಿ: ಮೊದಲ ಓದುಗ, ಏಕವಚನದ ಗೆಳೆಯ

ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

H S Venkateshamurthy: ಸಾಲು ಮುಗಿದು ಸಂಗೀತ ಕರಗಿ ಆರ್ದ್ರ ಭಾವಗೀತೆಯೊಂದು ಮೌನಕ್ಕೆ ಜಾರಿದಂತೆ ಕವಿ ಎಚ್ಚೆಸ್ವಿಯವರು ನಮ್ಮನ್ನು ಅಗಲಿದ್ದಾರೆ. ಅವರದೇ ‘ಗಂಧವ್ರತ’ ಕವಿತೆಯ ಅಗರುಬತ್ತಿಯಂತೆ ನಿರಂತರವಾಗಿ ಉರಿಯುತ್ತ ಸಾಹಿತ್ಯವನ್ನು ವ್ರತದಂತೆ ಸ್ವೀಕರಿಸಿ, ಆಯುಷ್ಯ ಸವೆಸಿ ನಡೆದಿದ್ದಾರೆ.
Last Updated 30 ಮೇ 2025, 23:30 IST
ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

ವಾರದ ವಿಶೇಷ | ವ್ಯಕ್ತಿ: ನ್ಯಾಯಾಂಗದ ಶಿಖರದಲ್ಲಿ ಗವಾಯಿ ಎಂಬ ಸಜ್ಜನ

ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ
Last Updated 24 ಮೇ 2025, 1:30 IST
ವಾರದ ವಿಶೇಷ | ವ್ಯಕ್ತಿ: ನ್ಯಾಯಾಂಗದ ಶಿಖರದಲ್ಲಿ ಗವಾಯಿ ಎಂಬ ಸಜ್ಜನ

ಕನ್ನಡಕ್ಕೆ ಬೂಕರ್ ಗರಿ: ಎಂದಿಗೂ ಆರದ ಹೋರಾಟದ ಕಿಚ್ಚು

ಬಾನು ಮುಷ್ತಾಕ್ ಅವರು ಲೇಖಕಿಯಷ್ಟೇ ಅಲ್ಲ, ಪತ್ರಕರ್ತೆ, ವಕೀಲೆ ಮತ್ತು ರೈತ, ದಲಿತ, ಪ್ರಗತಿಪರ ಹೋರಾಟಗಾರ್ತಿ ಕೂಡ.
Last Updated 22 ಮೇ 2025, 1:53 IST
ಕನ್ನಡಕ್ಕೆ ಬೂಕರ್ ಗರಿ: ಎಂದಿಗೂ ಆರದ ಹೋರಾಟದ ಕಿಚ್ಚು

ಕನ್ನಡಕ್ಕೆ ಬೂಕರ್ ಗರಿ: ಎದೆಯ ಹಣತೆಯ ಬೆಳಕೀಗ ಜಗದಗಲ

ಸಮಾಜದಲ್ಲಿನ ಕಟ್ಟುಪಾಡುಗಳು ಗಂಡಿನ ವಿಕೃತ ಮನಸ್ಸುಗಳು ಹುಟ್ಟುಹಾಕುವ ಸಂದರ್ಭಗಳನ್ನು ಒಟ್ಟಿಗೆ ಎದುರಿಸುವ ಹೆಣ್ಣು ಅದರ ಒಳಗೆ ಸಾಧಿಸಬಹುದಾದ ಸಂಗತಿಗಳ ಕಡೆಗೆ ಸಾಗುತ್ತಾಳೆ. ಸಮ್ಮಾನಗಳಿಗಿಂತ ಅವಮಾನಗಳನ್ನು ಹೊರುತ್ತಾಳೆ.
Last Updated 22 ಮೇ 2025, 1:52 IST
ಕನ್ನಡಕ್ಕೆ ಬೂಕರ್ ಗರಿ: ಎದೆಯ ಹಣತೆಯ ಬೆಳಕೀಗ ಜಗದಗಲ

