ಶುಕ್ರವಾರ, 28 ನವೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ: ದಾರಿ ಯಾವುದು ಜೇನುಹುಳು ರಕ್ಷಣೆಗೆ?

ಜೇನುಹುಳುಗಳನ್ನು ಶತ್ರುಗಳಂತೆ ನೋಡಲು ಅವುಗಳ ಕುರಿತ ಅನಗತ್ಯ ಭಯ ಹಾಗೂ ಅವುಗಳ ಸ್ಥಳಾಂತರಿಸುವ ಸಾಧ್ಯತೆಗಳ ಮಾಹಿತಿಯ ಕೊರತೆಯೇ ಕಾರಣ.
Last Updated 27 ನವೆಂಬರ್ 2025, 19:05 IST
ಸಂಗತ: ದಾರಿ ಯಾವುದು ಜೇನುಹುಳು ರಕ್ಷಣೆಗೆ?

ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ದೇಶಪ್ರೇಮ ಹಾಗೂ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ‘ವಂದೇ ಮಾತರಂ’ ಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ.
Last Updated 26 ನವೆಂಬರ್ 2025, 23:30 IST
ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಪರಿಸರ ಮಾಲಿನ್ಯದ ತೀವ್ರತೆಯಿಂದ ಕಂಗೆಟ್ಟ ಕೊಪ್ಪಳ ಜಿಲ್ಲೆಯ ಜನರಿಗೆ, ತಮ್ಮ ಸಂಕಟಕ್ಕೆ ಉತ್ತರ ಕಂಡುಕೊಳ್ಳಲು ‘ಗಾಂಧಿಮಾರ್ಗ’ವೇ ಸರಿಯಾದುದು ಎನ್ನಿಸಿದೆ.
Last Updated 25 ನವೆಂಬರ್ 2025, 23:28 IST
ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

ಸಲಿಂಗ ಪ್ರೇಮ ಸುಲಭ ವ್ಯಾಖ್ಯಾನಕ್ಕೆ ದಕ್ಕುವಂತಹದ್ದಲ್ಲ. ಅದರ ಕುರಿತ ಸಾರ್ವಜನಿಕ ಚರ್ಚೆಯ ಬಹುತೇಕ ಅಭಿಪ್ರಾಯಗಳು ತಿಳಿವಳಿಕೆಯ ಕೊರತೆಯಿಂದ ಕೂಡಿವೆ.
Last Updated 24 ನವೆಂಬರ್ 2025, 19:00 IST
ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂವಿಧಾನ ಭಾರತೀಯರ ಸ್ವಾಭಿಮಾನದ ಸಂಕೇತ. ಸಂವಿಧಾನವನ್ನು ಅಲಕ್ಷಿಸಿರುವಕಾರಣದಿಂದಲೇ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ.
Last Updated 24 ನವೆಂಬರ್ 2025, 0:19 IST
ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂಗತ | ದೃಶ್ಯಮಾಧ್ಯಮಕ್ಕೆ ಹೊಣೆಗಾರಿಕೆ ಬೇಡವೆ?

Youth Influence: ಮದ್ಯಪಾನ, ಧೂಮಪಾನಕ್ಕೆ ಯುವಜನರನ್ನು ದೂಡುವಲ್ಲಿ ದೃಶ್ಯಮಾಧ್ಯಮಗಳು ಹಾಗೂ ತಾರಾವರ್ಚಸ್ಸಿನ ಕಲಾವಿದರ ಹೊಣೆಗೇಡಿತನದ ಪಾತ್ರವೂ ಇದೆ.
Last Updated 22 ನವೆಂಬರ್ 2025, 1:00 IST
ಸಂಗತ | ದೃಶ್ಯಮಾಧ್ಯಮಕ್ಕೆ ಹೊಣೆಗಾರಿಕೆ ಬೇಡವೆ?

