‘ಪ್ರೊನಿತಾ ಗುಪ್ತಾ ಅವರು ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪರಿಣತಿಯನ್ನು ಪಡೆದಿದ್ದಾರೆ. ಅಲ್ಲದೆ ಕಾರ್ಮಿಕರು ಮತ್ತು ಕೆಲಸಗಾರರ ಸಂರಕ್ಷಣೆ, ಕೆಲಸದ ಗುಣಮಟ್ಟ, ಕಡಿಮೆ ಆದಾಯವನ್ನು ಹೊಂದಿರುವ ಕಾರ್ಮಿಕರು ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಯ ಸುಧಾರಣೆಗಾಗಿ ಶ್ರಮಿಸಿದ್ದಾರೆ’ ಎಂದು ಕಾನೂನು ಮತ್ತು ಸಾಮಾಜಿಕ ನೀತಿ ಕೇಂದ್ರ(ಸಿಎಲ್ಎಎಸ್ಪಿ) ಹೇಳಿಕೆ ಬಿಡುಗಡೆ ಮಾಡಿದೆ.