ಡಿಸೆಂಬರ್ 20, 21 ರಂದು ರಾಯಚೂರಿನಲ್ಲಿ ನಡೆಯುವ 11ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯದೇವಿ ಗಾಯಕವಾಡ ಆಯ್ಕೆಯಾಗಿದ್ದಾರೆ. ಸಂಶೋಧಕಿ, ಕಾದಂಬರಿಗಾರ್ತಿ, ಕವಯತ್ರಿಯೂ ಆಗಿರುವ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
ಪ್ರ
ನಿಮ್ಮ ಬದುಕನ್ನು ಹಿಂದಿರುಗಿ ನೋಡಿದರೆ...
ಪ್ರ
ತಾವು ಬರವಣಿಗೆಗೆ ತೊಡಗಿಸಿಕೊಂಡ ಅನುಭವದ ಬಗ್ಗೆ ಹೇಳಿ.
ಪ್ರ
ದಲಿತ ಚಳವಳಿಗೆ ಮತ್ತು ದಲಿತ ಸಾಹಿತ್ಯ ಚಳವಳಿಗೆ ದಲಿತ ಸಾಹಿತ್ಯ ಪರಿಷತ್ತಿನ ಕೊಡುಗೆಯನ್ನು ಹೇಗೆ ಪರಿಗಣಿಸುತ್ತೀರಿ?
ಪ್ರ
ಹೊಸ ತಲೆಮಾರನ್ನು ಬೆಳೆಸುವುದಕ್ಕೆ ದಲಿತ ಸಾಹಿತಿಗಳು ಮತ್ತು ದಲಿತ ಸಾಹಿತ್ಯ ಪರಿಷತ್ತು ಯಾವ ರೀತಿಯ ಕಾರ್ಯ ಯೋಜನೆಗಳನ್ನು ರೂಪಿಸಬೇಕು?
ಪ್ರ
ಇತ್ತೀಚಿನ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್ದಾಸ ಅವರ ಒಳ ಮೀಸಲಾತಿ ವರದಿಯನ್ನು ಸರ್ಕಾರ ಜಾರಿಗೆ ತರಲು ಹೊರಟಿದೆ. ಅದು ದಲಿತ ಸಾಹಿತ್ಯ ಮತ್ತು ಚಳವಳಿಗೆ ಹೇಗೆ ಪರಿಣಾಮವನ್ನುಂಟು ಮಾಡಬಹುದು?
ಪ್ರ
ಇತ್ತೀಚಿಗೆ ವೈಚಾರಿಕ, ವೈಜ್ಞಾನಿಕ ಮನೋಭಾವ ಮತ್ತು ಚಳವಳಿಗಳ ಆಶಯ ಹಾಗೂ ಸಂವೇದನೆಗಳನ್ನು ಅಮಾನ್ಯಗೊಳಿಸುವಂತಹ ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದಿವೆ. ಅದಕ್ಕಾಗಿ ಹಿನ್ನಡೆಯನ್ನು ಅನುಭವಿಸುವಂತಾಗಿದೆ. ಈ ಸವಾಲುಗಳನ್ನು ಎದುರಿಸಲು ಯೋಜನೆಗಳು ಹೇಗಿರಬೇಕು?
ಪ್ರ
ಚಳವಳಿಯ ಕಾವು ಕಡಿಮೆ ಆಗಿರುವ ಕಾಲದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸಜೆಂಡರ್) ಸಂವೇದನೆಯನ್ನು ಹೇಗೆ ವ್ಯಾಖ್ಯಾನಿಸುವುದು ಮತ್ತು ಬೆಂಬಲಿಸುವುದು?