ಭಾಗವಹಿಸುವವರು:
ಮುಖ್ಯಮಂತ್ರಿ ಚಂದ್ರು, ರಂಗಭೂಮಿ ಮತ್ತು ಚಲನ ಚಿತ್ರ ನಟರು,
ವೈ.ಕೆ.ಮುದ್ದುಕೃಷ್ಣ, ಗಾಯಕರು ಹಾಗೂ ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್,
ಪ್ರವೀಣ್ ಡಿ. ರಾವ್, ಸಂಗೀತ ಸಂಯೋಜಕರು ಮತ್ತು ಸಂಗೀತ ನಿರ್ದೇಶಕರು,
ಪಿ.ಕಿಶನ್ ಹೆಗ್ಡೆ, ಸಾಲಿಗ್ರಾಮ ಸಹಿತ ಪಂಚ ಯಕ್ಷಗಾನ ಮೇಳಗಳ ಮಾಲೀಕರು, ಉಡುಪಿ,
ಕಾಸರಗೋಡು ಚಿನ್ನಾ, ಮಾಜಿ ಅಧ್ಯಕ್ಷರು, ಕರ್ನಾಟಕ ಕೊಂಕಣಿ ಅಕಾಡೆಮಿ,
ವಿದುಷಿ ವೀಣಾ ಮೂರ್ತಿ ವಿಜಯ್, ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಗುರು ಹಾಗೂ ಅಧ್ಯಕ್ಷರು, ವಿಶ್ವ ನೃತ್ಯ ಕಲಾವಿದರು ಮತ್ತು ಸಂಸ್ಥೆಗಳ ಮಹಾ ಮಂಡಳಿ,
ಶಶಿಧರ್ ಬಾರಿಘಾಟ್, ರಂಗ ನಿರ್ದೇಶಕರು ಮತ್ತು ನಾಟಕಕಾರರು,
ಜೋಗಿಲ ಸಿದ್ಧರಾಜು, ಜನಪದ ಗಾಯಕರು ಮತ್ತು ಜಾನಪದ ಸಂಘಟಕರು.