ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆಗಳು

ADVERTISEMENT

ಆಳ –ಅಗಲ| ಕ್ರೀಡಾಪಟುವಿನ ಬದುಕು ನುಂಗುವ ಮದ್ದು: ಕ್ರೀಡೆಗೆ ಕಪ್ಪುಚುಕ್ಕೆ ಡೋಪಿಂಗ್

Athlete Drug Abuse: ತಮಿಳುನಾಡಿನ ಗುಂಡೂರಿನ ಧನಲಕ್ಷ್ಮೀ ಶೇಖರ್ ಬಡತನದ ಬೇಗೆಯಲ್ಲಿ ಬೆಂದ ಕುಟುಂಬದಲ್ಲಿ ಅರಳಿದ ಅಥ್ಲೀಟ್. ಬಾಲ್ಯದಲ್ಲಿಯೇ ಪಿತೃವಿಯೋಗದ ನೋವು ಅನುಭವಿಸಿದ ಹುಡುಗಿ. ಅವರ ತಾಯಿ ಬೇರೆಯವರ ಮನೆಗಳಲ್ಲಿ ಕಸಮುಸುರೆ ಕೆಲಸ ಮಾಡಿ ಕುಟುಂಬದ ಪೋಷಣೆ ಮಾಡಿದ್ದರು.
Last Updated 15 ಜನವರಿ 2026, 0:42 IST
ಆಳ –ಅಗಲ| ಕ್ರೀಡಾಪಟುವಿನ ಬದುಕು ನುಂಗುವ ಮದ್ದು: ಕ್ರೀಡೆಗೆ ಕಪ್ಪುಚುಕ್ಕೆ ಡೋಪಿಂಗ್

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ

All India University Athletics 2025: ಭಾರತದ ಕೊನೆಯ ಹಳ್ಳಿ, ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಣಾ ನಿವಾಸಿ ಕೆ.ಎಂ ಭಾಗೀರಥಿ ಅವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿವಿಗೆ ಚಿನ್ನ ಗೆದ್ದುಕೊಟ್ಟರು.
Last Updated 14 ಜನವರಿ 2026, 15:45 IST
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ‘ಕೊನೆಹಳ್ಳಿ’ ಹುಡುಗಿಯ ಚಿನ್ನದ ಸಂಭ್ರಮ

ಜ.19ರಿಂದ ರಾಷ್ಟ್ರೀಯ ಮಹಿಳಾ ಹಾಕಿ ತರಬೇತಿ ಶಿಬಿರ: ತಂಡವನ್ನು ಸೇರಿಕೊಂಡ ಮರಾಯ್ನೆ

Sjoerd Marijne Coach: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಆಗಿ ಮರು ನೇಮಕಗೊಂಡಿರುವ ನೆದರ್ಲೆಂಡ್ಸ್‌ನ ಶ್ಯೂರ್ಡ್‌ ಮರಾಯ್ನೆ ಅವರು ಬುಧವಾರ ಔಪಚಾರಿಕವಾಗಿ ತಂಡವನ್ನು ಸೇರಿಕೊಂಡರು.
Last Updated 14 ಜನವರಿ 2026, 15:30 IST
ಜ.19ರಿಂದ ರಾಷ್ಟ್ರೀಯ ಮಹಿಳಾ ಹಾಕಿ ತರಬೇತಿ ಶಿಬಿರ: ತಂಡವನ್ನು ಸೇರಿಕೊಂಡ ಮರಾಯ್ನೆ

ಇಂಡಿಯಾ ಓಪನ್‌ | ಸಿಂಧುಗೆ ನಿರಾಸೆ: ಶ್ರೀಕಾಂತ್‌, ಪ್ರಣಯ್‌ ಮುನ್ನಡೆ

PV Sindhu Loss: ಭಾರತದ ತಾರೆಯರಾದ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಬುಧವಾರ ಇಂಡಿಯಾ ಓಪನ್‌ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಗೆಲುವಿನೊಡನೆ ಅಭಿಯಾನ ಆರಂಭಿಸಿದರು.
Last Updated 14 ಜನವರಿ 2026, 14:49 IST
ಇಂಡಿಯಾ ಓಪನ್‌ | ಸಿಂಧುಗೆ ನಿರಾಸೆ: ಶ್ರೀಕಾಂತ್‌, ಪ್ರಣಯ್‌ ಮುನ್ನಡೆ

ದೆಹಲಿ ವಾಯು ಮಾಲಿನ್ಯ ತೀವ್ರ; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.3 ಆಟಗಾರ

India Open Badminton: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಂಡಿರುವುದರಿಂದ ಪ್ರಸ್ತುತ ಸಾಗುತ್ತಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ವಿಶ್ವ ನಂ.3 ಆಟಗಾರ, ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸನ್ ಹೇಳಿದ್ದಾರೆ.
Last Updated 14 ಜನವರಿ 2026, 10:21 IST
ದೆಹಲಿ ವಾಯು ಮಾಲಿನ್ಯ ತೀವ್ರ; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ವಿಶ್ವ ನಂ.3 ಆಟಗಾರ

ಭಾರತ ಪುರುಷರ ಬಾಕ್ಸಿಂಗ್ ತಂಡಕ್ಕೆ ಕೋಚ್ ಆಗಿ ಮರಳಿದ ಕುಟ್ಟಪ್ಪ

India Boxing Coach: ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್‌ ಸಿ.ಎ.ಕುಟ್ಟಪ್ಪ ಅವರು ಭಾರತ ಪುರುಷರ ಬಾಕ್ಸಿಂಗ್ ತಂಡಕ್ಕೆ ಮೂರನೇ ಬಾರಿ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಅವರ ನೇಮಕವನ್ನು ಭಾರತ ಬಾಕ್ಸಿಂಗ್ ಫೆಡರೇಷನ್ ಮಂಗಳವಾರ ಖಚಿತಪಡಿಸಿದೆ
Last Updated 13 ಜನವರಿ 2026, 16:16 IST
ಭಾರತ ಪುರುಷರ ಬಾಕ್ಸಿಂಗ್ ತಂಡಕ್ಕೆ ಕೋಚ್ ಆಗಿ ಮರಳಿದ ಕುಟ್ಟಪ್ಪ

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ಸ್ಯಾಮ್‌ ದಾಖಲೆ; ಪ್ರತಿಭಾ ಮಿಂಚಿನ ಓಟ

ಹೈಜಂಪ್‌ನಲ್ಲಿ ಕುವೆಂಪು ವಿವಿಯ ಸುದೀಪ್‌ಗೆ ಚಿನ್ನ
Last Updated 13 ಜನವರಿ 2026, 16:12 IST
ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌: ಸ್ಯಾಮ್‌ ದಾಖಲೆ; ಪ್ರತಿಭಾ ಮಿಂಚಿನ ಓಟ
ADVERTISEMENT

ಪುರುಷರ ಹೀರೋ ಹಾಕಿ ಇಂಡಿಯಾ ಲೀಗ್‌: ಮೊದಲ ಗೆಲುವು ದಾಖಲಿಸಿದ ಎಸ್‌ಜಿ ಪೈಪರ್ಸ್

SG Pipers Victory: ಪುರುಷರ ಹೀರೋ ಹಾಕಿ ಇಂಡಿಯಾ ಲೀಗ್‌ನಲ್ಲಿ ಎಸ್‌ಜಿ ಪೈಪರ್ಸ್ ತಂಡ ಹೈದರಾಬಾದ್ ತೂಫಾನ್ಸ್ ವಿರುದ್ಧ 2-1 ಅಂತರದಿಂದ ಗೆಲುವು ಸಾಧಿಸಿ ಮೊದಲ ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.
Last Updated 13 ಜನವರಿ 2026, 15:42 IST
ಪುರುಷರ ಹೀರೋ ಹಾಕಿ ಇಂಡಿಯಾ ಲೀಗ್‌: ಮೊದಲ ಗೆಲುವು ದಾಖಲಿಸಿದ ಎಸ್‌ಜಿ ಪೈಪರ್ಸ್

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಸೇನ್‌, ಟ್ರೀಸಾ–ಗಾಯತ್ರಿ ಶುಭಾರಂಭ

India Open Badminton: ಮಾಜಿ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರು ಇಲ್ಲಿ ಮಂಗಳವಾರ ಆರಂಭಗೊಂಡ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 13 ಜನವರಿ 2026, 15:39 IST
ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಸೇನ್‌, ಟ್ರೀಸಾ–ಗಾಯತ್ರಿ ಶುಭಾರಂಭ

ಇಂಡಿಯನ್ ಸೂಪರ್ ಲೀಗ್‌: ಪಾಲ್ಗೊಳ್ಳಲು ಕ್ಲಬ್‌ಗಳ ಒಪ್ಪಿಗೆ

Indian Super League: ಫೆಬ್ರುವರಿ 14ರಂದು ಆರಂಭವಾಗಲಿರುವ ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್‌) ತಮ್ಮ ತಂಡಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿ ಎಲ್ಲ 14 ಕ್ಲಬ್‌ಗಳು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌)ಗೆ ಸೋಮವಾರ ಪತ್ರ ಬರೆದಿವೆ.
Last Updated 13 ಜನವರಿ 2026, 15:36 IST
ಇಂಡಿಯನ್ ಸೂಪರ್ ಲೀಗ್‌: ಪಾಲ್ಗೊಳ್ಳಲು ಕ್ಲಬ್‌ಗಳ ಒಪ್ಪಿಗೆ
ADVERTISEMENT
ADVERTISEMENT
ADVERTISEMENT