ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ: ಹೆಸರಾಯಿತು ಕಲ್ಯಾಣ; ಅಭಿವೃದ್ಧಿ ನಿತ್ರಾಣ

Rural Policy Karnataka: ‘ಹೈದರಾಬಾದ್ ಕರ್ನಾಟಕ’ ಎಂಬ ಹೆಸರಿನಿಂದ ‘ಕಲ್ಯಾಣ ಕರ್ನಾಟಕ’ಕ್ಕೆ ಬದಲಾವಣೆ ಆದರೂ, ಗ್ರಾಮೀಣ ಹಿನ್ನಡೆ, ಯೋಜನೆಗಳ ವೈಫಲ್ಯ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದೆ.
Last Updated 16 ಸೆಪ್ಟೆಂಬರ್ 2025, 19:30 IST
ಸಂಗತ: ಹೆಸರಾಯಿತು ಕಲ್ಯಾಣ; ಅಭಿವೃದ್ಧಿ ನಿತ್ರಾಣ

ಸಂಗತ: ಓಝೋನ್‌ ಸಂರಕ್ಷಣೆ ಹಾದಿಯಲ್ಲಿ ಬೆಳ್ಳಿಚುಕ್ಕಿ

Montreal Protocol: ಭೂಮಿಯ ಜೀವಸಂಕುಲವನ್ನು ಕಾಯುವ ಓಝೋನ್ ಪದರವನ್ನು ರಕ್ಷಿಸಲು 1987ರ ಮಾಂಟ್ರಿಯಲ್ ಒಪ್ಪಂದದ ಕ್ರಮಗಳು ಫಲ ನೀಡುತ್ತಿವೆ. ಅಂಟಾರ್ಕ್ಟಿಕಾ ಮತ್ತು ಆರ್ಕ್ಟಿಕ್ ಪ್ರದೇಶಗಳಲ್ಲಿ ಓಝೋನ್ ಪದರವು ನಿಧಾನವಾಗಿ ಚೇತರಿಸುತ್ತಿದೆ.
Last Updated 15 ಸೆಪ್ಟೆಂಬರ್ 2025, 23:30 IST
ಸಂಗತ: ಓಝೋನ್‌ ಸಂರಕ್ಷಣೆ ಹಾದಿಯಲ್ಲಿ ಬೆಳ್ಳಿಚುಕ್ಕಿ

ಸಂಗತ | ಪ್ರಜಾಪ್ರಭುತ್ವ ಉಳಿಸಿಕೊಳ್ಳದೆ ಹೋದರೆ...

‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ (ಸೆ. 15) ಪ್ರಜಾಪ್ರಭುತ್ವದ ಆಶಯಗಳ ಚರ್ಚೆಗೆ ಕಾರಣವಾಗಲಿ; ಮತದಾನದ ಹಕ್ಕಿನ ಕುರಿತು ಜಾಗೃತಿ ಮೂಡಿಸಲಿ.
Last Updated 14 ಸೆಪ್ಟೆಂಬರ್ 2025, 23:30 IST
ಸಂಗತ | ಪ್ರಜಾಪ್ರಭುತ್ವ ಉಳಿಸಿಕೊಳ್ಳದೆ ಹೋದರೆ...

ಸಂಗತ | ಜನಹಿತ ನಿರ್ಲಕ್ಷ್ಯ; ಸಮಸ್ಯೆ ಸೃಷ್ಟಿಯತ್ತ ಲಕ್ಷ್ಯ!

Communal Politics: ಸಾಮಾಜಿಕ ಸಾಮರಸ್ಯಕ್ಕೆ ಪೂರಕವಾಗಿದ್ದ ಗಣೇಶೋತ್ಸವ ಮತೀಯ ಉನ್ಮಾದಕ್ಕೆ ಬಳಕೆಯಾಗುತ್ತಿದೆ. ರಾಜಕಾರಣಿಗಳು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ.
Last Updated 12 ಸೆಪ್ಟೆಂಬರ್ 2025, 23:57 IST
ಸಂಗತ | ಜನಹಿತ ನಿರ್ಲಕ್ಷ್ಯ; ಸಮಸ್ಯೆ ಸೃಷ್ಟಿಯತ್ತ ಲಕ್ಷ್ಯ!

