<p class="title"><strong>ಡಮಾಸ್ಕಸ್, ಸಿರಿಯಾ:</strong> ಸಿರಿಯಾ ರಾಜಧಾನಿ ಡಮಾಸ್ಕಸ್ನಲ್ಲಿ ಬುಧವಾರ ಮುಂಜಾನೆ ಮಿಲಿಟರಿ ಬಸ್ವೊಂದು ಸಾಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಎರಡು ಬಾಂಬ್ಗಳು ಸ್ಫೋಟಗೊಂಡು 14ಮಂದಿ ಮೃತಪಟ್ಟಿದ್ದು,ಹಲವರು ಗಾಯಗೊಂಡಿದ್ದಾರೆ.</p>.<p class="title">ಸೆಂಟ್ರಲ್ ಡೆಮಾಸ್ಕಸ್ನಲ್ಲಿ ಸ್ಫೋಟದಿಂದ ಸುಟ್ಟುಹೋದ ಬಸ್ಸಿನ ದೃಶ್ಯಾವಳಿಯನ್ನು ಸಿರಿಯನ್ ರಾಜ್ಯ ವಾಹಿನಿ ತೋರಿಸಿದೆ. ಜನರು ಕೆಲಸಕ್ಕೆ ಮತ್ತು ವಿದ್ಯಾರ್ಥಿಗಳು ಶಾಲೆಗೆ ಮಿಲಿಟರಿ ವಾಹನದಲ್ಲಿ ತೆರಳುತ್ತಿದ್ದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ವಾಹಿನಿ ಹೇಳಿದೆ.</p>.<p class="title">ಒಂದು ಕಾಲದಲ್ಲಿ ದಂಗೆಕೋರರು ಆಕ್ರಮಿಸಿದ್ದ ಉಪನಗರಗಳನ್ನು ಸರ್ಕಾರಿ ಪಡೆಗಳು ವಶಪಡಿಸಿಕೊಂಡ ನಂತರ ಇತ್ತೀಚಿನ ವರ್ಷಗಳಲ್ಲಿ ಡಮಾಸ್ಕಸ್ನಲ್ಲಿ ಇಂತಹ ದಾಳಿಗಳು ವಿರಳವಾಗಿದ್ದವು.</p>.<p class="title">2011ರ ಮಾರ್ಚ್ನಲ್ಲಿ ಆರಂಭವಾದ ಸಿರಿಯಾ ಸಂಘರ್ಷದಲ್ಲಿ 3.50 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 50 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಡಮಾಸ್ಕಸ್, ಸಿರಿಯಾ:</strong> ಸಿರಿಯಾ ರಾಜಧಾನಿ ಡಮಾಸ್ಕಸ್ನಲ್ಲಿ ಬುಧವಾರ ಮುಂಜಾನೆ ಮಿಲಿಟರಿ ಬಸ್ವೊಂದು ಸಾಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಎರಡು ಬಾಂಬ್ಗಳು ಸ್ಫೋಟಗೊಂಡು 14ಮಂದಿ ಮೃತಪಟ್ಟಿದ್ದು,ಹಲವರು ಗಾಯಗೊಂಡಿದ್ದಾರೆ.</p>.<p class="title">ಸೆಂಟ್ರಲ್ ಡೆಮಾಸ್ಕಸ್ನಲ್ಲಿ ಸ್ಫೋಟದಿಂದ ಸುಟ್ಟುಹೋದ ಬಸ್ಸಿನ ದೃಶ್ಯಾವಳಿಯನ್ನು ಸಿರಿಯನ್ ರಾಜ್ಯ ವಾಹಿನಿ ತೋರಿಸಿದೆ. ಜನರು ಕೆಲಸಕ್ಕೆ ಮತ್ತು ವಿದ್ಯಾರ್ಥಿಗಳು ಶಾಲೆಗೆ ಮಿಲಿಟರಿ ವಾಹನದಲ್ಲಿ ತೆರಳುತ್ತಿದ್ದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ವಾಹಿನಿ ಹೇಳಿದೆ.</p>.<p class="title">ಒಂದು ಕಾಲದಲ್ಲಿ ದಂಗೆಕೋರರು ಆಕ್ರಮಿಸಿದ್ದ ಉಪನಗರಗಳನ್ನು ಸರ್ಕಾರಿ ಪಡೆಗಳು ವಶಪಡಿಸಿಕೊಂಡ ನಂತರ ಇತ್ತೀಚಿನ ವರ್ಷಗಳಲ್ಲಿ ಡಮಾಸ್ಕಸ್ನಲ್ಲಿ ಇಂತಹ ದಾಳಿಗಳು ವಿರಳವಾಗಿದ್ದವು.</p>.<p class="title">2011ರ ಮಾರ್ಚ್ನಲ್ಲಿ ಆರಂಭವಾದ ಸಿರಿಯಾ ಸಂಘರ್ಷದಲ್ಲಿ 3.50 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 50 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>