ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಂಗತ

ADVERTISEMENT

ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

Domestic Violence Act: ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಡಿಸೆಂಬರ್ 2, 2025ರಂದು ಒಂದು ಮಹತ್ವದ ತೀರ್ಪನ್ನು ನೀಡಿದರು. ಆ ತೀರ್ಪಿನ ಮೂಲಕ, ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 498ಎ’ ಸಾಧ್ಯತೆಗಳಿಗೆ ಈ ಕಾಲಕ್ಕೆ ಅಗತ್ಯವಾದ ವಿಸ್ತಾರ ದೊರೆತಂತಾಯಿತು. ಅಂದರೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ.
Last Updated 14 ಜನವರಿ 2026, 23:42 IST
ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

Service Organizations: ಸೇವಾಸಂಸ್ಥೆಯೊಂದು ಅಂಗವಿಕಲರು, ಅನಾಥರು, ಅಸಹಾಯಕ ವೃದ್ಧರಿಗೆ ಆರ್ಥಿಕ ನೆರವು ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಫಲಾನುಭವಿಗಳು, ದಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿದ್ದ ಆ ಕಾರ್ಯಕ್ರಮದಲ್ಲಿ...
Last Updated 14 ಜನವರಿ 2026, 0:22 IST
ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

Traffic Rules: ನಮ್ಮ ದೇಶದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಏನೆಂದು ಕೇಳಿದರೆ– ತಜ್ಞರು, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಎದುರಾಗುವ ನಿರೀಕ್ಷಿತ ಉತ್ತರ: ‘ರಸ್ತೆಗಳು ಅತಿ ಕೆಟ್ಟದಾಗಿವೆ’ ಎನ್ನುವುದೇ ಆಗಿದೆ. ಆದರೆ, ಸುಗಮ ಹಾಗೂ ಸುರಕ್ಷಿತ
Last Updated 13 ಜನವರಿ 2026, 0:03 IST
ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

Bengaluru International Film Festival: ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ಗಾದೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಚೆನ್ನಾಗಿ ಒಪ್ಪುತ್ತದೆ. ವರ್ಷವಿಡೀ ನಿದ್ರಾವಸ್ಥೆಯಲ್ಲಿರುವ ಅಕಾಡೆಮಿ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಯದಲ್ಲಿ ಜಾಗೃತಗೊಳ್ಳುತ್ತದೆ.
Last Updated 11 ಜನವರಿ 2026, 23:31 IST
ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

ಸಂಗತ: ಯುದ್ಧಗಳ ಹೇಷಾರವ– ಶಾಂತಿ ಮರೀಚಿಕೆ

ಯುದ್ಧ ಭೀತಿಯ ದಟ್ಟ ನೆರಳು ಇಡೀ ವಿಶ್ವವನ್ನು ಕಾಡುತ್ತಿದೆ. ವಿಶ್ವಸಂಸ್ಥೆ ದುರ್ಬಲಆಗಿರುವ ಹೊತ್ತಲ್ಲಿ ಹೆಚ್ಚುತ್ತಿರುವ ಯುದ್ಧಗಳು ನಾಗರಿಕತೆಯ ಅಣಕದಂತಿವೆ.
Last Updated 9 ಜನವರಿ 2026, 23:54 IST
ಸಂಗತ: ಯುದ್ಧಗಳ ಹೇಷಾರವ– ಶಾಂತಿ ಮರೀಚಿಕೆ

ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಪ್ರೇಮಿಗಳಿಗೆ ತಮ್ಮ ಪ್ರೇಮವನ್ನು ಹೆತ್ತವರಲ್ಲಿ ಹೇಳಿಕೊಳ್ಳುವ ಧೈರ್ಯ ಅಗತ್ಯ. ಪ್ರೇಮವನ್ನು ಮುಚ್ಚಿಡುವುದು ಮುಜುಗರಕ್ಕೆ, ಅನಾಹುತಕ್ಕೆ ಕಾರಣ ಆಗಬಹುದು.
Last Updated 8 ಜನವರಿ 2026, 23:48 IST
ಸಂಗತ: ಪ್ರೇಮ ವಿವಾಹ.. ದೃಷ್ಟಿಕೋನ ಬದಲಾಗಲಿ

ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

ರಾಜಕಾರಣಿ – ಧರ್ಮಗುರು ಎಸಗುವ ಅತ್ಯಾಚಾರದ ಹಿಂದೆ ಲೈಂಗಿಕ ಆಸೆಯಷ್ಟೇ ಇರುವುದಿಲ್ಲ. ಅದು ಅಧಿಕಾರ ಹಾಗೂ ಧರ್ಮದ ದುರುಪಯೋಗವೂ ಹೌದು.
Last Updated 7 ಜನವರಿ 2026, 23:31 IST
ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!
ADVERTISEMENT

ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

ಸ್ಲೀಪರ್‌ ಬಸ್‌ಗಳು ಮೃತ್ಯುವಾಹನಗಳಂತೆ ಕಾಣಿಸುತ್ತಿವೆ. ಸುರಕ್ಷತಾ ಕ್ರಮಗಳ ಕೊರತೆ ಹಾಗೂ ನಿರ್ಲಕ್ಷ್ಯ ಬಹುತೇಕ ರಸ್ತೆ ಅಪಘಾತಗಳಿಗೆ, ಜೀವಹಾನಿಗೆ ಕಾರಣ.
Last Updated 6 ಜನವರಿ 2026, 23:36 IST
ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?

ದೇಶದ ಅಭಿವೃದ್ಧಿ ಹಾಗೂ ಜನರ ಸಂತೃಪ್ತಿ ‘ಜಿಡಿಪಿ’ಯಿಂದ ನಿರ್ಣಯವಾಗದು. ಸಂತುಷ್ಟಿಯ ಹೊಸ ಮಾನದಂಡಗಳನ್ನು ವಸ್ತುಸ್ಥಿತಿ ಆಧಾರದಲ್ಲಿ ರೂಪಿಸಬೇಕಾಗಿದೆ.
Last Updated 5 ಜನವರಿ 2026, 23:55 IST
ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?

ಸಂಗತ: ಸರ್ಕಾರಿ ಯೋಜನೆಗಳ ಫಲಾನುಭವಿಗಳ ಬಗ್ಗೆ ಅಸಹನೆ ಏಕೆ?

ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಉದಾಸೀನದಿಂದ ನೋಡುವುದು ಅಮಾನವೀಯ ನಡವಳಿಕೆ. ಘನತೆಯ ಬದುಕು ಉಳ್ಳವರಿಗೆ ಸೀಮಿತವಾದುದಲ್ಲ.
Last Updated 4 ಜನವರಿ 2026, 23:44 IST
ಸಂಗತ: ಸರ್ಕಾರಿ ಯೋಜನೆಗಳ ಫಲಾನುಭವಿಗಳ ಬಗ್ಗೆ ಅಸಹನೆ ಏಕೆ?
ADVERTISEMENT
ADVERTISEMENT
ADVERTISEMENT