ಬುಧವಾರ, 28 ಜನವರಿ 2026
×
ADVERTISEMENT

ತಂತ್ರಜ್ಞಾನ

ADVERTISEMENT

ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

Global Smartphone Brand: ಕೆಲವು ದಿನಗಳ ಹಿಂದೆ ಸ್ಮಾರ್ಟ್‌ಫೋನ್ ಮಾರ್ಕೆಟ್ ಅನ್ನು ಗಮನಿಸುತ್ತಿರುವವರಿಗೆ ಒಂದು ದೊಡ್ಡ ಆಘಾತಕಾರಿಯಂತಹ ಸುದ್ದಿಯೊಂದು ಹರಡಿತ್ತು. ಚೀನಾ ಮೂಲದ ಒನ್‌ಪ್ಲಸ್‌ ಕಂಪನಿ ಭಾರತದಲ್ಲಿ ಬಾಗಿಲು ಹಾಕುತ್ತಿದೆ ಎಂಬುದು ಈ ಸುದ್ದಿ!
Last Updated 28 ಜನವರಿ 2026, 0:30 IST
ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

CART-T Therapy: ಶರೀರಕ್ಕೆ ಯಾವುದೇ ಸೋಂಕು ತಗುಲಿದರೆ ಅದನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಗೂ ಇರುತ್ತದೆ. ಶರೀರದಲ್ಲಿಯೇ ಇರುವ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕನ್ನು ನಿವಾರಿಸುತ್ತದೆ. ಇದು ಜೀವಿಗಳಿಗೆ ನಿಸರ್ಗ ನೀಡಿದ ವರದಾನ.
Last Updated 28 ಜನವರಿ 2026, 0:30 IST
ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್‌ ಜೀವಶಾಸ್ತ್ರಜ್ಞ

Environmental Concern: ಇತ್ತೀಚೆಗೆ ಬ್ರಿಟಿಷ್ ಜೀವಶಾಸ್ತ್ರಜ್ಞ ‘ಜೆರೆಮಿ ವೇಡ್’ ಅವರು ಗಂಗಾ ನದಿಯ ನೀರನ್ನು ಪರೀಕ್ಷಿಸಿ, ಸ್ವಚ್ಛತೆ ಕುರಿತು ವೀಡಿಯೊ ಹಂಚಿಕೊಂಡಿದ್ದಾರೆ. ಅವರು ಗಂಗಾ ನದಿಯ ನೀರಿನ ಕಲುಷಿತತೆಯ ಬಗ್ಗೆ ವಿವರಿಸಿದರು.
Last Updated 27 ಜನವರಿ 2026, 11:05 IST
ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್‌ ಜೀವಶಾಸ್ತ್ರಜ್ಞ

ಅತಿಯಾದ ಕೆಲಸದ ಒತ್ತಡದಿಂದ ಚೀನಾ ಟೆಕಿ ಸಾವು: ಸಾಯುತ್ತಿದ್ದರೂ ಬಿಡಲಿಲ್ಲ!

Chinese techie, 32, dies of excessive workload; ಕೆಲವು ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಅತಿಯಾದ ಕೆಲಸದ ಒತ್ತಡವನ್ನು ನೀಡಿ ಕಡೆಗೆ ಉದ್ಯೋಗಿಗಳ ಪ್ರಾಣಕ್ಕೆ ಕುತ್ತು ಬರುವ ಅನೇಕ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿವೆ.ಚೀನಾದಲ್ಲಿಯೂ ಒಂದು ಪ್ರಕರಣ ನಡೆದಿದ್ದು
Last Updated 25 ಜನವರಿ 2026, 5:59 IST
ಅತಿಯಾದ ಕೆಲಸದ ಒತ್ತಡದಿಂದ ಚೀನಾ ಟೆಕಿ ಸಾವು: ಸಾಯುತ್ತಿದ್ದರೂ ಬಿಡಲಿಲ್ಲ!

ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

ಗುಂಪಿನಿಂದ ಬಿಟ್ಟು 70 ಕಿಮೀ ಹಿಮಪರ್ವತದತ್ತ ಒಂಟಿಯಾಗಿ ಹೋದ ಪೆಂಗ್ವಿನ್ ವೈರಲ್! ಇದಕ್ಕೆ ಕಾರಣವೇಕೆ? ದಿಗ್ಭ್ರಮೆ, ಅನಾರೋಗ್ಯ ಅಥವಾ ಹೊಸ ಸ್ಥಳದ ಅನ್ವೇಷಣೆ? ವಿಜ್ಞಾನಿಗಳು ಹೇಳಿದ ಸತ್ಯ ಇಲ್ಲಿದೆ.
Last Updated 25 ಜನವರಿ 2026, 3:58 IST
ಗುಂಪು ಬಿಟ್ಟು ಹಿಮ ಪರ್ವತದತ್ತ 70 ಕಿ.ಮೀ ಪಯಣ; ಪೆಂಗ್ವಿನ್ ಒಂಟಿ ಪಯಣದ ರೋಚಕ ಕಥೆ

