ಗುರುವಾರ, 1 ಜನವರಿ 2026
×
ADVERTISEMENT

ಸಂಗತ

ADVERTISEMENT

ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು

ಕೋರೆಗಾಂವ್‌ ಯುದ್ಧ ಅಸ್ಪೃಶ್ಯರ ಪಾಲಿಗೆ ಸ್ಫೂರ್ತಿದಾಯಕ ಕಥನ. ಚರಿತ್ರೆಯಲ್ಲಿ ಹುದುಗಿದ್ದ ವಿದ್ಯಮಾನವನ್ನು ಅಂಬೇಡ್ಕರ್ ಸ್ವಾಭಿಮಾನದ ಸಂಕೇತವಾಗಿಸಿದರು.
Last Updated 31 ಡಿಸೆಂಬರ್ 2025, 23:30 IST
ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು

ಸಂಗತ | ಮರ್ಯಾದೆ ಹತ್ಯೆ: ಕಠಿಣ ಕಾನೂನು ಬೇಕು

ಜಾತಿಶ್ರೇಷ್ಠತೆಯ ಹೆಸರಿನಲ್ಲಿ ಕರುಳಕುಡಿಯನ್ನೇ ಕೊಲ್ಲುವ ಘಟನೆಗಳು ಸಮಾಜಕ್ಕೆ ಕಳಂಕ. ಈ ಕೊಳಕು ಮನಃಸ್ಥಿತಿಯನ್ನು ಕಠಿಣ ಕಾನೂನಿನ ಮೂಲಕ ಹತ್ತಿಕ್ಕಬೇಕು.
Last Updated 30 ಡಿಸೆಂಬರ್ 2025, 23:53 IST
ಸಂಗತ | ಮರ್ಯಾದೆ ಹತ್ಯೆ: ಕಠಿಣ ಕಾನೂನು ಬೇಕು

ಸಂಗತ: ಹೆಣ್ಣಿನ ಆಯ್ಕೆ ನಿಯಂತ್ರಿಸುವ ‘ಯಜಮಾನಿಕೆ’

ಹೆಣ್ಣಿನ ಆಯ್ಕೆಯನ್ನು ವಿರೋಧಿಸುವ ಮನೋಭಾವ ‘ಮರ್ಯಾದೆಗೇಡು ಹತ್ಯೆ’ ರೂಪ ಪಡೆಯುತ್ತದೆ. ಮಗಳನ್ನು ಕೊಂದು ಉಳಿಸಿಕೊಳ್ಳುವ ಜಾತಿ ಇದೆಯೆ?
Last Updated 29 ಡಿಸೆಂಬರ್ 2025, 23:32 IST
ಸಂಗತ: ಹೆಣ್ಣಿನ ಆಯ್ಕೆ ನಿಯಂತ್ರಿಸುವ ‘ಯಜಮಾನಿಕೆ’

ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಗ್ರಾಮಭಾರತದೊಂದಿಗೆ ಅಂತರಂಗದ ಸಾಧ್ಯತೆಗಳನ್ನು ಅರಿವಿಗೆ ತರುವ ವಿಶಿಷ್ಟ ಉದ್ದೇಶದ ಈ ಪಾದಯಾತ್ರೆ, ಬದುಕಿನ ಸಹಜ ವಾಸ್ತವಗಳನ್ನು ಅರ್ಥ ಮಾಡಿಸುವ ಉದ್ದೇಶ ಹೊಂದಿದೆ.
Last Updated 28 ಡಿಸೆಂಬರ್ 2025, 23:30 IST
ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ನದಿಗಳ ನೀರು ಸಮುದ್ರ ಸೇರುವುದನ್ನು ‘ವ್ಯರ್ಥ’ ಎಂದು ಭಾವಿಸುವವರಿಗೆ ಪರಿಸರದ ಸೂಕ್ಷ್ಮಗಳ ಅರಿವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಪರಿಸರಕ್ಕೆ ಹಾನಿಕರ.
Last Updated 26 ಡಿಸೆಂಬರ್ 2025, 22:30 IST
ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಯಾವುದೇ ಆಡಳಿತ ವ್ಯವಸ್ಥೆಯ ಕೇಂದ್ರದಲ್ಲಿ ‘ನಾಗರಿಕ’ ಇಲ್ಲದೇ ಹೋದರೆ, ‘ಸಮಗ್ರ ಅಭಿವೃದ್ಧಿ’ಯು ಸಾಕಾರಗೊಳ್ಳದೆ ಪರಿಕಲ್ಪನೆಯಲ್ಲಷ್ಟೇ ಉಳಿಯುತ್ತದೆ.
Last Updated 25 ಡಿಸೆಂಬರ್ 2025, 22:30 IST
ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ

ಜನರಿಗೆ ಸಮೀಪವಾಗುವ ಬದಲು ಜನಾರ್ದನನಿಗೆ ಸಮೀಪವಾಗುವ ನಡೆ ತಪ್ಪು ಸಂದೇಶ ಕೊಡುವಂತಹದ್ದು; ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾದುದು.
Last Updated 24 ಡಿಸೆಂಬರ್ 2025, 22:30 IST
ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ
ADVERTISEMENT

ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ದ್ವೇಷ ಭಾಷಣ ತಡೆಯುವ ಉದ್ದೇಶದ ಮಸೂದೆ ದ್ವೇಷವಾದಿಗಳ ಕೈಗೆ ಸಿಕ್ಕರೆ ಗತಿಏನು? ತರಾತುರಿಯಲ್ಲಿ ಮಸೂದೆ ಜಾರಿ ಅಪಾಯಕ್ಕೆ ಕಾರಣವಾಗಬಹುದು.
Last Updated 23 ಡಿಸೆಂಬರ್ 2025, 23:30 IST
ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಶರಾವತಿ ನದಿ ಹರಿವು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವ ಯೋಜನೆ ಪಶ್ಚಿಮ ಘಟ್ಟದ ನಿಬಿಡ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುತ್ತದೆ.
Last Updated 22 ಡಿಸೆಂಬರ್ 2025, 22:30 IST
ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಸಂಗತ | ಸಾಮಾಜಿಕ ಮಾಧ್ಯಮ: ಕಾರ್ಪೊರೇಟ್ ಗಾಳ

ಕೊಂಚ ಎಚ್ಚರ ತಪ್ಪಿದರೆ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸುವ ಸಾಮಾಜಿಕ ಮಾಧ್ಯಮ, ಕಾರ್ಪೊರೇಟ್‌ ಕಂಪನಿಗಳ ಪಾಲಿಗೆ ಲಾಭದಾಯಕ ಉದ್ಯಮ.
Last Updated 21 ಡಿಸೆಂಬರ್ 2025, 23:30 IST
ಸಂಗತ | ಸಾಮಾಜಿಕ ಮಾಧ್ಯಮ: ಕಾರ್ಪೊರೇಟ್ ಗಾಳ
ADVERTISEMENT
ADVERTISEMENT
ADVERTISEMENT