ಶುಕ್ರವಾರ, 7 ನವೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ: ಕಸಾಪ, ಕನ್ನಡಶಾಲೆ: ಕರುಣಾಳು ಬಾ ಬೆಳಕೆ...

ನೂರು ವರ್ಷಗಳ ಹಿಂದಿನ ‘ಕರುಣಾಳು ಬಾ ಬೆಳಕೆ’ ಕವಿತೆ, ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಶಾಲೆಗಳ ಕಾಯಕಲ್ಪದ ಹಂಬಲಕ್ಕೆ ಪ್ರಾರ್ಥನೆಯಂತಿದೆ.
Last Updated 7 ನವೆಂಬರ್ 2025, 2:04 IST
ಸಂಗತ: ಕಸಾಪ, ಕನ್ನಡಶಾಲೆ: ಕರುಣಾಳು ಬಾ ಬೆಳಕೆ...

ಸಂಗತ | ರಾಜಕೀಯ ಪ್ರಜ್ಞೆ ನಮಗೆ ಯಾಕಾಗಿ ಬೇಕು?

ರಾಜಕೀಯ ಪ್ರಜ್ಞೆ ಪಕ್ಷ ರಾಜಕಾರಣಕ್ಕಿಂತಲೂ ಭಿನ್ನವಾದುದು. ನಿರಂತರವಾಗಿ ಪ್ರಶ್ನಿಸುವ ಮೂಲಕ ರಾಜಕಾರಣಿಗಳನ್ನು ಹದ್ದುಬಸ್ತಿನಲ್ಲಿಡಲು ಪ್ರಜ್ಞೆ ನೆರವಾಗುತ್ತದೆ.
Last Updated 6 ನವೆಂಬರ್ 2025, 0:09 IST
ಸಂಗತ | ರಾಜಕೀಯ ಪ್ರಜ್ಞೆ ನಮಗೆ ಯಾಕಾಗಿ ಬೇಕು?

ಸಂಗತ | ಹಳ್ಳಿ ಹುಡುಗಿಯರಿಗೆ ಕ್ರಿಕೆಟ್‌ ದುಬಾರಿ

ಕ್ರಿಕೆಟ್‌ ಆಟಗಾರ್ತಿಯರ ಸಾಧನೆ ಪೋಷಕರಿಗೆ ಹೊಸ ಸಾಧ್ಯತೆ ಕಾಣಿಸಿದೆ. ಈ ಸಾಧ್ಯತೆ ‘ಕೆಎಸ್‌ಸಿಎ’ ಹಾಗೂ ಖಾಸಗಿ ಕ್ಲಬ್‌ಗಳಿಗೂ ಮನವರಿಕೆ ಆಗಬೇಕಿದೆ.
Last Updated 4 ನವೆಂಬರ್ 2025, 23:46 IST
ಸಂಗತ | ಹಳ್ಳಿ ಹುಡುಗಿಯರಿಗೆ ಕ್ರಿಕೆಟ್‌ ದುಬಾರಿ

ಕನ್ನಡನುಡಿ ಸೊಡರು; ಎಲ್ಲೆಡೆಯೂ ತೊಡರು!

ಶಿಕ್ಷಣ, ಸಾಹಿತ್ಯ, ಸಿನಿಮಾ, ಉದ್ಯಮ, ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ನುಡಿ ಸವಾಲು ಎದುರಿಸುತ್ತಿದೆ. ಕನ್ನಡ ನುಡಿ ಎಲ್ಲರ ‘ಎದೆಯ ನುಡಿ’ ಆಗುವುದು ಯಾವಾಗ?
Last Updated 3 ನವೆಂಬರ್ 2025, 23:41 IST
ಕನ್ನಡನುಡಿ ಸೊಡರು; ಎಲ್ಲೆಡೆಯೂ ತೊಡರು!

ಹುಲಿಗಳ ಸಂಖ್ಯೆ ಹೆಚ್ಚಳ; ನಿರ್ವಹಣೆಯಲ್ಲಿ ವಿಫಲ!

ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅವುಗಳ ಸಂರಕ್ಷಣೆ ಸರಿಯಾಗಿಲ್ಲ. ಅಪಕ್ವ ನಿರ್ಧಾರಗಳ ಫಲವಾಗಿ ಹುಲಿ ಮರಿಗಳ ಸಾವು ಹೆಚ್ಚುತ್ತಿದೆ.
Last Updated 3 ನವೆಂಬರ್ 2025, 0:28 IST
ಹುಲಿಗಳ ಸಂಖ್ಯೆ ಹೆಚ್ಚಳ; ನಿರ್ವಹಣೆಯಲ್ಲಿ ವಿಫಲ!

ಸಂಗತ: ಕಾಸರಗೋಡು ಕನ್ನಡಿಗರ ಅನಾಥಪ್ರಜ್ಞೆ!