ಜೈಲಿನಲ್ಲಿ ಕೊಲೆಗಾರ್ತಿ–ಕೊಲೆಗಾರನ ಲವ್! ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಕೋರ್ಟ್

Jaipur Central Jail: ರಾಜಸ್ಥಾನದ ಜೈಪುರದಲ್ಲಿರುವ ಜೈಪುರ ಸೆಂಟ್ರಲ್ ಜೈಲು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ರಾಷ್ಟ್ರದ ಗಮನ ಸೆಳೆದಿದೆ. ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ಅನುಭವಿಸುತ್ತಿರುವ ಎರಡು ಜೈಲು ಹಕ್ಕಿಗಳ ನಡುವೆ ಪ್ರೇಮಾಕುಂರವಾಗಿ, ಮದುವೆಗೆ ಹೈಕೋರ್ಟ್ ಪೆರೋಲ್ ನೀಡಿದೆ.
Last Updated 23 ಜನವರಿ 2026, 15:58 IST
ಜೈಲಿನಲ್ಲಿ ಕೊಲೆಗಾರ್ತಿ–ಕೊಲೆಗಾರನ ಲವ್! ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಕೋರ್ಟ್

ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!

NEET Preparation: ಜೌವಣಪುರ; ಉತ್ತರ ಪ್ರದೇಶ: ಮೀಸಲು ಕೋಟಾಗಳ ಅಡಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೆಲವರು ಕುಟಿಲೋಪಾಯಗಳನ್ನು ಮಾಡಿ ಆಮೇಲೆ ಸಿಕ್ಕು ಬಿದ್ದು ಫಜೀತಿ ಅನುಭವಿಸುವುದನ್ನು ಆಗಾಗ ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ಭೂಪ, ಡಾಕ್ಟರ್ ಆಗುವ ಕನಸು ಕಂಡು
Last Updated 23 ಜನವರಿ 2026, 11:13 IST
ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ!
ADVERTISEMENT

14 ಸಾವಿರ ಉದ್ಯೋಗ ಕಡಿತ ಮಾಡಲಿರುವ ಅಮೆಜಾನ್: ವರದಿ

Amazon Job Cuts: ಅಮೆಜಾನ್ ಕಂಪನಿಯು 14 ಸಾವಿರದಷ್ಟು ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ.
Last Updated 23 ಜನವರಿ 2026, 7:15 IST
14 ಸಾವಿರ ಉದ್ಯೋಗ ಕಡಿತ ಮಾಡಲಿರುವ ಅಮೆಜಾನ್: ವರದಿ

ನಮ್ಮ ಕಾಲದ ಧೈರ್ಯಶಾಲಿ ಮಹಿಳೆ: ಸುನಿತಾ ವಿಲಿಯಮ್ಸ್‌ ಭೇಟಿಯಾದ ನಟ ಪ್ರಕಾಶ್ ರಾಜ್

Prakash Raj: ಕೋಯಿಕ್ಕೋಡ್‌: ಇಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವ (ಕೆಎಫ್‌ಎಲ್‌)– 2026ರಲ್ಲಿ ನಟ ಪ್ರಕಾಶ್ ರಾಜ್ ಅವರು ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್‌ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಪ್ರಕಾಶ್‌ ರಾಜ್‌ ಸಾಮಾಜಿಕ ಜಾಲತಾಣದಲ್ಲಿ ಸುನಿತಾ ಅವರೊಂದಿಗಿರುವ ಪೋಟೊ ಹಂಚಿಕೊಂಡಿದ್ದಾರೆ.
Last Updated 23 ಜನವರಿ 2026, 6:23 IST
ನಮ್ಮ ಕಾಲದ ಧೈರ್ಯಶಾಲಿ ಮಹಿಳೆ: ಸುನಿತಾ ವಿಲಿಯಮ್ಸ್‌ ಭೇಟಿಯಾದ ನಟ ಪ್ರಕಾಶ್ ರಾಜ್

ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು

Silk Saree Demand: ಮೈಸೂರು ಸ್ಕಿಲ್ ಸೀರೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೆಎಸ್ಐಸಿ ಮಳಿಗೆಗಳ ಮುಂದೆ ಮುಂಜಾನೆ 4 ಗಂಟೆಯಿಂದಲೇ ಮಹಿಳೆಯರು ಟೋಕನ್‌ಗಾಗಿ ಕಾಯುತ್ತಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 21 ಜನವರಿ 2026, 14:45 IST
ಡಿಮ್ಯಾಂಡ್‌ ಸೃಷ್ಟಿಸಿದ ಮೈಸೂರು ಸ್ಕಿಲ್ ಸೀರೆಗಳು: ಖರೀದಿಗೆ ಮುಗಿಬಿದ್ದ ಮಹಿಳೆಯರು
ADVERTISEMENT
ADVERTISEMENT
ADVERTISEMENT