ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

ಸಂತಾನ ನಿಯಂತ್ರಣ: ಯೋಚಿಸಿ ಯೋಜಿಸಿ ಕುಟುಂಬ ಯೋಜನೆ

Published : 11 ಅಕ್ಟೋಬರ್ 2025, 0:30 IST
Last Updated : 11 ಅಕ್ಟೋಬರ್ 2025, 0:30 IST
ಫಾಲೋ ಮಾಡಿ
Comments
ಬಹುತೇಕ ದಂಪತಿ ‘ಕುಟುಂಬ ಯೋಜನೆ’ಯ ವಿಷಯದಲ್ಲಿ ಎಡವುತ್ತಾರೆ. ಕೈಗೂಸಿರುವಾಗಲೇ ಮತ್ತೊಮ್ಮೆ ಗರ್ಭ ಧರಿಸುವುದು, ಶಿಶು ‘ಕೈಗೆ ದಕ್ಕಿತು’ ಎನ್ನುವುದು ಖಾತರಿಯಾಗುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ (ವ್ಯಾಸೆಕ್ಟಮಿ) ಮುಂದಾಗಿ, ಬಳಿಕ ಪರಿತಪಿಸುವಂತಹ ಸಂದರ್ಭಗಳು ಎದುರಾಗುವುದು ಸಾಮಾನ್ಯ ಎಂಬಂತಾಗಿದೆ. ಸೂಕ್ತ ಅರಿವು ಹೊಂದುವುದೇ ಇದಕ್ಕೆಲ್ಲ ಪರಿಹಾರ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌.
ಸದಾ ಮಹಿಳೆಯರೇ ಸಂತಾನನಿಯಂತ್ರಣ ಕ್ರಮಕ್ಕೆ ಒಳಗಾಗುವ ಬದಲು, ಪುರುಷರು ಸಾಧ್ಯವಾದಷ್ಟೂ ಕಾಂಡೋಮ್ ಬಳಕೆ ಅಥವಾ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ಮುಂದಾಗಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT