ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

ಒಲಿಂಪಿಕ್ಸ್‌ ಚಿನ್ನ ಗೆದ್ದ ಅಥ್ಲೀಟುಗಳಿಗೆ ನಗದು: ಕ್ರೀಡಾ ಒಕ್ಕೂಟಗಳ ಖಂಡನೆ

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಲಿಗೆ ನಗದು ಬಹುಮಾನ ನೀಡುವ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯ ನಿರ್ಧಾರ ‘ಒಲಿಂಪಿಕ್ಸ್‌ ಆಶಯಗಳ ಮೌಲ್ಯ ತಗ್ಗಿಸಿದಂತೆ’ ಎಂದು ಒಲಿಂಪಿಕ್‌ ಕ್ರೀಡೆಗಳ ಒಕ್ಕೂಟಗಳು ಶುಕ್ರವಾರ ಖಂಡಿಸಿವೆ.
Last Updated 19 ಏಪ್ರಿಲ್ 2024, 14:24 IST
ಒಲಿಂಪಿಕ್ಸ್‌ ಚಿನ್ನ ಗೆದ್ದ ಅಥ್ಲೀಟುಗಳಿಗೆ ನಗದು: ಕ್ರೀಡಾ ಒಕ್ಕೂಟಗಳ ಖಂಡನೆ

ಡೋಪಿಂಗ್: ಶಾಲು ದೋಷಮುಕ್ತ

ಮಧ್ಯ ಅಂತರದ ಓಟಗಾರ್ತಿ ಶಾಲು ಚೌಧರಿ ಅವರ ಮೇಲೆ ವಿಧಿಸಲಾಗಿದ್ದ ನಾಲ್ಕು ವರ್ಷಗಳ ನಿಷೇಧವನ್ನು ರದ್ದುಪಡಿಸಲಾಗಿದೆ.
Last Updated 19 ಏಪ್ರಿಲ್ 2024, 14:18 IST
ಡೋಪಿಂಗ್: ಶಾಲು ದೋಷಮುಕ್ತ

ಕ್ಯಾಂಡಿಡೇಟ್ಸ್‌ ಚೆಸ್‌: ಗುಕೇಶ್‌ಗೆ ಜಯ, ಮತ್ತೆ ಜಂಟಿ ಅಗ್ರಸ್ಥಾನ

ಇನ್ನೆರಡೇ ಸುತ್ತುಗಳು ಬಾಕಿ* ಅಗ್ರಸ್ಥಾನದಲ್ಲಿ ಮೂವರು
Last Updated 19 ಏಪ್ರಿಲ್ 2024, 13:09 IST
ಕ್ಯಾಂಡಿಡೇಟ್ಸ್‌ ಚೆಸ್‌: ಗುಕೇಶ್‌ಗೆ ಜಯ, ಮತ್ತೆ ಜಂಟಿ ಅಗ್ರಸ್ಥಾನ

ಏಷ್ಯನ್‌ ಕ್ವಾಲಿಫೈರ್ಸ್‌ ತಪ್ಪಿಸಿಕೊಂಡ ಪೂನಿಯಾ, ಸುಜಿತ್

ದುಬೈನಿಂದ ತಡವಾಗಿ ಹೊರಟ ವಿಮಾನ
Last Updated 19 ಏಪ್ರಿಲ್ 2024, 12:17 IST
ಏಷ್ಯನ್‌ ಕ್ವಾಲಿಫೈರ್ಸ್‌ ತಪ್ಪಿಸಿಕೊಂಡ ಪೂನಿಯಾ, ಸುಜಿತ್

ಡ್ರಾ ಪಂದ್ಯದಲ್ಲಿ ಗುಕೇಶ್‌, ಕರುವಾನಾ

ಕ್ಯಾಂಡಿಡೇಟ್ಸ್‌ ಚೆಸ್‌: ಪ್ರಜ್ಞಾನಂದ, ವಿದಿತ್‌ಗೆ ಸೋಲಿನ ಆಘಾತ
Last Updated 18 ಏಪ್ರಿಲ್ 2024, 20:37 IST
ಡ್ರಾ ಪಂದ್ಯದಲ್ಲಿ ಗುಕೇಶ್‌, ಕರುವಾನಾ

