ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಸಂಗತ

ADVERTISEMENT

ಸಂಗತ: ಹಕ್ಕಿನಿಂದ ಹಂಗಿನ ಅರಮನೆಯ ಕಡೆಗೆ

Analysis of MNREGA: ಕೇಂದ್ರ ಸರ್ಕಾರವು ಮನರೇಗಾಕ್ಕೆ ಬದಲಾಗಿ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌’ (VB-GRAM) ಜಾರಿಗೊಳಿಸಿದೆ. ಹಕ್ಕು ಆಧಾರಿತ ಯೋಜನೆಯಿಂದ ಸೇವೆ ಆಧಾರಿತ ಯೋಜನೆಗೆ ಬದಲಾಗಿರುವ ಈ ಕುರಿತ ವಿಶ್ಲೇಷಣೆ ಇಲ್ಲಿದೆ.
Last Updated 1 ಫೆಬ್ರುವರಿ 2026, 22:30 IST
ಸಂಗತ: ಹಕ್ಕಿನಿಂದ ಹಂಗಿನ ಅರಮನೆಯ ಕಡೆಗೆ

ಸಂಗತ | ಖಾದಿ: ಅರಿವಿಲ್ಲದ ದಾರಿ, ದುಡುಕು ನಡೆ

Khadi Dress Code: ಸರ್ಕಾರಿ ನೌಕರರು ತಿಂಗಳಿಗೊಮ್ಮೆ ಖಾದಿ ಧರಿಸಬೇಕೆನ್ನುವ ಉದ್ದೇಶ ಚೆನ್ನಾಗಿದೆ. ಆದರೆ, ದಿಢೀರ್‌ ತೀರ್ಮಾನದಿಂದ ಖಾದಿ ಉದ್ಯಮಕ್ಕೆ ಪ್ರಯೋಜನವಿಲ್ಲ.
Last Updated 31 ಜನವರಿ 2026, 0:06 IST
ಸಂಗತ | ಖಾದಿ: ಅರಿವಿಲ್ಲದ ದಾರಿ, ದುಡುಕು ನಡೆ

ಸಂಗತ | ಶಿಕ್ಷಣ: ನೈತಿಕ ಮೌಲ್ಯಗಳ ‘ಬಾಪು ಪಥ’

Mahatma Gandhi: ಶಿಕ್ಷಣದಿಂದ ಸ್ವಾವಲಂಬನೆ, ಸ್ವಾಭಿಮಾನ, ಚಾರಿತ್ರ್ಯ ನಿರ್ಮಾಣವಾಗಬೇಕೆನ್ನುವುದು ಗಾಂಧೀಜಿಯ ಆಶಯವಾಗಿತ್ತು. ಗಾಂಧಿ ಚಿಂತನೆ ಇಂದಿನ ಶಿಕ್ಷಣದಲ್ಲಿ ಎಷ್ಟಿದೆ?
Last Updated 29 ಜನವರಿ 2026, 23:38 IST
ಸಂಗತ | ಶಿಕ್ಷಣ: ನೈತಿಕ ಮೌಲ್ಯಗಳ ‘ಬಾಪು ಪಥ’

ಪದ್ಮ ಪ್ರಶಸ್ತಿ: ಆರ್ಥಿಕ ಭದ್ರತೆಯೂ ಬೇಕಲ್ಲವೆ?

Civilian Honours India: ನಾಗರಿಕ ಪ್ರಶಸ್ತಿಗಳ ಮೌಲ್ಯಕ್ಕೆ ಹಣ ಮಾನದಂಡವಲ್ಲ. ಆದರೆ, ರಾಷ್ಟ್ರೀಯ ಮನ್ನಣೆ ನಂತರವೂ ಬದುಕು ಅಸುರಕ್ಷಿತ ಆಗಿರುವುದರಿಂದ ದೇಶದ ಘನತೆ ಹೆಚ್ಚುವುದಿಲ್ಲ.
Last Updated 29 ಜನವರಿ 2026, 0:39 IST
ಪದ್ಮ ಪ್ರಶಸ್ತಿ: ಆರ್ಥಿಕ ಭದ್ರತೆಯೂ ಬೇಕಲ್ಲವೆ?

ಸಂಗತ: ಗ್ರಾಹಕರ ವಿವೇಕ ಮಾರುಕಟ್ಟೆಯಲ್ಲಿ ಕಣ್ಮರೆ?

Consumer Awareness: ಹೆಚ್ಚು ಕೊಂಡಷ್ಟೂ ಗ್ರಾಹಕರಿಗೆ ಲಾಭ ಎನ್ನುವುದು ಮಾರುಕಟ್ಟೆಯ ಯಶಸ್ವೀ ಸೂತ್ರ. ಬೇಕಿರುವ ಮತ್ತು ಬೇಕೆನಿಸುವ ವಸ್ತುಗಳ ವ್ಯತ್ಯಾಸ ಸ್ಪಷ್ಟವಾದಾಗಷ್ಟೇ ಕೊಳ್ಳುವ ಚಪಲ ನಿಯಂತ್ರಣ ಸಾಧ್ಯ.
Last Updated 28 ಜನವರಿ 2026, 0:27 IST
ಸಂಗತ: ಗ್ರಾಹಕರ ವಿವೇಕ ಮಾರುಕಟ್ಟೆಯಲ್ಲಿ ಕಣ್ಮರೆ?