ಸಂಗತ: ಸಂವೇದನೆಗಳಿಗೆ ಮೊಬೈಲ್‌ ಗ್ರಹಣದ ಮಸಿ

Digital Isolation: ಇರುವುದೊಂದೇ ಜಗತ್ತು! ಆದರೆ, ಮೊಬೈಲ್‌ ಬಳಸುವ ಎಲ್ಲರೂ ಒಂದೊಂದು ಜಗತ್ತಾಗಿಬಿಟ್ಟಿದ್ದೇವೆ. ಮೊಬೈಲ್‌ ವ್ಯಸನಿಗರು ಬಾವಿಕಪ್ಪೆಗಿಂತಲೂ ಭಿನ್ನವೇನಲ್ಲ.
Last Updated 12 ಸೆಪ್ಟೆಂಬರ್ 2025, 0:01 IST
ಸಂಗತ: ಸಂವೇದನೆಗಳಿಗೆ ಮೊಬೈಲ್‌ ಗ್ರಹಣದ ಮಸಿ

ಸಂಗತ: ರೋಗಿಗಳ ಸುಲಿಗೆಗೆ ‘ಚಿಕಿತ್ಸೆ’ ಬೇಡವೆ?

ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ ನಡೆಸುತ್ತಿದೆ. ರೋಗಿಗಳನ್ನು ಶೋಷಿಸುವವರ ಮೇಲೂ ಕ್ರಮ ಜರುಗಿಸುವುದು ಅಗತ್ಯ
Last Updated 10 ಸೆಪ್ಟೆಂಬರ್ 2025, 23:30 IST
ಸಂಗತ: ರೋಗಿಗಳ ಸುಲಿಗೆಗೆ ‘ಚಿಕಿತ್ಸೆ’ ಬೇಡವೆ?

ಸಂಗತ | ಅತಿಥಿ ಉಪನ್ಯಾಸಕ: ಸರ್ಕಾರ ನೆರವಾಗಲಿ

Higher Education Crisis: ಬೋಧಕರ ಕೊರತೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆ ಆಗಬಾರದು. ಯುಜಿಸಿ ನಿಯಮದಿಂದಾಗಿ ತೊಂದರೆ ಅನುಭವಿಸುತ್ತಿರುವ ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ಧಾವಿಸಬೇಕು.
Last Updated 10 ಸೆಪ್ಟೆಂಬರ್ 2025, 0:30 IST
ಸಂಗತ | ಅತಿಥಿ ಉಪನ್ಯಾಸಕ: ಸರ್ಕಾರ ನೆರವಾಗಲಿ
ADVERTISEMENT

ಸಂಗತ: ಜನಪ್ರತಿನಿಧಿಗಳ ನಾಲಿಗೆಗೆ ಅಂಕೆ ಅಗತ್ಯ

RV Deshpande Controversy: ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ರಾಜಕಾರಣಿಗಳ ವಿರುದ್ಧ ಕ್ರಮ ಜರುಗಿಸಬೇಕು. ಸಡಿಲ ನಾಲಿಗೆಯ ರಾಜಕಾರಣಿಗಳನ್ನು ಜನ ನಿರಾಕರಿಸಬೇಕು.
Last Updated 8 ಸೆಪ್ಟೆಂಬರ್ 2025, 23:46 IST
ಸಂಗತ: ಜನಪ್ರತಿನಿಧಿಗಳ ನಾಲಿಗೆಗೆ ಅಂಕೆ ಅಗತ್ಯ

ಸಂಗತ | ನದಿಯ ನೆನಪಿನ ಹಂಗು ಮತ್ತು ಹೊಣೆ

River Kali: ‘ಕಾಳಿ’ ಬರಿಯ ಸಾಕ್ಷ್ಯಚಿತ್ರವಲ್ಲ; ನದಿ ಹಾಗೂ ಪರಿಸರದ ಅನನ್ಯತೆಯನ್ನು ಕಟ್ಟಿಕೊಡುವ ಅಪೂರ್ವ ದಾಖಲೆ. ನಮ್ಮ ಆತ್ಮಸಾಕ್ಷಿಗೊಂದು ವಿವೇಕದ ಒರೆಗಲ್ಲು.
Last Updated 8 ಸೆಪ್ಟೆಂಬರ್ 2025, 0:00 IST
ಸಂಗತ | ನದಿಯ ನೆನಪಿನ ಹಂಗು ಮತ್ತು ಹೊಣೆ

ಸಂಗತ: ಬಾನಂಗಳದ ಅಪೂರ್ವ ಚಂದ್ರ ಚಮತ್ಕಾರ

Moon Gazing: ಚಂದ್ರನ ಅಪೂರ್ವ ನೋಟವನ್ನು ಸೆ. 7ರಂದು ಕಣ್ತುಂಬಿಕೊಳ್ಳಬಹುದು. ಈ ಚಂದ್ರಗ್ರಹಣವನ್ನು ತಪ್ಪಿಸಿಕೊಂಡರೆ, ಮತ್ತೆ 2028ರವರೆಗೆ ಕಾಯಬೇಕು.
Last Updated 5 ಸೆಪ್ಟೆಂಬರ್ 2025, 23:30 IST
ಸಂಗತ: ಬಾನಂಗಳದ ಅಪೂರ್ವ ಚಂದ್ರ ಚಮತ್ಕಾರ
ADVERTISEMENT
ADVERTISEMENT
ADVERTISEMENT