ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Facebook Live: ಡಾ.ವೀಣಾಮೂರ್ತಿ ವಿಜಯ್ ಸಂಯೋಜನೆಯ ‘ಕೂಚುಪುಡಿ ಕಾವ್ಯ ವೈಭವಂ’

Last Updated 2 ನವೆಂಬರ್ 2020, 13:40 IST
ಅಕ್ಷರ ಗಾತ್ರ

ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಫೇಸ್‌ಬುಕ್ ಮೂಲಕ 'ಪ್ರಜಾವಾಣಿ ನಾಡ ಹಬ್ಬ 2020' ಅನಾವರಣಗೊಳ್ಳಲಿದ್ದು, ಇಂದು ಮನಸ್ಸು ಹಗುರಾಗಿಸುವ ಸಾಹಿತ್ಯ-ಸಂಗೀತ-ನೃತ್ಯಗಳ ಸಮ್ಮಿಲನ - ಕನ್ನಡ ಕಾವ್ಯ ನರ್ತನ ಕಾರ್ಯಕ್ರಮ ನಡೆಯುತ್ತಿದೆ.

ಸಂಜೆ 7 ಗಂಟೆಯಿಂದ 8ಗಂಟೆವರೆಗೆ ‘ಸಮನ್ವಯ ಡ್ಯಾನ್ಸ್ ಕಂಪನಿ’ ಅರ್ಪಿಸುವ ಡಾ.ವೀಣಾಮೂರ್ತಿ ವಿಜಯ್ ಸಂಯೋಜನೆಯ ‍‘ಕೂಚುಪುಡಿ ಕಾವ್ಯ ವೈಭವಂ’ ಕಾರ್ಯಕ್ರಮ ನಡೆಯುತ್ತಿದೆ.

ಜಯಚಾಮರಾಜೇಂದ್ರ ಒಡೆಯರ್, ಅಲ್ಲಮ ಪ್ರಭು, ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು ಹಾಗೂ ಡಿ.ವಿ.ಜಿ. ಕೃತಿಗಳಿಗೆ ಕಾವ್ಯನರ್ತನ ನಡೆಸಿಕೊಡುತ್ತಿದ್ದಾರೆ.

Live ವೀಕ್ಷಿಸಲು ಲಿಂಕ್: fb.com/prajavani.net

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT