ಗುರುವಾರ, 4 ಡಿಸೆಂಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

Submarine: ನೌಕಾಪಡೆಗೆ ಸಜ್ಜಾದ ಭಾರತದ 3ನೇ ಪರಮಾಣು ಜಲಾಂತರ್ಗಾಮಿ 'INS ಅರಿದಮನ್'

Nuclear Submarine India: ಐಎನ್ಎಸ್ ಅರಿದಮನ್ ಅತಿ ಶಕ್ತಿಶಾಲಿ ಪರಮಾಣು ಜಲಾಂತರ್ಗಾಮಿ ನೌಕೆಯಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ. ದೇಶೀಯ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆಯಾಗಿದ್ದು, ರಾಷ್ಟ್ರದ ರಕ್ಷಣಾ ಶಕ್ತಿಗೆ ಬಲ ನೀಡಲಿದೆ.
Last Updated 4 ಡಿಸೆಂಬರ್ 2025, 1:30 IST
Submarine: ನೌಕಾಪಡೆಗೆ ಸಜ್ಜಾದ ಭಾರತದ 3ನೇ ಪರಮಾಣು ಜಲಾಂತರ್ಗಾಮಿ 'INS ಅರಿದಮನ್'

ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಖಾಸಗಿತನದ ಹಕ್ಕು ಉಲ್ಲಂಘನೆ, ಗೂಢಚಾರಿಕೆ ಆರೋಪ ಬೆನ್ನಲ್ಲೇ ಕ್ರಮ
Last Updated 3 ಡಿಸೆಂಬರ್ 2025, 15:34 IST
ಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆ್ಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಭಾರತಕ್ಕೆ ಮರಳದಿರಲು ಇದೇ ಕಾರಣ: ಅನಿವಾಸಿ ಭಾರತೀಯರು ಹೇಳಿದಿಷ್ಟು?

Indians In The US: ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು(ಎನ್‌ಆರ್‌ಐ) ಭಾರತಕ್ಕೆ ಮರಳದಿರಲು ಕಾರಣವೇನು ಎಂಬ ಬಗ್ಗೆ ಕಟೆಂಟ್‌ ಕ್ರಿಯೇಟರ್‌ರೊಬ್ಬರು ಮಾಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 3 ಡಿಸೆಂಬರ್ 2025, 14:02 IST
ಭಾರತಕ್ಕೆ ಮರಳದಿರಲು ಇದೇ ಕಾರಣ: ಅನಿವಾಸಿ ಭಾರತೀಯರು ಹೇಳಿದಿಷ್ಟು?

ಸೂಟ್ ಧರಿಸಿ ಚಹಾ ಮಾರಿದ PM ಮೋದಿ: AI ವಿಡಿಯೊ ಹಂಚಿಕೊಂಡ ‘ಕೈ’ ನಾಯಕಿ; BJP ಕಿಡಿ

Congress AI Clip: ಪ್ರಧಾನಿ ಮೋದಿ ಸೂಟ್‌ ಧರಿಸಿ ಚಹಾ ಮಾರುವ ಎಐ ವಿಡಿಯೊವನ್ನು ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಹಂಚಿಕೊಂಡಿದ್ದಾರೆ. ಈ ವಿಡಿಯೊಕ್ಕೆ ಬಿಜೆಪಿ ಕಿಡಿಕಾರಿದ್ದು, ಪ್ರಧಾನಿಯನ್ನು ಅವಮಾನಿಸಿರುವುದಾಗಿ ಆಕ್ಷೇಪಿಸಿದೆ.
Last Updated 3 ಡಿಸೆಂಬರ್ 2025, 9:51 IST
ಸೂಟ್ ಧರಿಸಿ ಚಹಾ ಮಾರಿದ PM ಮೋದಿ: AI ವಿಡಿಯೊ ಹಂಚಿಕೊಂಡ ‘ಕೈ’ ನಾಯಕಿ; BJP ಕಿಡಿ

ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆ ಯಶಸ್ವಿ

Defense Technology: ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂನ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ನಡೆಸಿತು.
Last Updated 3 ಡಿಸೆಂಬರ್ 2025, 9:48 IST
ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆ ಯಶಸ್ವಿ