ಸಂಗತ | ಅಧಿಕಾರ ಕೇಂದ್ರಗಳ ಸ್ವೇಚ್ಛೆ; ಜನ ಕಂಗಾಲು

Sociopolitical Evolution: ಸಮಾಜದ ಹಿತಕ್ಕಾಗಿ ಹುಟ್ಟಿಕೊಂಡ ಅಧಿಕಾರ ಕೇಂದ್ರಗಳು ಜನರ ಮೇಲೆಯೇ ಅಧಿಕಾರ ಚಲಾಯಿಸುತ್ತಿವೆ. ಮೂಲ ಆಶಯಗಳನ್ನೇ ನಿರ್ಲಕ್ಷಿಸಿವೆ.
Last Updated 27 ಜನವರಿ 2026, 0:24 IST
ಸಂಗತ | ಅಧಿಕಾರ ಕೇಂದ್ರಗಳ ಸ್ವೇಚ್ಛೆ; ಜನ ಕಂಗಾಲು

ಸಂಗತ: ಕ್ಷೇತ್ರ ಮರು ವಿಂಗಡಣೆ ಎನ್ನುವ ದುಃಸ್ವಪ್ನ

Delimitation Debate: ‘ಬಿಮಾರು’ ರಾಜ್ಯಗಳಿಗಾಗಿ ಸಾಕಷ್ಟು ತ್ಯಾಗ ಮಾಡುತ್ತಿರುವ ದಕ್ಷಿಣದ ರಾಜ್ಯಗಳು, ಲೋಕಸಭಾ ಕ್ಷೇತ್ರ ಮರುವಿಂಗಡಣೆ ನಡೆದರೆ ಪ್ರಾತಿನಿಧ್ಯದ ದೊಡ್ಡ ನಷ್ಟ ಅನುಭವಿಸಲಿವೆ.
Last Updated 26 ಜನವರಿ 2026, 0:30 IST
ಸಂಗತ: ಕ್ಷೇತ್ರ ಮರು ವಿಂಗಡಣೆ ಎನ್ನುವ ದುಃಸ್ವಪ್ನ
ADVERTISEMENT

ಸಂಗತ | ಉಸಿರುಗಟ್ಟಿದ ಕಾಡು; ಕಾರಣ ನೂರಾರು

Wildlife Conflict: ‌ಕಾಡು ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬೆರಳು ನಮ್ಮತ್ತಲೇ ಚಾಚಿಕೊಳ್ಳುತ್ತದೆ. ಹೊಸ ಕಾಡನ್ನು ಸೃಷ್ಟಿಸದ ನಾವು ಇರುವುದನ್ನು ತರಿಯುತ್ತಿದ್ದೇವೆ.
Last Updated 23 ಜನವರಿ 2026, 23:30 IST
ಸಂಗತ | ಉಸಿರುಗಟ್ಟಿದ ಕಾಡು; ಕಾರಣ ನೂರಾರು

ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

Voter List Controversy: ಎಸ್‌ಐಆರ್‌ನ ರಾಜಕೀಯ ದುರುದ್ದೇಶಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಈ ಪ್ರಕ್ರಿಯೆ ಜನತಂತ್ರದ ಬುನಾದಿ ಅಲುಗಾಡಿಸುವಂತಿದೆ.
Last Updated 22 ಜನವರಿ 2026, 23:30 IST
ಸಂಗತ: ‘ಎಸ್‌ಐಆರ್’ ಜೊತೆ ಸಲ್ಲಾಪ ಅಪಾಯಕಾರಿ

ಸಂಗತ | ಶೃಂಗೇರಿ: ಅನ್ನದಬಟ್ಟಲಿನಲ್ಲಿ ಚಂಡಮಾರುತ

Malnad Agriculture: ಮೇಲ್ನೋಟಕ್ಕೆ ಹಸಿರುಸಿರಿಯಂತೆ ಕಾಣಿಸುವ ಶೃಂಗೇರಿಯ ಪರಿಸರದ ಆಂತರ್ಯಬೇರೆಯದೇ ಆಗಿದೆ. ಕೃಷಿಯಲ್ಲಾದ ಪಲ್ಲಟ ರೈತನ ಬದುಕನ್ನು ಗಾಸಿಗೊಳಿಸಿದೆ.
Last Updated 21 ಜನವರಿ 2026, 23:30 IST
ಸಂಗತ | ಶೃಂಗೇರಿ: ಅನ್ನದಬಟ್ಟಲಿನಲ್ಲಿ ಚಂಡಮಾರುತ
ADVERTISEMENT
ADVERTISEMENT
ADVERTISEMENT