ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವ್ಯಕ್ತಿಚಿತ್ರ

ADVERTISEMENT

ಷಷ್ಠ್ಯಬ್ದಿ ಸಂಭ್ರಮ | ‘ನಿಜಗುಣ’ ಹೊಂದಿದ ವಿಚಾರವಾದಿ

ಬೈಲೂರು ನಿಷ್ಕಲ ಮಂಟಪದ ಶ್ರೀಗಳಿಗೆ ಈಗ ಷಷ್ಠ್ಯಬ್ದಿ ಸಂಭ್ರಮ
Last Updated 24 ಫೆಬ್ರುವರಿ 2024, 4:27 IST
ಷಷ್ಠ್ಯಬ್ದಿ ಸಂಭ್ರಮ |  ‘ನಿಜಗುಣ’ ಹೊಂದಿದ ವಿಚಾರವಾದಿ

ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವೈಚಾರಿಕವಾಗಿ ವಿಶಿಷ್ಟರಾಗಿದ್ದರು ಕೆ.ಟಿ.ಗಟ್ಟಿ ಅವರು. ಸ್ನೇಹ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲೂ ಅವರ ಕಾಳಜಿ ಅನನ್ಯವಾಗಿತ್ತು. ದೇವರು, ದಿಂಡರು, ಪೂಜೆ ಪುನಸ್ಕಾರದ ಹಂಗು ಅವರಿಗಿರಲಿಲ್ಲ. ಮಾನವೀಯ ಸಂಬಂಧಗಳು ಮತ್ತು ಪುಸ್ತಕಗಳ ನಂಟೇ ಅವರಿಗೆ ಸಾಕಾಗಿತ್ತು.
Last Updated 20 ಫೆಬ್ರುವರಿ 2024, 4:19 IST
ನುಡಿ ನಮನ: ಪುಸ್ತಕಗಳ ನಂಟು; ಮಾನವೀಯತೆಯೇ ‘ಗಂಟು’

ಪ್ರೇಮಾ ಬದುಕು ಬದಲಿಸಿದ ದುರಂತ!

ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ 2024ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಬೆಂಗಳೂರಿನ ವೈದ್ಯೆ ಪ್ರೇಮಾ ಧನರಾಜ್‌ ಅವರ ಬದುಕಿನ ಕಥೆ ಇದು.
Last Updated 4 ಫೆಬ್ರುವರಿ 2024, 0:03 IST
ಪ್ರೇಮಾ ಬದುಕು ಬದಲಿಸಿದ ದುರಂತ!

ಸಂದರ್ಶನ | ರಾಜಕೀಯ ಪ್ರವೇಶ; ಇನ್ನೂ ಗೊಂದಲದಲ್ಲಿರುವೆ: ಡಾ. ಸಿ.ಎನ್‌. ಮಂಜುನಾಥ್‌

ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೆ ಅಧಿಕ. ಇದಕ್ಕೆ ಕಾರಣ ಅಲ್ಲಿನ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಹೆಸರಾಗಿದೆ.
Last Updated 3 ಫೆಬ್ರುವರಿ 2024, 23:30 IST
ಸಂದರ್ಶನ | ರಾಜಕೀಯ ಪ್ರವೇಶ; ಇನ್ನೂ ಗೊಂದಲದಲ್ಲಿರುವೆ: ಡಾ. ಸಿ.ಎನ್‌. ಮಂಜುನಾಥ್‌

ಸಾಮಾಜಿಕ ನ್ಯಾಯದ ಜನನಾಯಕ ಕರ್ಪೂರಿ ಠಾಕೂರ್ 100ನೇ ಜನ್ಮದಿನ: ಭಾರತ ರತ್ನದ ಗೌರವ

ಹಿರಿಯ ರಾಜಕೀಯ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ, ಜನ ನಾಯಕ ಕರ್ಪೂರಿ ಠಾಕೂರ್ ಅವರ 100ನೇ ಹುಟ್ಟುಹಬ್ಬ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೇಖನ
Last Updated 24 ಜನವರಿ 2024, 0:30 IST
ಸಾಮಾಜಿಕ ನ್ಯಾಯದ ಜನನಾಯಕ ಕರ್ಪೂರಿ ಠಾಕೂರ್ 100ನೇ ಜನ್ಮದಿನ: ಭಾರತ ರತ್ನದ ಗೌರವ

