ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ವ್ಯಕ್ತಿಚಿತ್ರ

ADVERTISEMENT

ಶಿಕ್ಷಣ ಕ್ಷೇತ್ರದ ದಿಗಂತ ವಿಸ್ತರಿಸಿದ ಡಾ.ರಾಮದಾಸ್ ಪೈ

Education Legacy: ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಾ.ರಾಮದಾಸ್ ಪೈ, ಮಣಿಪಾಲದಿಂದ ವಿದೇಶಗಳವರೆಗೂ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದರು.
Last Updated 13 ಸೆಪ್ಟೆಂಬರ್ 2025, 23:34 IST
ಶಿಕ್ಷಣ ಕ್ಷೇತ್ರದ ದಿಗಂತ ವಿಸ್ತರಿಸಿದ ಡಾ.ರಾಮದಾಸ್ ಪೈ

ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...

Vice President Journey: ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಮುನ್ನ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಆರ್. ವೆಂಕಟರಾಮನ್ ತಮಿಳುನಾಡಿನಿಂದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು
Last Updated 9 ಸೆಪ್ಟೆಂಬರ್ 2025, 16:07 IST
ಸಿ.ಪಿ ರಾಧಾಕೃಷ್ಣನ್: ಕೊಯಮತ್ತೂರಿನಿಂದ ನವದೆಹಲಿವರೆಗೆ...

ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

ಗಣೇಶೋತ್ಸವ ಹಾಗೂ ಈದ್ ಮಿಲಾದ್ ವೇಳೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬುಧವಾರ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದರು.
Last Updated 4 ಸೆಪ್ಟೆಂಬರ್ 2025, 6:46 IST
ನಾಯಕನಹಟ್ಟಿ| ಗಣೇಶೋತ್ಸವ, ಈದ್ ಮಿಲಾದ್: ಪೊಲೀಸ್ ಪಥಸಂಚಲನ

ವ್ಯಕ್ತಿ ಚಿತ್ರ: ಸಿ.ಪಿ.ರಾಧಾಕೃಷ್ಣನ್‌– ಆರ್‌ಎಸ್‌ಎಸ್‌ ಕಟ್ಟಾಳು, ಬಿಜೆಪಿ ನಿಷ್ಠ

CP Radhakrishnan Profile: ಉಪರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ 9ರಂದು ನಡೆಯುವ ಚುನಾವಣೆಯಲ್ಲಿ ಎನ್‌ಡಿಎ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಐದು ದಶಕಗಳ ರಾಜಕೀಯ ಅನುಭವ...
Last Updated 23 ಆಗಸ್ಟ್ 2025, 0:09 IST
ವ್ಯಕ್ತಿ ಚಿತ್ರ: ಸಿ.ಪಿ.ರಾಧಾಕೃಷ್ಣನ್‌– ಆರ್‌ಎಸ್‌ಎಸ್‌ ಕಟ್ಟಾಳು, ಬಿಜೆಪಿ ನಿಷ್ಠ

ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ

B Sudarshan Reddy Profile: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ‘ಇಂಡಿಯಾ’ ಕೂಟವು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದೆ. ಸಂವಿಧಾನ ತಜ್ಞರಾಗಿ ಹೆಸರಾದ ಅವರು ಕಪ್ಪು ಹಣ ಪ್ರಕರಣದ ತೀರ್ಪಿನಿಂದ...
Last Updated 22 ಆಗಸ್ಟ್ 2025, 23:33 IST
ವ್ಯಕ್ತಿ ಚಿತ್ರ: ಬಿ. ಸುದರ್ಶನ ರೆಡ್ಡಿ– ‘ಇಂಡಿಯಾ’ಕ್ಕೆ ಸಂವಿಧಾನ ರಕ್ಷಣೆಯ ಅಸ್ತ್ರ

ಮರೆಯಲಾಗದ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ, ಅವರ ಹುಟ್ಟೂರಿನ ಸ್ಫೂರ್ತಿಯ ನೆನಪುಗಳು

Political Thinker Legacy: ಆಗಸ್ಟ್ 24 ಪ್ರೊ. ಮುಜಾಫರ್ ಎಚ್‌. ಅಸ್ಸಾದಿ ಅವರ ಜನ್ಮದಿನ. ಆದರೆ ಈ ವರ್ಷ ಅವರು ನಮ್ಮೊಂದಿಗೆ ಇಲ್ಲ. 2025ರ ಜನವರಿ 04ರಂದು ಅವರು ಹೃದಯ ಶಸ್ತ್ರಚಿಕಿತ್ಸೆ ವೇಳೆ ಅಕಾಲಿಕ ನಿಧನವಾದರು. 63 ವರ್ಷದ ಜೀವನದಲ್ಲಿ ಅರ್ಧ ಭಾಗದಷ್ಟು ಅವರು ವಿದ್ಯಾರ್ಥಿಯಾಗಿದ್ದರು.
Last Updated 18 ಆಗಸ್ಟ್ 2025, 11:18 IST
ಮರೆಯಲಾಗದ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ, ಅವರ ಹುಟ್ಟೂರಿನ ಸ್ಫೂರ್ತಿಯ ನೆನಪುಗಳು

Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ

Indian Chess Prodigy: ಅಪ್ಪ, ಅಮ್ಮ ಇಬ್ಬರೂ ವೈದ್ಯರು... ಆದರೆ ಅವರ ಮಗಳಿಗೆ ನಾಲ್ಕನೇ ವಯಸ್ಸಿಗೇ ಚೆಸ್ ಕ್ರೀಡೆ ಆಕರ್ಷಿಸಿತು. ಆ ಬಾಲೆಯೇ ದಿವ್ಯಾ ದೇಶಮುಖ್. ವಿಶ್ವಕಪ್ ಗೆದ್ದಿರುವ ಅಪೂರ್ವ ಸಾಧನೆ...
Last Updated 29 ಜುಲೈ 2025, 23:32 IST
Divya Deshmukh: ‘ಜೆನ್‌ ಝೀ’ ಯುಗದ ನವತಾರೆ ದಿವ್ಯಾ
ADVERTISEMENT

ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ

Saroja Devi Tribute: 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ, ಅಷ್ಟೆಲ್ಲ ಗತವೈಭವ ಕಂಡುಂಡ, ನಾಲ್ಕು ದಶಕ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಸರೋಜಾದೇವಿ ಅವರಿಗೆ ‘ಅಭಿನಯ ಸರಸ್ವತಿ’ ಎನ್ನುವ ಬಿರುದು ಇದೆ.
Last Updated 15 ಜುಲೈ 2025, 0:30 IST
ಸರೋಜಾದೇವಿ ನುಡಿ ನಮನ | ಬೊಗಸೆ ಕಂಗಳ ಭಾವಾಧ್ಯಾಯ

ಸರೋಜಾದೇವಿ ನುಡಿ ನಮನ | ನಾವು ಭಾಗ್ಯವಂತರಾದೆವು: ನಿರ್ದೇಶಕ ಭಾರ್ಗವ

Saroja Devi Kannada Cinema: ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ ‘ಭಾಗ್ಯವಂತರು’. ಅದರ ಆರಂಭದ ಸಾಲುಗಳು ಹೀಗಿದ್ದವು: ಒಬ್ಬರಿಗಾಗಿ ಒಬ್ಬರು ಉಸಿರಾಡುತ್ತಾ ಅನುಕ್ಷಣವೂ ತ್ಯಾಗದಿಂದ ದೊರಕುವ ಆನಂದದ ಅಮೃತವನ್ನು ಸವಿಯುವ ದಂಪತಿಯೇ ‘ಭಾಗ್ಯವಂತರು’.
Last Updated 15 ಜುಲೈ 2025, 0:30 IST
ಸರೋಜಾದೇವಿ ನುಡಿ ನಮನ | ನಾವು ಭಾಗ್ಯವಂತರಾದೆವು: ನಿರ್ದೇಶಕ ಭಾರ್ಗವ

ಮರೆಯಲಾಗದ ನಾಯಕ ಎಸ್‌.ಆ‌ರ್.ಕಾಶಪ್ಪನವರ

ತಮ್ಮ ಛಲ ಮತ್ತು ಹಠದ ಸ್ವಭಾವದಿಂದ ರಾಜಕೀಯದಲ್ಲಿ ಸೋಲರಿಯದ ರಾಜಕಾರಣಿ ದಿ.ಎಸ್.ಆರ್. ಕಾಶಪ್ಪನವರ, ತಮ್ಮ ವೈರಿಗಳನ್ನು ತುಂಬು ಪ್ರೀತಿಯಿಂದ ಕಾಣುತ್ತಿದ್ದ ಅವರು ಸ್ವಪ್ರಯತ್ನದಿಂದಲೇ ಜಿಲ್ಲೆ ಮತ್ತು ರಾಜ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯ ಸೃಷ್ಟಿಸಿಕೊಂಡವರು.
Last Updated 23 ಜೂನ್ 2025, 5:19 IST
ಮರೆಯಲಾಗದ ನಾಯಕ ಎಸ್‌.ಆ‌ರ್.ಕಾಶಪ್ಪನವರ
ADVERTISEMENT
ADVERTISEMENT
ADVERTISEMENT