ಕನ್ನಡಕ್ಕೆ ಬೂಕರ್ ಗರಿ: ದೀಪ ಬೆಳಗಿದ ಕನ್ನಡದ ಬಾನು

ಭಾಷೆ, ಸಾಮಾಜಿಕ ಬಹುತ್ವದ ಏಕ ನಂಬಿಕೆಯ ಸೂತ್ರದಲ್ಲಿ ಒಟ್ಟಾದ ಬಾನು, ದೀಪಾ
Last Updated 22 ಮೇ 2025, 1:52 IST
ಕನ್ನಡಕ್ಕೆ ಬೂಕರ್ ಗರಿ: ದೀಪ ಬೆಳಗಿದ ಕನ್ನಡದ ಬಾನು
ADVERTISEMENT

ಕನ್ನಡಕ್ಕೆ ಬೂಕರ್ ಗರಿ: ಬಹು ಆಯಾಮದ ಅನುವಾದಕಿ ದೀಪಾ ಭಾಸ್ತಿ

ಬೂಕರ್‌ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಹಣತೆಯನ್ನು ಬೆಳಗಿಸಿದ ಪತ್ರಕರ್ತೆ, ಲೇಖಕಿ, ಅನುವಾದಕಿ ದೀಪಾ ಭಾಸ್ತಿ ಕೊಡಗಿನವರು.
Last Updated 22 ಮೇ 2025, 1:51 IST
ಕನ್ನಡಕ್ಕೆ ಬೂಕರ್ ಗರಿ: ಬಹು ಆಯಾಮದ ಅನುವಾದಕಿ ದೀಪಾ ಭಾಸ್ತಿ

ರಮಾಕಾಂತ ಜೋಶಿ ನುಡಿ ನಮನ: ಮನೋಹರ ಗ್ರಂಥಮಾಲಾದ ಮೇರು ಮಾರ್ಗಿ

Literary Tribute: ಓದುಗರ ಪಾಲಿಗೆ ರಮಾಕಾಂತ ಜೋಶಿ. ಗಿರೀಶ ಕಾರ್ನಾಡ, ಎ.ಕೆ.ರಾಮಾನುಜನ್‌, ಯು.ಆರ್‌.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರಡ್ಡಿ ಗೋವಿಂದರಾಜ, ಚಂದ್ರಶೇಖರ ಪಾಟೀಲ ಅಷ್ಟೇ ಅಲ್ಲ, ದ.ರಾ.ಬೇಂದ್ರೆ, ಎಂ.ಎಂ.ಕಲಬುರ್ಗಿ, ಚನ್ನವೀರ ಕಣವಿ ಮತ್ತಿತರರಿಗೆ ‘ರಾಮ’.
Last Updated 18 ಮೇ 2025, 13:52 IST
ರಮಾಕಾಂತ ಜೋಶಿ ನುಡಿ ನಮನ: ಮನೋಹರ ಗ್ರಂಥಮಾಲಾದ ಮೇರು ಮಾರ್ಗಿ

ನುಡಿ ನಮನ | ಪ್ರೊ.ಎಸ್.ಬಾಲಚಂದ್ರರಾವ್: ಗಣಿತ-ಖಗೋಳ ವಿಜ್ಞಾನ ಅಧ್ಯಯನದ ಹರಿಕಾರ

Mathematics and Astronomy Tribute: ನುಡಿ ನಮನ | ಪ್ರೊ.ಎಸ್.ಬಾಲಚಂದ್ರರಾವ್: ಗಣಿತ-ಖಗೋಳ ವಿಜ್ಞಾನ ಅಧ್ಯಯನದ ಹರಿಕಾರ
Last Updated 15 ಮೇ 2025, 0:30 IST
ನುಡಿ ನಮನ | ಪ್ರೊ.ಎಸ್.ಬಾಲಚಂದ್ರರಾವ್: ಗಣಿತ-ಖಗೋಳ ವಿಜ್ಞಾನ ಅಧ್ಯಯನದ ಹರಿಕಾರ
ADVERTISEMENT
ADVERTISEMENT
ADVERTISEMENT