'ಭಾರತರತ್ನ' ಕರ್ಪೂರಿ ಠಾಕೂರ್; ಬಿಹಾರದ ಹೃದಯಸ್ಪರ್ಶಿ ಜನಸೇವಕ

ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮುಂಚೂಣಿ ನಾಯಕರಲ್ಲಿ ಕರ್ಪೂರಿ ಠಾಕೂರ್ ಅವರೂ ಒಬ್ಬರು. ಅವರಿಗೀಗ ಮರಣೋತ್ತರ ಭಾರತರತ್ನ ಪುರಸ್ಕಾರದ ಗೌರವ.
Last Updated 23 ಜನವರಿ 2024, 21:55 IST
'ಭಾರತರತ್ನ' ಕರ್ಪೂರಿ ಠಾಕೂರ್; ಬಿಹಾರದ ಹೃದಯಸ್ಪರ್ಶಿ ಜನಸೇವಕ

ನೆನಕೆ: ಏಕೀಕರಣದ ಏಕೈಕ ಹುತಾತ್ಮ ‘ರಂಜಾನಸಾಬ’

ಕರ್ನಾಟಕ ಏಕೀಕರಣದ ಹೋರಾಟಗಾರನಾಗಿ ಹುತಾತ್ಮರಾದವರು ಬಳ್ಳಾರಿಯ ರಂಜಾನಸಾಬ. ಕನ್ನಡ ರಾಜ್ಯೋತ್ಸವ ಸಂಭ್ರಮದ ಹೊತ್ತಿನಲ್ಲಿ ಅವರನ್ನೊಮ್ಮೆ ನೆನಪಿಸಿಕೊಳ್ಳಲೇಬೇಕು...
Last Updated 28 ಅಕ್ಟೋಬರ್ 2023, 23:30 IST
ನೆನಕೆ: ಏಕೀಕರಣದ ಏಕೈಕ ಹುತಾತ್ಮ ‘ರಂಜಾನಸಾಬ’
ADVERTISEMENT

ನುಡಿ ನಮನ | ರಘು ಎಂಬ ಬೆರಗು

ಸುಮಾರು 17 ವರ್ಷಗಳ ಹಿಂದೆ, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುತ್ತಿದ್ದ ‘ಸಾವಯವ ಸಂತೆ'ಯಲ್ಲಿ ಗೆಳೆಯರೆಲ್ಲ ಗುಂಪು ಕಟ್ಟಿಕೊಂಡು ಹರಟುತ್ತಿದ್ದೆವು. ಅಲ್ಲಿ ಕಂಡ ಹೊಸ ಮುಖವೇ ಕೆ.ಸಿ.ರಘು.
Last Updated 22 ಅಕ್ಟೋಬರ್ 2023, 0:30 IST
ನುಡಿ ನಮನ | ರಘು ಎಂಬ ಬೆರಗು

ವೃತ್ತಿ, ಪ್ರವೃತ್ತಿ ಎರಡಕ್ಕೂ ನ್ಯಾಯ ಒದಗಿಸಿದ ಸಮರ್ಥ ಲೇಖಕ

ಇತ್ತೀಚೆಗೆ ನಮ್ಮನ್ನಗಲಿದ ಗುಂಬಳ್ಳಿ ನರಸಿಂಹಮೂರ್ತಿ ರಂಗನಾಥ ರಾವ್ (1942-2023) ಪತ್ರಿಕೋದ್ಯಮ ಮತ್ತು ಸಾಹಿತ್ಯ ರಂಗದ ಹಿರಿಯ ಸಾಧಕರಾಗಿ ನಮಗೆಲ್ಲ ಬಹು ಪ್ರಿಯರಾದವರು.
Last Updated 15 ಅಕ್ಟೋಬರ್ 2023, 0:30 IST
ವೃತ್ತಿ, ಪ್ರವೃತ್ತಿ ಎರಡಕ್ಕೂ ನ್ಯಾಯ ಒದಗಿಸಿದ ಸಮರ್ಥ ಲೇಖಕ

ಮೌನಕ್ಕೆ ಜಾರಿದ ದಳವಾಯಿಗಳ ಏಕತಾರಿ

ತತ್ವಜ್ಞಾನಿಗಳ ತತ್ವ ಪದಗಳನ್ನು ತಮ್ಮದೇ ಧಾಟಿಯಲ್ಲಿ ಹಾಡುತ್ತಾ ಜನರನ್ನು ಆಧ್ಯಾತ್ಮಿಕ ಚಿಂತನೆಗೆ ಒಳಪಡಿಸುವ ತಾಕತ್ತು ಈಚೆಗೆ ನಿಧನರಾದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಮುದ್ದಾಪುರ ಗ್ರಾಮದ ಏಕತಾರಿ ಹಾಗೂ ಭಜನಾ ಕಲಾವಿದ ವೀರಭದ್ರಪ್ಪ ದಳವಾಯಿ ಅವರ ಗಾಯನದಲ್ಲಿತ್ತು.
Last Updated 8 ಅಕ್ಟೋಬರ್ 2023, 2:31 IST
ಮೌನಕ್ಕೆ ಜಾರಿದ ದಳವಾಯಿಗಳ ಏಕತಾರಿ
ADVERTISEMENT