ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ: ಶುದ್ಧ ಪರಿಸರ ಎನ್ನುವ ಜೀವಿಸುವ ಹಕ್ಕು!

‘ಮಾಲಿನ್ಯಮುಕ್ತ ಪರಿಸರ’ವನ್ನು ಹೊಂದುವುದು ನಾಗರಿಕರ ಹಕ್ಕು. ಈ ಹಕ್ಕನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಸರ್ಕಾರಗಳಿಗೆ ಇಲ್ಲದಿರುವುದೇ ಸಮಸ್ಯೆಯಾಗಿದೆ.
Last Updated 2 ಡಿಸೆಂಬರ್ 2025, 23:30 IST
ಸಂಗತ: ಶುದ್ಧ ಪರಿಸರ ಎನ್ನುವ ಜೀವಿಸುವ ಹಕ್ಕು!

ಸಂಗತ: ‘ನೈತಿಕಕ್ಷಾಮ’ದ ಸುಳಿಯಲ್ಲಿ ಚಲನಚಿತ್ರ

ರಂಜನೆಯ ಸೂತ್ರಕ್ಕೆ ಜೋತುಬಿದ್ದಿರುವ ಕನ್ನಡ ಸಿನಿಮಾ, ಸಾಮಾಜಿಕ ಹೊಣೆಗಾರಿಕೆ ಮರೆತಿದೆ. ಸಿನಿಮಾಕ್ಕೆ ನೈತಿಕತೆ ಅಗತ್ಯ ಎನ್ನುವ ನಂಬಿಕೆಯಿಂದ ದೂರವಾಗುತ್ತಿದೆ.
Last Updated 1 ಡಿಸೆಂಬರ್ 2025, 23:30 IST
ಸಂಗತ: ‘ನೈತಿಕಕ್ಷಾಮ’ದ ಸುಳಿಯಲ್ಲಿ ಚಲನಚಿತ್ರ

ಸಂಗತ: ಆಪ್ತ ಸಮಾಲೋಚಕರಿಗೆ ಬೇಕು ವೃತ್ತಿಭದ್ರತೆ

ಎಚ್‌ಐವಿ/ಏಡ್ಸ್‌ ನಿಯಂತ್ರಣದಲ್ಲಿ ಆಪ್ತ ಸಮಾಲೋಚಕರ ಪಾತ್ರ ಮಹತ್ವದ್ದು. ಆದರೆ, ಈ ಆರೋಗ್ಯಯೋಧರ ವೃತ್ತಿಬದುಕು ಅಸುರಕ್ಷಿತ ಆಗಿರುವುದು ದುರದೃಷ್ಟಕರ.
Last Updated 30 ನವೆಂಬರ್ 2025, 23:30 IST
ಸಂಗತ: ಆಪ್ತ ಸಮಾಲೋಚಕರಿಗೆ ಬೇಕು ವೃತ್ತಿಭದ್ರತೆ

ಸಂಗತ: ಜನಮನದ ರಾಮನ ಮಸುಕಾಗಿಸಬಹುದೆ?

ಜನರ ಮನಸ್ಸಿನಲ್ಲಿ ನೆಲೆಗೊಂಡ ವ್ಯಕ್ತಿತ್ವದ ಮಾದರಿಗಳನ್ನು ಗಾಸಿಗೊಳಿಸುವ ಪ್ರಯತ್ನಗಳು ಸರಿಯಲ್ಲ; ಅವು ಪೂರ್ಣದೃಷ್ಟಿಯ ಅಭಿಪ್ರಾಯಗಳೂ ಆಗಿರುವುದಿಲ್ಲ.
Last Updated 29 ನವೆಂಬರ್ 2025, 0:18 IST
ಸಂಗತ: ಜನಮನದ ರಾಮನ ಮಸುಕಾಗಿಸಬಹುದೆ?

ಸಂಗತ: ದಾರಿ ಯಾವುದು ಜೇನುಹುಳು ರಕ್ಷಣೆಗೆ?

