ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆಗಳು

ADVERTISEMENT

ವಿಶ್ವಕಪ್‌ ಹಾಕಿ ಕ್ವಾಲಿಫೈಯರ್ಸ್‌: ಭಾರತ ತಂಡದಿಂದ ಹೊರಗುಳಿದ ಸವಿತಾ

Indian Women Hockey: ಅನುಭವಿ ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರು ಎಫ್‌ಐಎಚ್‌ ಹಾಕಿ ವಿಶ್ವಕಪ್‌ ಕ್ವಾಲಿಫೈಯರ್ಸ್‌ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 20 ಆಟಗಾರರ ತಂಡವನ್ನು ‘ಹಾಕಿ ಇಂಡಿಯಾ’ ಭಾನುವಾರ ಪ್ರಕಟಿಸಿದೆ.
Last Updated 1 ಮಾರ್ಚ್ 2026, 20:27 IST
ವಿಶ್ವಕಪ್‌ ಹಾಕಿ ಕ್ವಾಲಿಫೈಯರ್ಸ್‌: ಭಾರತ ತಂಡದಿಂದ ಹೊರಗುಳಿದ ಸವಿತಾ

ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿ: ಟ್ರಿಗರ್ ಟ್ಯಾಕ್ಟಿಷಿಯನ್‌ ಚಾಂಪಿಯನ್‌

Trigger Tacticians Wins: ಟ್ರಿಗರ್ ಟ್ಯಾಕ್ಟಿಷಿಯನ್‌ ತಂಡವು ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ₹4 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು.
Last Updated 1 ಮಾರ್ಚ್ 2026, 20:23 IST
ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿ: ಟ್ರಿಗರ್ ಟ್ಯಾಕ್ಟಿಷಿಯನ್‌ ಚಾಂಪಿಯನ್‌

ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿ: ಗುಕೇಶ್‌ಗೆ ಇನ್ನೂ ಕೈಗೂಡದ ಗೆಲುವು

Prague Chess Festival: ಭಾರತದ ಚೆಸ್ ತಾರೆ ಡಿ. ಗುಕೇಶ್ ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲೂ ಡ್ರಾ ಸಾಧಿಸಿದ್ದಾರೆ. ವಿಶ್ವ ಚಾಂಪಿಯನ್ ಗುಕೇಶ್ ಇದುವರೆಗೆ 1.5 ಪಾಯಿಂಟ್ಸ್ ಕಲೆಹಾಕಿದ್ದಾರೆ.
Last Updated 1 ಮಾರ್ಚ್ 2026, 16:10 IST
ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿ: ಗುಕೇಶ್‌ಗೆ ಇನ್ನೂ ಕೈಗೂಡದ ಗೆಲುವು

ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ

S Mangalraj Death: ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಎಸ್‌.ಮಂಗಳರಾಜ್‌ (84) ಅವರು ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು. ಅವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಉಪಾಧ್ಯಕ್ಷ ಎಸ್‌.ನಿಕೋಲಸ್‌ ಅವರ ಹಿರಿಯ ಸಹೋದರ.
Last Updated 1 ಮಾರ್ಚ್ 2026, 14:16 IST
ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ

ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜೈನ್‌ ವಿಶ್ವವಿದ್ಯಾಲಯ ತಂಡಕ್ಕೆ ಪ್ರಶಸ್ತಿ

Jain University Basketball: ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯ ಪುರುಷರ ತಂಡವು ಮುಂಬೈನಲ್ಲಿ ಈಚೆಗೆ ನಡೆದ ಅಖಿಲ ಭಾರತ ಅಂತರ ವಿ.ವಿ. ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮುಂಬೈ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ನಡೆದ
Last Updated 1 ಮಾರ್ಚ್ 2026, 14:15 IST
ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌: ಜೈನ್‌ ವಿಶ್ವವಿದ್ಯಾಲಯ ತಂಡಕ್ಕೆ ಪ್ರಶಸ್ತಿ

