ಶನಿವಾರ, 13 ಡಿಸೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ | ಏಕಸ್ವಾಮ್ಯದ ಬಲೂನಿಗೆ ಸೂಜಿಮೊನೆ ಮದ್ದು

Indigo Flight Cancellations: ಇಂಡಿಗೊ ವಿಮಾನಗಳ ಹಾರಾಟದಲ್ಲಿ ಆದ ವ್ಯತ್ಯಯ ಹಾಗೂ ಅದರ ಪರಿಣಾಮ, ಏಕಸ್ವಾಮ್ಯದ ಅಪಾಯಗಳಿಗೆ ಪಠ್ಯದ ರೂಪದಲ್ಲಿ ಉಳಿಯುವ ವಿದ್ಯಮಾನ.
Last Updated 12 ಡಿಸೆಂಬರ್ 2025, 22:20 IST
ಸಂಗತ | ಏಕಸ್ವಾಮ್ಯದ ಬಲೂನಿಗೆ ಸೂಜಿಮೊನೆ ಮದ್ದು

ಸಂಗತ | ಡೊಂಕು ಬುದ್ಧಿ ನಾಗರಿಕರಿಗೆ ಬಾಲದ ಚಿಂತೆ!

ಮನುಷ್ಯನ ಮೌಢ್ಯ ನಾಯಿಗಳ ಬಾಲವನ್ನೂ ಬಿಟ್ಟಿಲ್ಲ. ಅವುಗಳ ಬಾಲವನ್ನು ತುಂಡರಿಸುವುದು ಅಮಾನವೀಯ ಮಾತ್ರವಲ್ಲ, ಕಾನೂನುಬಾಹಿರವೂ ಹೌದು.
Last Updated 12 ಡಿಸೆಂಬರ್ 2025, 0:07 IST
ಸಂಗತ | ಡೊಂಕು ಬುದ್ಧಿ ನಾಗರಿಕರಿಗೆ ಬಾಲದ ಚಿಂತೆ!

ಸಂಗತ | ಸಾಹಿತ್ಯ ‘ಮ್ಯೂಸಿಯಂ’ಗೆ ಸೀಮಿತ ಆಗದಿರಲಿ

Contemporary Writers: ಹಳೆಯದೆಲ್ಲವೂ ಚೆನ್ನ ಎನ್ನುವ ಮನೋಭಾವ ಅಪಾಯಕಾರಿ. ಹೊಸಬರ ಉತ್ತಮ ಪ್ರಯೋಗಗಳನ್ನು ಬೆಂಬಲಿಸದಿದ್ದರೆೆ, ಕನ್ನಡ ಸಾಹಿತ್ಯ ‘ಮ್ಯೂಸಿಯಂ’ಗೆ ಸೇರುತ್ತದೆ.
Last Updated 10 ಡಿಸೆಂಬರ್ 2025, 21:37 IST
ಸಂಗತ | ಸಾಹಿತ್ಯ ‘ಮ್ಯೂಸಿಯಂ’ಗೆ ಸೀಮಿತ ಆಗದಿರಲಿ

ಸಂಗತ | ಅಂಬೇಡ್ಕರ್‌ ಪುಸ್ತಕಪ್ರೀತಿ, ಎಳೆಯರಿಗೆ ಸ್ಫೂರ್ತಿ

‘ಅಂಬೇಡ್ಕರ್ ಅವರ ಪುಸ್ತಕಪ್ರೀತಿ: ಜ್ಞಾನ, ವಿವೇಕ, ಮತ್ತು ವಿಮರ್ಶಾಶಕ್ತಿಯನ್ನು ಅಂಗಳದಲ್ಲಿ ಎಳೆಯರಿಗೆ ಸ್ಫೂರ್ತಿಯಾಗಿಸುವ ಮಹತ್ವ’ - ಬಾಬಾ ಸಾಹೇಬರ ವ್ಯಕ್ತಿತ್ವ ಮತ್ತು ಓದಿನ ಪ್ರೀತಿ
Last Updated 9 ಡಿಸೆಂಬರ್ 2025, 23:58 IST
ಸಂಗತ | ಅಂಬೇಡ್ಕರ್‌ ಪುಸ್ತಕಪ್ರೀತಿ, ಎಳೆಯರಿಗೆ ಸ್ಫೂರ್ತಿ

ಸಂಗತ: ಕ್ರಿಕೆಟ್ ಗೆಲುವಿನ ಸಂಭ್ರಮಕ್ಕೆ ಮಾತಿನ ಮಸಿ

ದಕ್ಷಿಣ ಆಫ್ರಿಕಾದ ಕೋಚ್‌ ಬಳಸಿದ ‘ಗ್ರೋವೆಲ್‌’ ಪದದ ಹಿಂದೆ ವಸಾಹತುಶಾಹಿಗಳ ದರ್ಪದ ಮನೋಭಾವ ಇದೆ. ಆ ಅನುಚಿತ ಪದ, ಕ್ರೀಡಾಸ್ಫೂರ್ತಿಗೂ ವಿರುದ್ಧ.
Last Updated 8 ಡಿಸೆಂಬರ್ 2025, 23:08 IST
ಸಂಗತ: ಕ್ರಿಕೆಟ್ ಗೆಲುವಿನ ಸಂಭ್ರಮಕ್ಕೆ ಮಾತಿನ ಮಸಿ

