ಶುಕ್ರವಾರ, 14 ನವೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ | ನೆಹರೂ ಮಾದರಿ: ಜೈಲಿಗೆ ಸೃಜನಶೀಲ ಸ್ಪರ್ಶ

Cultural Transformation: ಅಹಮದ್‌ನಗರ ಜೈಲಿನಲ್ಲಿ ಜವಾಹರಲಾಲ್ ನೆಹರೂ ಸೃಜನಶೀಲವಾಗಿ ಬದುಕಿ ಬರೆದ ಇತಿಹಾಸ, ಗಿಡಮೂಲಿಕೆಗಳಿಂದಲೂ ಸಾಂಸ್ಕೃತಿಕ ಪ್ರೇರಣೆಯಾಗಿ ಬದಲಾದ ಜೈಲಿನ ಸ್ಮೃತಿಗಾಥೆ.
Last Updated 13 ನವೆಂಬರ್ 2025, 19:14 IST
ಸಂಗತ | ನೆಹರೂ ಮಾದರಿ: ಜೈಲಿಗೆ ಸೃಜನಶೀಲ ಸ್ಪರ್ಶ

ಸಂಗತ: ನೂರರ ಹೊಸ್ತಿಲಲ್ಲಿ ಮಕ್ಕಳ ‘ಕಿಂದರಿಜೋಗಿ’

Kannada Children's Literature: ಕನ್ನಡ ಶಿಶುಸಾಹಿತ್ಯದ ಅಮರಕೃತಿ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನವೆಂಬರ್ 19ರಂದು ನೂರನೇ ವರ್ಷದ ಸಂಭ್ರಮಕ್ಕೆ ಕಾಲಿಡುತ್ತಿದೆ. ಕುವೆಂಪು ರಚಿಸಿದ ಈ ಕವಿತೆಯ ಇತಿಹಾಸ ಮೆಲುಕು ಹಾಕಲಾಗಿದೆ.
Last Updated 12 ನವೆಂಬರ್ 2025, 23:30 IST
ಸಂಗತ: ನೂರರ ಹೊಸ್ತಿಲಲ್ಲಿ ಮಕ್ಕಳ ‘ಕಿಂದರಿಜೋಗಿ’

ಸಂಗತ: ಮದ್ಯವ್ಯಸನಕ್ಕೆ 'ಸ್ವಾಸ್ಥ್ಯ ಸಂಕಲ್ಪ'ವೇ ಮದ್ದು

Substance Abuse Awareness: ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯೊಂದರ ಮದ್ಯವರ್ಜನ ಶಿಬಿರ ಮತ್ತು 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮದ ಮೂಲಕ ಯುವಜನರಲ್ಲಿ ಮದ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಯತ್ನ ಶ್ಲಾಘನೀಯವಾಗಿದೆ.
Last Updated 11 ನವೆಂಬರ್ 2025, 19:30 IST
ಸಂಗತ: ಮದ್ಯವ್ಯಸನಕ್ಕೆ 'ಸ್ವಾಸ್ಥ್ಯ ಸಂಕಲ್ಪ'ವೇ ಮದ್ದು

ಸಂಗತ | ಆಸ್ಪತ್ರೆಭಾಗ್ಯ: ಉತ್ತರ ಕನ್ನಡದ ಕಣ್ಣಿಗೆ ಸುಣ್ಣ

ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸಂಪತ್ತು ಅಸಾಧಾರಣ. ಅಲ್ಲಿ ಇಲ್ಲದಿರುವುದು ಒಂದೇ– ಜನಸಾಮಾನ್ಯರಿಗೆ ಆರೋಗ್ಯಭಾಗ್ಯದ ಖಾತರಿ ನೀಡುವ ಸುಸಜ್ಜಿತ ಆಸ್ಪತ್ರೆ!
Last Updated 10 ನವೆಂಬರ್ 2025, 19:30 IST
ಸಂಗತ | ಆಸ್ಪತ್ರೆಭಾಗ್ಯ: ಉತ್ತರ ಕನ್ನಡದ ಕಣ್ಣಿಗೆ ಸುಣ್ಣ

ಸಂಗತ: ಭ್ರಮೆಯ ಅವತಾರ ಒಂದೆರಡಲ್ಲ, ನೂರಾರು!

Political Commentary: ಕೋಟ ಶ್ರೀನಿವಾಸ ಪೂಜಾರಿಯ ‘ದಾಳಿಂಬೆ’ ಬರಹಕ್ಕೆ ಪ್ರತಿಕ್ರಿಯೆಯಾಗಿ ಲೇಖಕ ಆರ್‌ಎಸ್‌ಎಸ್, ಅಂಬೇಡ್ಕರ್ ಭೇಟಿಯ ಕುರಿತಾದ ಪುರಾವೆ, 1963ರ ಗಣರಾಜ್ಯೋತ್ಸವ, ಮೋದಿ ಅವರ ಹೇಳಿಕೆಗಳ ಕುರಿತಾಗಿ ವಿವರಣೆ ನೀಡಿದಿದ್ದಾರೆ.
Last Updated 9 ನವೆಂಬರ್ 2025, 19:30 IST
ಸಂಗತ: ಭ್ರಮೆಯ ಅವತಾರ ಒಂದೆರಡಲ್ಲ, ನೂರಾರು!