100 ಮೀ. ದೂರದಲ್ಲಿಯೇ ಸ್ಫೋಟವಾಯಿತು...: ದುಬೈನಲ್ಲಿ ಸಿಲುಕಿದ ಪಿ.ವಿ.ಸಿಂಧು

Dubai Airport: ಒಲಿಂಪಿಯನ್‌ ಪಿ.ವಿ.ಸಿಂಧು ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಹಾಗೂ ಎದುರಾದ ಸಂಕಷ್ಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 1 ಮಾರ್ಚ್ 2026, 6:43 IST
100 ಮೀ. ದೂರದಲ್ಲಿಯೇ ಸ್ಫೋಟವಾಯಿತು...: ದುಬೈನಲ್ಲಿ ಸಿಲುಕಿದ ಪಿ.ವಿ.ಸಿಂಧು

ಏಷ್ಯನ್‌ ಬಾಕ್ಸಿಂಗ್‌ ಇದೇ 28ರಿಂದ

ಒಲಿಂಪಿಯನ್‌ ಲವ್ಲಿನಾ ಬೊರ್ಗೊಹೈನ್‌ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ಅವರು ಮಂಗೋಲಿಯಾದಲ್ಲಿ
Last Updated 28 ಫೆಬ್ರುವರಿ 2026, 16:13 IST
ಏಷ್ಯನ್‌ ಬಾಕ್ಸಿಂಗ್‌ ಇದೇ 28ರಿಂದ
ADVERTISEMENT

ಕಾನೂನು ವಿವಿ ಕ್ರೀಡಾಕೂಟ: ಹಿಮಪೂರ್ವಿಗೆ 5 ಪದಕ

ಕ್ರೈಸ್ಟ್‌ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಡಿ.ಎಸ್‌.ಹಿಮಪೂರ್ವಿ ಅವರು ಲಖನೌದ ರಾಮ ಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ
Last Updated 28 ಫೆಬ್ರುವರಿ 2026, 14:05 IST
ಕಾನೂನು ವಿವಿ ಕ್ರೀಡಾಕೂಟ: ಹಿಮಪೂರ್ವಿಗೆ 5 ಪದಕ

ಪ್ರಾಗ್‌ ಚೆಸ್‌: ಗುಕೇಶ್‌ಗೆ ಸೋಲಿನ ಆಘಾತ

ವಿಶ್ವ ಚಾಂಪಿಯನ್‌ ಡಿ.ಗುಕೇಶ್ ಅವರು ಪ್ರಾಗ್ ಅಂತರರಾಷ್ಟ್ರೀಯ ಚೆಸ್‌ ಉತ್ಸವದ ಮೂರನೇ ಸುತ್ತಿನಲ್ಲಿ ಹಾಲೆಂಡ್‌ನ ಆಟಗಾರ ಜೋರ್ಡನ್ ವಾನ್ ಫೋರಿಸ್ಟ್ ಕೈಲಿ ಆಘಾತ ಅನುಭವಿಸಿದರು
Last Updated 28 ಫೆಬ್ರುವರಿ 2026, 12:56 IST
ಪ್ರಾಗ್‌ ಚೆಸ್‌: ಗುಕೇಶ್‌ಗೆ ಸೋಲಿನ ಆಘಾತ

ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌

Cross Country Championship: ಮೂಡುಬಿದಿರೆ (ದಕ್ಷಿಣ ಕನ್ನಡ): ಮಂಗಳೂರು ವಿಶ್ವವಿದ್ಯಾಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಇಲ್ಲಿನ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿಯರು ವಿವಿಯನ್ನು ಪ್ರತಿನಿಧಿಸಿದ್ದರು.
Last Updated 27 ಫೆಬ್ರುವರಿ 2026, 19:29 IST
ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌: ಮಂಗಳೂರು ವಿವಿ ಚಾಂಪಿಯನ್‌
ADVERTISEMENT
ADVERTISEMENT
ADVERTISEMENT