<p><strong>ಬೆಂಗಳೂರು: </strong>ಕಲಾವಿದರ ಸ್ಥಿತಿ-ಗತಿ ಕುರಿತು ಪ್ರಜಾವಾಣಿಯಲ್ಲಿ ಇಂದು ಸಂಜೆ 5ಕ್ಕೆ ಸಂವಾದ ನಡೆಯಲಿವೆ. ಪ್ರಜಾವಾಣಿ ಫೇಸ್ಬುಕ್ಪುಟದಲ್ಲಿ ನೇರಪ್ರಸಾರವಾಗಲಿದೆ.<br /><br />ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು:<br /></p>.<p><strong>ಭಾಗವಹಿಸುವವರು: </strong><br />ಮುಖ್ಯಮಂತ್ರಿ ಚಂದ್ರು, ರಂಗಭೂಮಿ ಮತ್ತು ಚಲನ ಚಿತ್ರ ನಟರು,<br />ವೈ.ಕೆ.ಮುದ್ದುಕೃಷ್ಣ, ಗಾಯಕರು ಹಾಗೂ ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್,<br />ಪ್ರವೀಣ್ ಡಿ. ರಾವ್, ಸಂಗೀತ ಸಂಯೋಜಕರು ಮತ್ತು ಸಂಗೀತ ನಿರ್ದೇಶಕರು,<br />ಪಿ.ಕಿಶನ್ ಹೆಗ್ಡೆ, ಸಾಲಿಗ್ರಾಮ ಸಹಿತ ಪಂಚ ಯಕ್ಷಗಾನ ಮೇಳಗಳ ಮಾಲೀಕರು, ಉಡುಪಿ,<br />ಕಾಸರಗೋಡು ಚಿನ್ನಾ, ಮಾಜಿ ಅಧ್ಯಕ್ಷರು, ಕರ್ನಾಟಕ ಕೊಂಕಣಿ ಅಕಾಡೆಮಿ,<br />ವಿದುಷಿ ವೀಣಾ ಮೂರ್ತಿ ವಿಜಯ್, ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಗುರು ಹಾಗೂ ಅಧ್ಯಕ್ಷರು, ವಿಶ್ವ ನೃತ್ಯ ಕಲಾವಿದರು ಮತ್ತು ಸಂಸ್ಥೆಗಳ ಮಹಾ ಮಂಡಳಿ,<br />ಶಶಿಧರ್ ಬಾರಿಘಾಟ್, ರಂಗ ನಿರ್ದೇಶಕರು ಮತ್ತು ನಾಟಕಕಾರರು,<br />ಜೋಗಿಲ ಸಿದ್ಧರಾಜು, ಜನಪದ ಗಾಯಕರು ಮತ್ತು ಜಾನಪದ ಸಂಘಟಕರು.</p>.<p><strong>ನಿರ್ವಹಣೆ: </strong>ಶ್ರೀನಿವಾಸ್ ಜಿ ಕಪ್ಪಣ್ಣ<br /><strong>ದಿನಾಂಕ: </strong>ಭಾನುವಾರ, ಜೂನ್ 13, 2021<br /><strong>ಸಮಯ: </strong>ಸಂಜೆ 5 ಗಂಟೆಗೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಲಾವಿದರ ಸ್ಥಿತಿ-ಗತಿ ಕುರಿತು ಪ್ರಜಾವಾಣಿಯಲ್ಲಿ ಇಂದು ಸಂಜೆ 5ಕ್ಕೆ ಸಂವಾದ ನಡೆಯಲಿವೆ. ಪ್ರಜಾವಾಣಿ ಫೇಸ್ಬುಕ್ಪುಟದಲ್ಲಿ ನೇರಪ್ರಸಾರವಾಗಲಿದೆ.<br /><br />ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ವೀಕ್ಷಿಸಬಹುದು:<br /></p>.<p><strong>ಭಾಗವಹಿಸುವವರು: </strong><br />ಮುಖ್ಯಮಂತ್ರಿ ಚಂದ್ರು, ರಂಗಭೂಮಿ ಮತ್ತು ಚಲನ ಚಿತ್ರ ನಟರು,<br />ವೈ.ಕೆ.ಮುದ್ದುಕೃಷ್ಣ, ಗಾಯಕರು ಹಾಗೂ ಅಧ್ಯಕ್ಷರು, ಕರ್ನಾಟಕ ಸುಗಮ ಸಂಗೀತ ಪರಿಷತ್,<br />ಪ್ರವೀಣ್ ಡಿ. ರಾವ್, ಸಂಗೀತ ಸಂಯೋಜಕರು ಮತ್ತು ಸಂಗೀತ ನಿರ್ದೇಶಕರು,<br />ಪಿ.ಕಿಶನ್ ಹೆಗ್ಡೆ, ಸಾಲಿಗ್ರಾಮ ಸಹಿತ ಪಂಚ ಯಕ್ಷಗಾನ ಮೇಳಗಳ ಮಾಲೀಕರು, ಉಡುಪಿ,<br />ಕಾಸರಗೋಡು ಚಿನ್ನಾ, ಮಾಜಿ ಅಧ್ಯಕ್ಷರು, ಕರ್ನಾಟಕ ಕೊಂಕಣಿ ಅಕಾಡೆಮಿ,<br />ವಿದುಷಿ ವೀಣಾ ಮೂರ್ತಿ ವಿಜಯ್, ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಗುರು ಹಾಗೂ ಅಧ್ಯಕ್ಷರು, ವಿಶ್ವ ನೃತ್ಯ ಕಲಾವಿದರು ಮತ್ತು ಸಂಸ್ಥೆಗಳ ಮಹಾ ಮಂಡಳಿ,<br />ಶಶಿಧರ್ ಬಾರಿಘಾಟ್, ರಂಗ ನಿರ್ದೇಶಕರು ಮತ್ತು ನಾಟಕಕಾರರು,<br />ಜೋಗಿಲ ಸಿದ್ಧರಾಜು, ಜನಪದ ಗಾಯಕರು ಮತ್ತು ಜಾನಪದ ಸಂಘಟಕರು.</p>.<p><strong>ನಿರ್ವಹಣೆ: </strong>ಶ್ರೀನಿವಾಸ್ ಜಿ ಕಪ್ಪಣ್ಣ<br /><strong>ದಿನಾಂಕ: </strong>ಭಾನುವಾರ, ಜೂನ್ 13, 2021<br /><strong>ಸಮಯ: </strong>ಸಂಜೆ 5 ಗಂಟೆಗೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>