ಸಂಗತ | ಯಕ್ಷಗಾನ: ರಚನಾತ್ಮಕ ಬದಲಾವಣೆ ಅಗತ್ಯ

ಮನರಂಜನೆ ಹೆಸರಿನಲ್ಲಿ ಕರಾವಳಿಯ ಯಕ್ಷಗಾನ ಕಲೆಯ ಸಾಂಪ್ರದಾಯಿಕ ಹಾಗೂ ಕಲಾತ್ಮಕ ಸ್ವರೂಪಕ್ಕೆ ಧಕ್ಕೆ ತರುವ ಪ್ರಯತ್ನಗಳು ವ್ಯಾಪಕವಾಗಿವೆ.
Last Updated 7 ಡಿಸೆಂಬರ್ 2025, 22:40 IST
ಸಂಗತ | ಯಕ್ಷಗಾನ: ರಚನಾತ್ಮಕ ಬದಲಾವಣೆ ಅಗತ್ಯ

ಸಂಗತ | ಬೆಳೆಗೆ ತಕ್ಕ ಬೆಲೆ: ದೊರೆಯದಿರುವುದು ಏಕೆ?

ಕೃಷಿ ಹಾಗೂ ಗ್ರಾಮಗಳಿಂದ ರೈತರು ವಿಮುಖರಾಗಲಿಕ್ಕೆ, ಬೆಳೆಗೆ ಸಮರ್ಪಕ ಬೆಲೆ ದೊರೆಯದಿರುವುದೂ ಕಾರಣ. ರೈತರ ಸಮಸ್ಯೆಗಳಿಗೆ ಸರ್ಕಾರ ಕುರುಡಾಗಿದೆ.
Last Updated 5 ಡಿಸೆಂಬರ್ 2025, 23:30 IST
ಸಂಗತ | ಬೆಳೆಗೆ ತಕ್ಕ ಬೆಲೆ: ದೊರೆಯದಿರುವುದು ಏಕೆ?
ADVERTISEMENT

World Soil Day: ಮಣ್ಣಿನ ಮ್ಯೂಸಿಯಂ; ಈ ಕಾಲದ ಅಗತ್ಯ

Soil Awareness India: ಮಣ್ಣಿನ ಬಗ್ಗೆ ಅರಿವಿನ ಕೊರತೆ ತೀವ್ರವಾಗುತ್ತಿರುವ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಮಣ್ಣಿನ ಪ್ರದರ್ಶನಾಲಯ’ಗಳು ಆರಂಭಗೊಳ್ಳಬೇಕಿದೆ.
Last Updated 4 ಡಿಸೆಂಬರ್ 2025, 23:30 IST
World Soil Day: ಮಣ್ಣಿನ ಮ್ಯೂಸಿಯಂ; ಈ ಕಾಲದ ಅಗತ್ಯ

ಸಂಗತ | ಶಕ್ತಿ ಯೋಜನೆ: ತಪ್ಪಬೇಕಿದೆ ಜಟಾಪಟಿ

ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್‌ ನಡುವೆ ಜಗಳ ಹೆಚ್ಚುತ್ತಿವೆ. ಇದಕ್ಕೆ ಅರಿವಿನ ಕೊರತೆ, ನಿಯಮಗಳಲ್ಲಿನ ಗೊಂದಲಗಳೇ ಕಾರಣ.
Last Updated 3 ಡಿಸೆಂಬರ್ 2025, 23:30 IST
ಸಂಗತ | ಶಕ್ತಿ ಯೋಜನೆ: ತಪ್ಪಬೇಕಿದೆ ಜಟಾಪಟಿ

ಸಂಗತ: ಶುದ್ಧ ಪರಿಸರ ಎನ್ನುವ ಜೀವಿಸುವ ಹಕ್ಕು!

‘ಮಾಲಿನ್ಯಮುಕ್ತ ಪರಿಸರ’ವನ್ನು ಹೊಂದುವುದು ನಾಗರಿಕರ ಹಕ್ಕು. ಈ ಹಕ್ಕನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲದಿರುವುದೇ ಸಮಸ್ಯೆಯಾಗಿದೆ.
Last Updated 2 ಡಿಸೆಂಬರ್ 2025, 23:30 IST
ಸಂಗತ: ಶುದ್ಧ ಪರಿಸರ ಎನ್ನುವ ಜೀವಿಸುವ ಹಕ್ಕು!
ADVERTISEMENT
ADVERTISEMENT
ADVERTISEMENT