ಸಂಗತ | ಬಿಹಾರ ಚದುರಂಗ: ದಲಿತರ ಮತಗಣಿತ

Bihar Election Dalit Votes: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ದಲಿತರ ಮತಗಳ ಧ್ರುವೀಕರಣಕ್ಕೆ ವಿಶೇಷ ಮಹತ್ವವಿದೆ. ಈ ಧ್ರುವೀಕರಣದಲ್ಲಿ ನಿತೀಶ್‌ ಜಾಣ್ಮೆಯಿದೆ.
Last Updated 21 ನವೆಂಬರ್ 2025, 0:24 IST
ಸಂಗತ | ಬಿಹಾರ ಚದುರಂಗ: ದಲಿತರ ಮತಗಣಿತ
ADVERTISEMENT

ಸಂಗತ: ಹಬ್ಬಲಿ ಪುಸ್ತಕ‍ ಪ್ರೀತಿ, ಓದಾಗಲಿ ಸಂಸ್ಕೃತಿ

Reading Habit Campaign: ಎಳೆಯರಿಗೆ ಪುಸ್ತಕಸಂಸ್ಕೃತಿ ಪರಿಚಯಿಸುವುದು ಅವರ ಆರೋಗ್ಯ ಹಾಗೂ ಮನೋವಿಕಾಸಕ್ಕೆ ಪೂರಕ. ನಾಡು–ನುಡಿ ಬಲಗೊಳಿಸಲೂ ಪುಸ್ತಕಪ್ರೀತಿ ಪೂರಕ.
Last Updated 20 ನವೆಂಬರ್ 2025, 0:28 IST
ಸಂಗತ: ಹಬ್ಬಲಿ ಪುಸ್ತಕ‍ ಪ್ರೀತಿ, ಓದಾಗಲಿ ಸಂಸ್ಕೃತಿ

ಸಂಗತ: ಸ್ಪಿನ್‌ ಸುಳಿಯಲ್ಲಿ ಉಸಿರುಗಟ್ಟುತ್ತಿರುವ ಭಾರತ

Indian Cricket Team: ಭಾರತದ ಟೆಸ್ಟ್‌ ಕ್ರಿಕೆಟಿಗರಿಗೀಗ ಅಗ್ನಿಪರೀಕ್ಷೆಯ ಸಮಯ. ಸ್ಪಿನ್ನರ್‌ಗಳ ಎದುರು ಪರದಾಡುತ್ತಿರುವ ಬ್ಯಾಟರ್‌ಗಳು, ನಿಂತು ಆಡುವ ಸಂಯಮ ಮರೆತಿರುವಂತಿದೆ.
Last Updated 19 ನವೆಂಬರ್ 2025, 0:35 IST
ಸಂಗತ: ಸ್ಪಿನ್‌ ಸುಳಿಯಲ್ಲಿ ಉಸಿರುಗಟ್ಟುತ್ತಿರುವ ಭಾರತ

ಸಂಗತ | ಎನ್. ನರಸಿಂಹಯ್ಯ ನೆನಪಿಗೆ ಏನೂ ಬೇಡವೆ?

N Narasimhaiah: ಹಲವು ತಲೆಮಾರುಗಳಿಗೆ ಓದಿನ ಅಭಿರುಚಿ ಹತ್ತಿಸಿದ ಎನ್‌. ನರಸಿಂಹಯ್ಯ ಅವರ ನೆನಪನ್ನು ಕನ್ನಡಿಗರು ಜನ್ಮಶತಾಬ್ದಿ ಸಂದರ್ಭದಲ್ಲಾದರೂ ಮಾಡಿಕೊಳ್ಳಬೇಕು.
Last Updated 18 ನವೆಂಬರ್ 2025, 0:27 IST
ಸಂಗತ | ಎನ್. ನರಸಿಂಹಯ್ಯ ನೆನಪಿಗೆ ಏನೂ ಬೇಡವೆ?
ADVERTISEMENT
ADVERTISEMENT
ADVERTISEMENT