ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಂಗತ

ADVERTISEMENT

ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

ಸ್ಲೀಪರ್‌ ಬಸ್‌ಗಳು ಮೃತ್ಯುವಾಹನಗಳಂತೆ ಕಾಣಿಸುತ್ತಿವೆ. ಸುರಕ್ಷತಾ ಕ್ರಮಗಳ ಕೊರತೆ ಹಾಗೂ ನಿರ್ಲಕ್ಷ್ಯ ಬಹುತೇಕ ರಸ್ತೆ ಅಪಘಾತಗಳಿಗೆ, ಜೀವಹಾನಿಗೆ ಕಾರಣ.
Last Updated 6 ಜನವರಿ 2026, 23:36 IST
ಸಂಗತ: ಅಪಘಾತ ನಿಯಂತ್ರಣ– ಸುರಕ್ಷತೆಯೇ ಮದ್ದು

ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?

ದೇಶದ ಅಭಿವೃದ್ಧಿ ಹಾಗೂ ಜನರ ಸಂತೃಪ್ತಿ ‘ಜಿಡಿಪಿ’ಯಿಂದ ನಿರ್ಣಯವಾಗದು. ಸಂತುಷ್ಟಿಯ ಹೊಸ ಮಾನದಂಡಗಳನ್ನು ವಸ್ತುಸ್ಥಿತಿ ಆಧಾರದಲ್ಲಿ ರೂಪಿಸಬೇಕಾಗಿದೆ.
Last Updated 5 ಜನವರಿ 2026, 23:55 IST
ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?

ಸಂಗತ: ಸರ್ಕಾರಿ ಯೋಜನೆಗಳ ಫಲಾನುಭವಿಗಳ ಬಗ್ಗೆ ಅಸಹನೆ ಏಕೆ?

ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಉದಾಸೀನದಿಂದ ನೋಡುವುದು ಅಮಾನವೀಯ ನಡವಳಿಕೆ. ಘನತೆಯ ಬದುಕು ಉಳ್ಳವರಿಗೆ ಸೀಮಿತವಾದುದಲ್ಲ.
Last Updated 4 ಜನವರಿ 2026, 23:44 IST
ಸಂಗತ: ಸರ್ಕಾರಿ ಯೋಜನೆಗಳ ಫಲಾನುಭವಿಗಳ ಬಗ್ಗೆ ಅಸಹನೆ ಏಕೆ?

ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!

ವಿಮರ್ಶೆಗೆ ಬೆನ್ನು ತೋರಿಸಿ ಯಾವುದೇ ಸೃಜನಶೀಲ ಕಲೆ ಬೆಳೆಯುವುದು ಸಾಧ್ಯವಿಲ್ಲ. ಕನ್ನಡ ಸಿನಿಮಾ ಮಂದಿಗೋ ಟೀಕೆ–ಟಿಪ್ಪಣಿಯೇ ಅಪಥ್ಯವಾಗಿದೆ.
Last Updated 2 ಜನವರಿ 2026, 23:24 IST
ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!

ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?

ಜಾತಿ ಕಾರಣಕ್ಕಾಗಿ ನಡೆದ ಕೊಲೆ ಆ ಸಮುದಾಯವನ್ನು ಬಾಧಿಸಬೇಕಲ್ಲವೆ? ಆ ಪಾಪಕೃತ್ಯವನ್ನು ಸಮುದಾಯ ಖಂಡಿಸದೆ ಹೋದರೆ ಅದು ಅಧರ್ಮ ಅಲ್ಲವೆ?
Last Updated 2 ಜನವರಿ 2026, 0:17 IST
ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?

ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು

ಕೋರೆಗಾಂವ್‌ ಯುದ್ಧ ಅಸ್ಪೃಶ್ಯರ ಪಾಲಿಗೆ ಸ್ಫೂರ್ತಿದಾಯಕ ಕಥನ. ಚರಿತ್ರೆಯಲ್ಲಿ ಹುದುಗಿದ್ದ ವಿದ್ಯಮಾನವನ್ನು ಅಂಬೇಡ್ಕರ್ ಸ್ವಾಭಿಮಾನದ ಸಂಕೇತವಾಗಿಸಿದರು.
Last Updated 31 ಡಿಸೆಂಬರ್ 2025, 23:30 IST
ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು

ಸಂಗತ | ಮರ್ಯಾದೆ ಹತ್ಯೆ: ಕಠಿಣ ಕಾನೂನು ಬೇಕು

ಜಾತಿಶ್ರೇಷ್ಠತೆಯ ಹೆಸರಿನಲ್ಲಿ ಕರುಳಕುಡಿಯನ್ನೇ ಕೊಲ್ಲುವ ಘಟನೆಗಳು ಸಮಾಜಕ್ಕೆ ಕಳಂಕ. ಈ ಕೊಳಕು ಮನಃಸ್ಥಿತಿಯನ್ನು ಕಠಿಣ ಕಾನೂನಿನ ಮೂಲಕ ಹತ್ತಿಕ್ಕಬೇಕು.
Last Updated 30 ಡಿಸೆಂಬರ್ 2025, 23:53 IST
ಸಂಗತ | ಮರ್ಯಾದೆ ಹತ್ಯೆ: ಕಠಿಣ ಕಾನೂನು ಬೇಕು
ADVERTISEMENT

ಸಂಗತ: ಹೆಣ್ಣಿನ ಆಯ್ಕೆ ನಿಯಂತ್ರಿಸುವ ‘ಯಜಮಾನಿಕೆ’

ಹೆಣ್ಣಿನ ಆಯ್ಕೆಯನ್ನು ವಿರೋಧಿಸುವ ಮನೋಭಾವ ‘ಮರ್ಯಾದೆಗೇಡು ಹತ್ಯೆ’ ರೂಪ ಪಡೆಯುತ್ತದೆ. ಮಗಳನ್ನು ಕೊಂದು ಉಳಿಸಿಕೊಳ್ಳುವ ಜಾತಿ ಇದೆಯೆ?
Last Updated 29 ಡಿಸೆಂಬರ್ 2025, 23:32 IST
ಸಂಗತ: ಹೆಣ್ಣಿನ ಆಯ್ಕೆ ನಿಯಂತ್ರಿಸುವ ‘ಯಜಮಾನಿಕೆ’

ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಗ್ರಾಮಭಾರತದೊಂದಿಗೆ ಅಂತರಂಗದ ಸಾಧ್ಯತೆಗಳನ್ನು ಅರಿವಿಗೆ ತರುವ ವಿಶಿಷ್ಟ ಉದ್ದೇಶದ ಈ ಪಾದಯಾತ್ರೆ, ಬದುಕಿನ ಸಹಜ ವಾಸ್ತವಗಳನ್ನು ಅರ್ಥ ಮಾಡಿಸುವ ಉದ್ದೇಶ ಹೊಂದಿದೆ.
Last Updated 28 ಡಿಸೆಂಬರ್ 2025, 23:30 IST
ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ನದಿಗಳ ನೀರು ಸಮುದ್ರ ಸೇರುವುದನ್ನು ‘ವ್ಯರ್ಥ’ ಎಂದು ಭಾವಿಸುವವರಿಗೆ ಪರಿಸರದ ಸೂಕ್ಷ್ಮಗಳ ಅರಿವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಪರಿಸರಕ್ಕೆ ಹಾನಿಕರ.
Last Updated 26 ಡಿಸೆಂಬರ್ 2025, 22:30 IST
ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ
ADVERTISEMENT
ADVERTISEMENT
ADVERTISEMENT