ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಮೂರ್ತ–ಅಮೂರ್ತಗಳ ಭ್ರಮಾಲೋಕದಲ್ಲಿ ರಮೇಶ ಕಲಾಪಯಣ
Last Updated 4 ಮೇ 2024, 23:30 IST
ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ

ಒಪ್ಪವಾಗಿ ಜೋಡಿಸಿದ್ದ ಆಕರ್ಷಕ ಬಾಕ್ಸ್‌ಗಳ ಮೇಲೆ ‘ಧಾರವಾಡ ಆಲ್ಫಾನ್ಸೊ’ ಹಣ್ಣಿನ ಚಿತ್ರ ಮನಸೆಳೆಯುತ್ತಿತ್ತು.
Last Updated 4 ಮೇ 2024, 23:30 IST
ಮಾವಿನಹಣ್ಣು: ಅಹಾ! ಧಾರವಾಡ ಆಲ್ಫಾನ್ಸೊ

ಹಾಳೆ ಹಳೆಯದಾದರೇನು? ಬರಹ ಹೊಸದೇ ಅಲ್ಲವೆ...

ಅಲ್ಲಿ ಅಪಾರ್ಟ್‌ಮೆಂಟ್‌ನ ಗೇಟ್‌ಗೆ ತಾಗಿಕೊಂಡಂತೆ ನೋಟ್‌ಬುಕ್‌ಗಳ ರಾಶಿಯೇ ಇತ್ತು. ಅದು ಗುಜರಿ ಅಂಗಡಿಯಲ್ಲಿ ಪೇರಿಸಿ ಇಟ್ಟಂತೆ ಕಂಡಿತು.
Last Updated 4 ಮೇ 2024, 23:30 IST
ಹಾಳೆ ಹಳೆಯದಾದರೇನು? ಬರಹ ಹೊಸದೇ ಅಲ್ಲವೆ...

ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ತಿಂಗಳ್ವಕ್ಕಿ (ನಾ). ಬೆಳುದಿಂಗಳನ್ನೇ ಆಹಾರವಾಗಿ ಉಪಯೋಗಿಸಿಕೊಳ್ಳುವುದೆಂದು ಭಾವಿಸಲಾದ ಒಂದು ಬಗೆಯ ಪಕ್ಷಿ; ಜೊನ್ನವಕ್ಕಿ; ಚಕೋರಪಕ್ಷಿ.
Last Updated 4 ಮೇ 2024, 23:30 IST
ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

ನಾವು ನಿಂತ ನೆಲದೊಡಲಲ್ಲಿ ಏನೇನೋ ಕೌತುಕಗಳು ಅಡಗಿರುತ್ತವೆ. ಅವುಗಳನ್ನು ನೋಡಲು ಬರಿಗಣ್ಣು ಸಾಲದು, ಕೆಲವೊಮ್ಮೆ ಇತಿಹಾಸವನ್ನು ಅರಿಯುವ ಕುತೂಹಲಕರ ಮನಸ್ಸು, ಆಸಕ್ತಿಯೂ ಬೇಕಾಗುತ್ತದೆ. ಏಕೆಂದರೆ, ನಾವು ನಿಂತು ನೋಡುವ ಮಡಿಕೇರಿಯ ರಾಜಾಸೀಟ್‌ ಒಡಲು ಕೂಡ ಇಂತಹದೇ ಅಚ್ಚರಿಯನ್ನು ಇಟ್ಟುಕೊಂಡಿದೆ...
Last Updated 4 ಮೇ 2024, 23:30 IST
ರಾಜಾಸೀಟ್‌ | ಮಸಣದಲ್ಲಿ ಅರಳಿದ ಸುಂದರ ಉದ್ಯಾನ!

ಕುವೆಂಪು ಪದ ಸೃಷ್ಟಿ: ತರುಕಾಶಿ

ಕುವೆಂಪು ಪದ ಸೃಷ್ಠಿ: ತರುಕಾಶಿ
Last Updated 28 ಏಪ್ರಿಲ್ 2024, 0:29 IST
ಕುವೆಂಪು ಪದ ಸೃಷ್ಟಿ: ತರುಕಾಶಿ

ಉಳವಿಯಲ್ಲೊಂದು ಅರಣ್ಯ ಉಳಿವಿನ ಕಥನ

ಮನೆ ಸಮೀಪದಲ್ಲಿ ಖಾಲಿ ಇರುವ ಜಾಗಗಳಲ್ಲಿ ಮುನ್ನೂರಕ್ಕೂ ಹೆಚ್ಚಿನ ವಿಧದ ಔಷಧೀಯ ಗಿಡಗಳನ್ನು ಬೆಳೆಸಿ, ಪ್ರಾಣಿ–ಪಕ್ಷಿಗಳಿಗೆ ನೀರುಣಿಸಿ ವಿಶಿ‌ಷ್ಟ ರೀತಿಯಲ್ಲಿ ಪರಿಸರ ಸೇವೆಗೈಯ್ಯುತ್ತಿದ್ದಾರೆ ಸೊರಬ ತಾಲೂಕು ಉಳವಿ ಗ್ರಾಮದ ಶ್ರೀಧರ ಸೀತಾರಾಮ ಹೆಗಡೆ ಕೊಳಗಿ...
Last Updated 28 ಏಪ್ರಿಲ್ 2024, 0:28 IST
ಉಳವಿಯಲ್ಲೊಂದು ಅರಣ್ಯ ಉಳಿವಿನ ಕಥನ
ADVERTISEMENT

ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಸ್ಟೀವ್‌ ವಾ ಭಾರತದ ಕ್ರಿಕೆಟ್ ಆಟವು ಧರ್ಮವಾಗಿ ಜನಮಾನಸದಲ್ಲಿ ಬೆರೆತುಹೋಗಿರು ವುದನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ.
Last Updated 27 ಏಪ್ರಿಲ್ 2024, 23:34 IST
ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ

ನುಡಿನಮನ | ಸಿರಿಕಂಠದ ಸೊರ ಅಡಗಿದ ಪಾಡ್ದನ ಕವಿ ರಾಮಕ್ಕ

ಈಚೆಗೆ ನಿಧನರಾದ ಪಾಡ್ದನಕವಿ ಗಿಡಿಕೆರೆ ರಾಮಕ್ಕ ಮುಗ್ಗೇರ್ತಿ ಶತಮಾನ ಕಂಡ ಕರ್ನಾಟಕದ ಒಂದು ಅದ್ಭುತ ಕಾವ್ಯಪ್ರತಿಭೆ. ತುಳುನಾಡಿನ ಹೆಸರಾಂತ ಪಾಡ್ದನಕವಿ; ಪಾಡ್ದನಗಳ ದೊಡ್ಡ ಕಣಜ.
Last Updated 27 ಏಪ್ರಿಲ್ 2024, 23:33 IST
ನುಡಿನಮನ | ಸಿರಿಕಂಠದ ಸೊರ ಅಡಗಿದ ಪಾಡ್ದನ ಕವಿ ರಾಮಕ್ಕ

ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ

ಬೆಳವಾಡಿ ಎಂಬ ಈ ಪ್ರದೇಶವು ಬಾಹ್ಯಾಕಾಶ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ‘ಮಾದರಿ’ಗಳನ್ನು ಪೂರೈಸುತ್ತಿದೆ
Last Updated 27 ಏಪ್ರಿಲ್ 2024, 23:30 IST
ಅಂತರಿಕ್ಷಯಾನಕ್ಕೆ ಮೈಸೂರು ಮಾದರಿ
ADVERTISEMENT