ಒಲಿಂಪಿಕ್ ಕೋಟಾ ಮೇಲೆ ಫೋಗಾಟ್‌ ಕಣ್ಣು

ಎರಡು ಬಾರಿಯ ಒಲಿಂಪಿಯನ್ ವಿನೇಶಾ ಫೋಗಾಟ್ ಅವರು ಶುಕ್ರವಾರ ಇಲ್ಲಿ ಪ್ರಾಂಭವಾಗುವ ಏಷ್ಯಾ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಕೋಟಾ ಸ್ಥಾನಕ್ಕೆ ಭಾರತದ ಇತರೆ 16 ಕುಸ್ತಿಪಟುಗಳೊಂದಿಗೆ ಪೈಪೋಟಿ ನಡೆಸಲಿದ್ದಾರೆ.
Last Updated 18 ಏಪ್ರಿಲ್ 2024, 19:51 IST
ಒಲಿಂಪಿಕ್ ಕೋಟಾ ಮೇಲೆ ಫೋಗಾಟ್‌ ಕಣ್ಣು

ವಿಶ್ವ ಟೆನ್‌ಕೆ ಓಟಕ್ಕೆ 30 ಸಾವಿರ ಸ್ಪರ್ಧಿಗಳು

ಉದ್ಯಾನಗರಿಯಲ್ಲಿ ಸ್ಪರ್ಧೆ: ಅಂತರರಾಷ್ಟ್ರೀಯ ಅಥ್ಲೀಟ್‌ಗಳು ಭಾಗಿ
Last Updated 18 ಏಪ್ರಿಲ್ 2024, 16:03 IST
ವಿಶ್ವ ಟೆನ್‌ಕೆ ಓಟಕ್ಕೆ 30 ಸಾವಿರ ಸ್ಪರ್ಧಿಗಳು
ADVERTISEMENT

ಮುರಳಿ ಶ್ರೀಶಂಕರ್ ಒಲಿಂಪಿಕ್ಸ್‌ ಕನಸು ಭಗ್ನ

ತರಬೇತಿ ವೇಳೆ ಮೊಣಕಾಲು ನೋವು
Last Updated 18 ಏಪ್ರಿಲ್ 2024, 15:48 IST
ಮುರಳಿ ಶ್ರೀಶಂಕರ್ ಒಲಿಂಪಿಕ್ಸ್‌ ಕನಸು ಭಗ್ನ

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮೊಮೊಟ ವಿದಾಯ

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಿಂದ ನಿವೃತ್ತರಾಗುವುದಾಗಿ ಎರಡು ಬಾರಿಯ ವಿಶ್ವ ಚಾಂಪಿಯನ್‌, ಜಪಾನ್‌ನ ಕೆಂಟೊ ಮೊಮೊಟಾ ಅವರು ಹೇಳಿದ್ದಾರೆ.
Last Updated 18 ಏಪ್ರಿಲ್ 2024, 13:07 IST
ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಮೊಮೊಟ ವಿದಾಯ

ಆರ್ಚರಿ: ಶೀತಲ್‌ದೇವಿಗೆ ಬೆಳ್ಳಿ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಆರ್ಚರಿಪಟು ಶೀತಲ್ ದೇವಿ ಅವರು ಖೇಲೊ ಇಂಡಿಯಾ ಎನ್‌ಟಿಪಿಸಿ ರಾಷ್ಟ್ರೀಯ ರ‍್ಯಾಂಕಿಂಗ್‌ ಆರ್ಚರಿ ಕೂಟದಲ್ಲಿ ಬೆಳ್ಳಿ ಗೆದ್ದುಕೊಂಡರು. ಹರಿಯಾಣದ ಜೂನಿಯರ್ ವಿಶ್ವ ಚಾಂಪಿಯನ್ ಏಕ್ತಾ ರಾಣಿ ಚಿನ್ನದ ಪದಕ ಗೆದ್ದರು.
Last Updated 17 ಏಪ್ರಿಲ್ 2024, 21:00 IST
ಆರ್ಚರಿ: ಶೀತಲ್‌ದೇವಿಗೆ ಬೆಳ್ಳಿ
ADVERTISEMENT