Kasargod Border Issue: ಕನ್ನಡನಾಡೂ ಒಪ್ಪಿಕೊಳ್ಳದ, ಕೇರಳವೂ ಅಪ್ಪಿಕೊಳ್ಳದ ಕಾಸರಗೋಡಿನ ಕನ್ನಡಿಗರದು ತ್ರಿಶಂಕುಸ್ಥಿತಿ. ಅವರ ಅನಾಥಪ್ರಜ್ಞೆಯನ್ನು ಸರ್ಕಾರ ಗಮನಿಸುತ್ತಿಲ್ಲವೇಕೆ?
Last Updated 31 ಅಕ್ಟೋಬರ್ 2025, 23:30 IST
ಸಂಗತ: ಕಾಸರಗೋಡು ಕನ್ನಡಿಗರ ಅನಾಥಪ್ರಜ್ಞೆ!

ಸಂಗತ | ಆರ್‌ಎಸ್‌ಎಸ್: ಸುಳ್ಳು ಸೃಷ್ಟಿಸುವ ಬ್ರಹ್ಮ

RSS False Claims: ಸುಳ್ಳು ಹೇಳುವುದು ಆರ್‌ಎಸ್‌ಎಸ್‌ ಮನಃಸ್ಥಿತಿ. ಸುಳ್ಳುಗಳ ಮೂಲಕ ಜನರನ್ನು ಯಾಮಾರಿಸುತ್ತದೆ. ಗೋಡ್ಸೆ ಆತ್ಮಕಥೆಯಲ್ಲಿ ಆರ್‌ಎಸ್‌ಎಸ್‌ ನೈಜ ಮನಃಸ್ಥಿತಿ ಇದೆ.
Last Updated 30 ಅಕ್ಟೋಬರ್ 2025, 23:30 IST
ಸಂಗತ | ಆರ್‌ಎಸ್‌ಎಸ್: ಸುಳ್ಳು ಸೃಷ್ಟಿಸುವ ಬ್ರಹ್ಮ
ADVERTISEMENT

ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

TV Content Trends: ಕಿರುತೆರೆಯ ಧಾರಾವಾಹಿಗಳು ಅತ್ಯಂತ ಪ್ರಭಾವಶಾಲಿ. ಆದರೆ, ಈ ಕಥನಗಳಲ್ಲಿ ಕನ್ನಡತನದ ಸೊಗಡಿಲ್ಲ, ವರ್ತಮಾನದ ತವಕ–ತಲ್ಲಣಗಳ ಸೊಲ್ಲೂ ಇಲ್ಲ.
Last Updated 29 ಅಕ್ಟೋಬರ್ 2025, 23:30 IST
ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

ಸಂಗತ: ‘ಅನ್ನದ ತಟ್ಟೆ’ಗೆ ಸರ್ಕಾರ ಕೊಡದಿರಲಿ ವಿಷ

Nutrition Scheme: ಅಕ್ಕಿ ಕಡಿತಗೊಳಿಸಿ, ‘ಆಹಾರ ಕಿಟ್‌’ ನೀಡುವ ಯೋಜನೆಯನ್ನು ಮಹಿಳೆಯರು ಮತ್ತು ರೈತರ ಸಬಲೀಕರಣಕ್ಕೆ, ಉದ್ಯೋಗ ಸೃಷ್ಟಿಗೆ ಸರ್ಕಾರ ಬಳಸಿಕೊಳ್ಳಬಹುದು.
Last Updated 28 ಅಕ್ಟೋಬರ್ 2025, 23:30 IST
ಸಂಗತ: ‘ಅನ್ನದ ತಟ್ಟೆ’ಗೆ ಸರ್ಕಾರ ಕೊಡದಿರಲಿ ವಿಷ

ಸಂಗತ: ಕಡುಬಿನ ರುಚಿಗೆ ತಿಂದದ್ದೇ ಆಧಾರ ಅಲ್ಲವೇ?

Hindutva: ಸಂಘ ಚಾತುರ್ವರ್ಣವನ್ನು ಆಚರಿಸುತ್ತಿಲ್ಲ. ಮನುಸ್ಮೃತಿಯ ಬಗ್ಗೆ ಯಾರೇನೇ ಹೇಳಿದರೂ, ಸಂಘದ ಜಾತಿ ಒಂದೇ– ಹಿಂದೂ, ಹಿಂದೂ, ಹಿಂದೂ.
Last Updated 27 ಅಕ್ಟೋಬರ್ 2025, 23:30 IST
ಸಂಗತ: ಕಡುಬಿನ ರುಚಿಗೆ ತಿಂದದ್ದೇ ಆಧಾರ ಅಲ್ಲವೇ?
ADVERTISEMENT
ADVERTISEMENT
ADVERTISEMENT