ಜೇನುಹುಳುಗಳನ್ನು ಶತ್ರುಗಳಂತೆ ನೋಡಲು ಅವುಗಳ ಕುರಿತ ಅನಗತ್ಯ ಭಯ ಹಾಗೂ ಅವುಗಳ ಸ್ಥಳಾಂತರಿಸುವ ಸಾಧ್ಯತೆಗಳ ಮಾಹಿತಿಯ ಕೊರತೆಯೇ ಕಾರಣ.
Last Updated 27 ನವೆಂಬರ್ 2025, 19:05 IST
ಸಂಗತ: ದಾರಿ ಯಾವುದು ಜೇನುಹುಳು ರಕ್ಷಣೆಗೆ?

ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ದೇಶಪ್ರೇಮ ಹಾಗೂ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ‘ವಂದೇ ಮಾತರಂ’ ಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ.
Last Updated 26 ನವೆಂಬರ್ 2025, 23:30 IST
ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!

ಪರಿಸರ ಮಾಲಿನ್ಯದ ತೀವ್ರತೆಯಿಂದ ಕಂಗೆಟ್ಟ ಕೊಪ್ಪಳ ಜಿಲ್ಲೆಯ ಜನರಿಗೆ, ತಮ್ಮ ಸಂಕಟಕ್ಕೆ ಉತ್ತರ ಕಂಡುಕೊಳ್ಳಲು ‘ಗಾಂಧಿಮಾರ್ಗ’ವೇ ಸರಿಯಾದುದು ಎನ್ನಿಸಿದೆ.
Last Updated 25 ನವೆಂಬರ್ 2025, 23:28 IST
ಸಂಗತ: ಗಾಂಧಿಮಾರ್ಗ– ಅನ್ಯಥಾ ಶರಣಂ ನಾಸ್ತಿ!
ADVERTISEMENT

ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

ಸಲಿಂಗ ಪ್ರೇಮ ಸುಲಭ ವ್ಯಾಖ್ಯಾನಕ್ಕೆ ದಕ್ಕುವಂತಹದ್ದಲ್ಲ. ಅದರ ಕುರಿತ ಸಾರ್ವಜನಿಕ ಚರ್ಚೆಯ ಬಹುತೇಕ ಅಭಿಪ್ರಾಯಗಳು ತಿಳಿವಳಿಕೆಯ ಕೊರತೆಯಿಂದ ಕೂಡಿವೆ.
Last Updated 24 ನವೆಂಬರ್ 2025, 19:00 IST
ಯಕ್ಷಗಾನದಲ್ಲಿ ಸಲಿಂಗ ಪ್ರೇಮ: ಪೂರ್ವಗ್ರಹಗಳೇ ಹೆಚ್ಚು– ನಡಹಳ್ಳಿ ವಸಂತ್‌ ಅವರ ಲೇಖನ

ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂವಿಧಾನ ಭಾರತೀಯರ ಸ್ವಾಭಿಮಾನದ ಸಂಕೇತ. ಸಂವಿಧಾನವನ್ನು ಅಲಕ್ಷಿಸಿರುವಕಾರಣದಿಂದಲೇ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ.
Last Updated 24 ನವೆಂಬರ್ 2025, 0:19 IST
ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂಗತ | ದೃಶ್ಯಮಾಧ್ಯಮಕ್ಕೆ ಹೊಣೆಗಾರಿಕೆ ಬೇಡವೆ?

Youth Influence: ಮದ್ಯಪಾನ, ಧೂಮಪಾನಕ್ಕೆ ಯುವಜನರನ್ನು ದೂಡುವಲ್ಲಿ ದೃಶ್ಯಮಾಧ್ಯಮಗಳು ಹಾಗೂ ತಾರಾವರ್ಚಸ್ಸಿನ ಕಲಾವಿದರ ಹೊಣೆಗೇಡಿತನದ ಪಾತ್ರವೂ ಇದೆ.
Last Updated 22 ನವೆಂಬರ್ 2025, 1:00 IST
ಸಂಗತ | ದೃಶ್ಯಮಾಧ್ಯಮಕ್ಕೆ ಹೊಣೆಗಾರಿಕೆ ಬೇಡವೆ?
ADVERTISEMENT
ADVERTISEMENT
ADVERTISEMENT