ಸಂಗತ | ಲೋಕದ ಕವಿ–ದಾರ್ಶನಿಕ ಕನಕದಾಸರು

ಕನ್ನಡ ಸಾಂಸ್ಕೃತಿಕ ಲೋಕದ ಮಹೋನ್ನತ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಕನಕದಾಸರು, ತಮ್ಮ ಕೃತಿಗಳ ಮೂಲಕ ಕಟ್ಟಿಕೊಟ್ಟ ವಿವೇಕ ಎಲ್ಲ ಕಾಲಕ್ಕೂ ಪ್ರಸ್ತುತ.
Last Updated 8 ನವೆಂಬರ್ 2025, 2:18 IST
ಸಂಗತ | ಲೋಕದ ಕವಿ–ದಾರ್ಶನಿಕ ಕನಕದಾಸರು

ಸಂಗತ: ಕಸಾಪ, ಕನ್ನಡಶಾಲೆ: ಕರುಣಾಳು ಬಾ ಬೆಳಕೆ...

ನೂರು ವರ್ಷಗಳ ಹಿಂದಿನ ‘ಕರುಣಾಳು ಬಾ ಬೆಳಕೆ’ ಕವಿತೆ, ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಶಾಲೆಗಳ ಕಾಯಕಲ್ಪದ ಹಂಬಲಕ್ಕೆ ಪ್ರಾರ್ಥನೆಯಂತಿದೆ.
Last Updated 7 ನವೆಂಬರ್ 2025, 2:04 IST
ಸಂಗತ: ಕಸಾಪ, ಕನ್ನಡಶಾಲೆ: ಕರುಣಾಳು ಬಾ ಬೆಳಕೆ...
ADVERTISEMENT

ಸಂಗತ | ರಾಜಕೀಯ ಪ್ರಜ್ಞೆ ನಮಗೆ ಯಾಕಾಗಿ ಬೇಕು?

ರಾಜಕೀಯ ಪ್ರಜ್ಞೆ ಪಕ್ಷ ರಾಜಕಾರಣಕ್ಕಿಂತಲೂ ಭಿನ್ನವಾದುದು. ನಿರಂತರವಾಗಿ ಪ್ರಶ್ನಿಸುವ ಮೂಲಕ ರಾಜಕಾರಣಿಗಳನ್ನು ಹದ್ದುಬಸ್ತಿನಲ್ಲಿಡಲು ಪ್ರಜ್ಞೆ ನೆರವಾಗುತ್ತದೆ.
Last Updated 6 ನವೆಂಬರ್ 2025, 0:09 IST
ಸಂಗತ | ರಾಜಕೀಯ ಪ್ರಜ್ಞೆ ನಮಗೆ ಯಾಕಾಗಿ ಬೇಕು?

ಸಂಗತ | ಹಳ್ಳಿ ಹುಡುಗಿಯರಿಗೆ ಕ್ರಿಕೆಟ್‌ ದುಬಾರಿ

ಕ್ರಿಕೆಟ್‌ ಆಟಗಾರ್ತಿಯರ ಸಾಧನೆ ಪೋಷಕರಿಗೆ ಹೊಸ ಸಾಧ್ಯತೆ ಕಾಣಿಸಿದೆ. ಈ ಸಾಧ್ಯತೆ ‘ಕೆಎಸ್‌ಸಿಎ’ ಹಾಗೂ ಖಾಸಗಿ ಕ್ಲಬ್‌ಗಳಿಗೂ ಮನವರಿಕೆ ಆಗಬೇಕಿದೆ.
Last Updated 4 ನವೆಂಬರ್ 2025, 23:46 IST
ಸಂಗತ | ಹಳ್ಳಿ ಹುಡುಗಿಯರಿಗೆ ಕ್ರಿಕೆಟ್‌ ದುಬಾರಿ

ಕನ್ನಡನುಡಿ ಸೊಡರು; ಎಲ್ಲೆಡೆಯೂ ತೊಡರು!

ಶಿಕ್ಷಣ, ಸಾಹಿತ್ಯ, ಸಿನಿಮಾ, ಉದ್ಯಮ, ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ನುಡಿ ಸವಾಲು ಎದುರಿಸುತ್ತಿದೆ. ಕನ್ನಡ ನುಡಿ ಎಲ್ಲರ ‘ಎದೆಯ ನುಡಿ’ ಆಗುವುದು ಯಾವಾಗ?
Last Updated 3 ನವೆಂಬರ್ 2025, 23:41 IST
ಕನ್ನಡನುಡಿ ಸೊಡರು; ಎಲ್ಲೆಡೆಯೂ ತೊಡರು!
ADVERTISEMENT
ADVERTISEMENT
ADVERTISEMENT