ಪ್ರವಾಹ ಪೀಡಿತ ಲಂಕಾಗೆ ಹಳಸಲು ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

Pakistan Food Scandal: ದಿತ್ವಾ ಚಂಡಮಾರುತದ ಅಬ್ಬರದಿಂದ ನಲುಗಿರುವ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ್ದ ಪಾಕಿಸ್ತಾನ, ಸಂತ್ರಸ್ತರಿಗೆ ಅಹಾರ ಪದಾರ್ಥಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ, ಆ ಆಹಾರದ ಪೊಟ್ಟಣಗಳು ಅವಧಿ ಮೀರಿದವುಗಳಾಗಿವೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.
Last Updated 3 ಡಿಸೆಂಬರ್ 2025, 2:40 IST
ಪ್ರವಾಹ ಪೀಡಿತ ಲಂಕಾಗೆ ಹಳಸಲು ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು

ಜಿಪಿಎಸ್‌ ಸಂಪರ್ಕ ಬೇಡದ ‘ಬುದ್ಧಿವಂತ’ ಡ್ರೋನ್‌ಗಳು!

 ಡ್ರೋನ್‌ ಸಮೂಹಕ್ಕೆ ಹೊಸ ತಂತ್ರಜ್ಞಾನ: ಸ್ವಯಂಚಾಲಿತ, ದಕ್ಷ ಮತ್ತು ಗುಪ್ತ ಕಾರ್ಯಾಚರಣೆಗೆ ತಂತ್ರಜ್ಞಾನ ಅಭಿವೃದ್ಧಿ
Last Updated 3 ಡಿಸೆಂಬರ್ 2025, 0:11 IST
ಜಿಪಿಎಸ್‌ ಸಂಪರ್ಕ ಬೇಡದ ‘ಬುದ್ಧಿವಂತ’ ಡ್ರೋನ್‌ಗಳು!
ADVERTISEMENT

ನೊಬೆಲ್ ವಿಜ್ಞಾನಿಗಳು-8: ಮರೆತ ಶೋಧಕ್ಕೆ ಮಾನ್ಯತೆ ಪಡೆದ ವಿಜ್ಞಾನಿ

ಮೇರಿ ಬ್ರಂಕೋವ್‌ ಅಮೆರಿಕದ ಸಿಯಾಟಲ್‌ ಪಟ್ಟಣದಲ್ಲಿರುವ ಇನ್ಸ್‌ಟಿಟ್ಯೂಟ್‌ ಆಫ್‌ ಸಿಸ್ಟಮ್ಸ್‌ ಬಯಾಲಜಿ ಸಂಸ್ಥೆಯಲ್ಲಿ ಯೋಜನಾ ನಿರ್ವಹಣಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಇವರು ನಡೆಸಿದ ಸಂಶೋಧನೆಯಿಂದಾಗಿ ಈಗ ನೊಬೆಲ್‌ ಪಾರಿತೋಷಕವನ್ನು ಪಡೆದಿದ್ದಾರೆ.
Last Updated 3 ಡಿಸೆಂಬರ್ 2025, 0:08 IST
ನೊಬೆಲ್ ವಿಜ್ಞಾನಿಗಳು-8: ಮರೆತ ಶೋಧಕ್ಕೆ ಮಾನ್ಯತೆ ಪಡೆದ ವಿಜ್ಞಾನಿ

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

ಬೆಳೆಗಳ ‘ಕಣ್ಣು’ ಕಾವಲಿಗೆ ನಿಂತ ಪೋರ್ನ್ ಸುಂದರಿ; ರೈತರ ಪ್ರಯೋಗ ಯಶಸ್ವಿ!

Sunny Leone Poster Viral: ಯಾದಗಿರಿ ಮತ್ತು ಆಂಧ್ರದ ರೈತರು ತಮ್ಮ ಬೆಳೆಗಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಬಾಲಿವುಡ್ ನಟಿ ಸನ್ನಿ ಲಿಯೋನ್ ಪೋಸ್ಟರ್‌ಗಳನ್ನು ಹೊಲಗಳಲ್ಲಿ ಅಂಟಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 2 ಡಿಸೆಂಬರ್ 2025, 11:08 IST
ಬೆಳೆಗಳ ‘ಕಣ್ಣು’ ಕಾವಲಿಗೆ ನಿಂತ ಪೋರ್ನ್ ಸುಂದರಿ;  ರೈತರ ಪ್ರಯೋಗ ಯಶಸ್ವಿ!
ADVERTISEMENT
ADVERTISEMENT
ADVERTISEMENT