ಗುರುವಾರ, 18 ಡಿಸೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

AI Prison Monitoring: ಕರ್ನಾಟಕದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿಯಾಗಿ ನೇಮಕಗೊಂಡ ಅಲೋಕ್‌ ಕುಮಾರ್‌ ಅವರು ಹೊಸ ಎಐ ಆಧಾರಿತ ಜೈಲು ಕಾವಲು ವ್ಯವಸ್ಥೆಯ ಕುರಿತು ಘೋಷಣೆ ಮಾಡಿದ್ದಾರೆ.
Last Updated 16 ಡಿಸೆಂಬರ್ 2025, 10:20 IST
ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...

Karnataka Leader Legacy: ದಾವಣಗೆರೆ ಶಾಸಕರಾಗಿ, ಖಜಾಂಚಿಯಾಗಿ, ಶೈಕ್ಷಣಿಕ ಸಾಧಕರಾಗಿ, ಸಾಮಾಜಿಕ ಸೇವೆಗಾರರಾಗಿ ಶಾಮನೂರು ಶಿವಶಂಕರಪ್ಪ ಅವರು ತಮ್ಮ ವೈವಿಧ್ಯಮಯ ಬದುಕಿನಿಂದ ಕರ್ನಾಟಕದ ಜನಮನ ಗೆದ್ದಿದ್ದರು. ಅವರ ಮರಣ ಅಪಾರ ಶೋಕ ತಂದಿದೆ.
Last Updated 14 ಡಿಸೆಂಬರ್ 2025, 15:37 IST
ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...

ನಾಟಕ: ವಿಚಾರ ವಿಮರ್ಶೆಗೆ ಒಳಪಡಿಸುವ ಪ್ರಾಣ ಪದ್ಮಿನಿ

Theatre Adaptation Review: ರಾಜಕೀಯ, ಪ್ರೇಮ, ಧರ್ಮ ಮತ್ತು ತ್ಯಾಗದ ನಡುವಿನ ಸಂಘರ್ಷಕ್ಕೆ ಅಡ್ಡಲಾಗಿ ನಿಂತ ‘ಪ್ರಾಣ ಪದ್ಮಿನಿ’ ನಾಟಕವು ಪ್ರೇಕ್ಷಕರನ್ನು ವಿಚಾರ ವಿಮರ್ಶೆಯ ಭಾವಪ್ರಪಂಚಕ್ಕೆ ಕರೆದೊಯ್ಯುತ್ತದೆ.
Last Updated 13 ಡಿಸೆಂಬರ್ 2025, 23:30 IST
ನಾಟಕ: ವಿಚಾರ ವಿಮರ್ಶೆಗೆ ಒಳಪಡಿಸುವ ಪ್ರಾಣ ಪದ್ಮಿನಿ

ಜಯದೇವಿ ಗಾಯಕವಾಡ ಸಂದರ್ಶನ: 'ಸಂವಿಧಾನ ಪೀಠಿಕೆ ಸಾಹಿತ್ಯ, ಚಳವಳಿಯ ಆಶಯವಾಗಲಿ'

Dalit Movement Voice: ಅಸ್ಪೃಶ್ಯತೆ, ಬಡತನ ಮತ್ತು ಲಿಂಗ ತಾರತಮ್ಯದ ಅನುಭವದಿಂದ ಪ್ರೇರಿತವಾಗಿ ದಲಿತ ಸಾಹಿತ್ಯ ಚಳವಳಿಯಲ್ಲಿ ತೊಡಗಿದ ಲೇಖಕಿ, ಸಂವಿಧಾನ ಪೀಠಿಕೆಯ ಮೌಲ್ಯಗಳನ್ನು ಸಾಹಿತ್ಯ-ಚಳವಳಿಗಳ ಹೃದಯವಾಗಿಸುವ ಅಗತ್ಯವಿದೆ ಎನ್ನುತ್ತಾರೆ.
Last Updated 13 ಡಿಸೆಂಬರ್ 2025, 23:30 IST
ಜಯದೇವಿ ಗಾಯಕವಾಡ ಸಂದರ್ಶನ: 'ಸಂವಿಧಾನ ಪೀಠಿಕೆ ಸಾಹಿತ್ಯ, ಚಳವಳಿಯ ಆಶಯವಾಗಲಿ'

ಕ.ವೆಂ. ರಾಜಗೋಪಾಲ ಜನ್ಮ ಶತಮಾನೋತ್ಸವ: ಮೌಲ್ಯಗಳ ಪ್ರತಿರೂಪದ ಸಾರ್ಥಕ ಬದುಕು

Modern Kannada Thinkers: ನವ್ಯ ಸಾಹಿತ್ಯ, ರಂಗಭೂಮಿ ಮತ್ತು ಜಾತ್ಯತೀತ ಬದುಕಿನಲ್ಲಿ ದೀಪ ಬೆಳಗಿಸಿದ ಕ.ವೆಂ. ರಾಜಗೋಪಾಲ ಅವರ ಶತಮಾನೋತ್ಸವದಲ್ಲಿ, ಅವರ ಮಾನವೀಯತೆಯ ಪಾಠ ಮತ್ತು ಬುದ್ಧಿವಾದಿ ಶೈಲಿ ಮರುನಿರೀಕ್ಷಣೆಗೆ ಆಹ್ವಾನ ನೀಡುತ್ತದೆ.
Last Updated 13 ಡಿಸೆಂಬರ್ 2025, 23:30 IST
ಕ.ವೆಂ. ರಾಜಗೋಪಾಲ ಜನ್ಮ ಶತಮಾನೋತ್ಸವ: ಮೌಲ್ಯಗಳ ಪ್ರತಿರೂಪದ ಸಾರ್ಥಕ ಬದುಕು

ಶಿವಮೊಗ್ಗದ ಕಾರ್ಗಡಿಯಲ್ಲಿ ಅನಾಥವಾದ ಗೋಮುಖ

ಹೊಸನಗರ–ಕೊಲ್ಲೂರು ದಾರಿಯಲ್ಲಿ ಗರ್ಭಿತ ಕಾರ್ಗಡಿಯ ಅರಣ್ಯದಲ್ಲಿ ಪಾಳು ಬಿದ್ದ ಗೋಮುಖ ಬಸವ ಮೂರ್ತಿ ಒಂದು ಅಪೂರ್ವ ಸಾಂಸ್ಕೃತಿಕ ಮೌಲ್ಯದ ಧಾರ್ಮಿಕ ಶಿಲ್ಪ. ದೇವರ ಪ್ರತಿಷ್ಠಾಪನೆಯಿಲ್ಲದೆ ಅದೊಂದು ಅನಾಥ ಸ್ಮಾರಕವಾಗಿರುವ ಪೈಕಿ.
Last Updated 13 ಡಿಸೆಂಬರ್ 2025, 22:30 IST
ಶಿವಮೊಗ್ಗದ ಕಾರ್ಗಡಿಯಲ್ಲಿ ಅನಾಥವಾದ ಗೋಮುಖ

ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ

ಬೆಳಗಾವಿಯ ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ಪ್ರಸಾದ ರೂಪದಲ್ಲಿ ನೀಡಲಾಗುವ ಬಳುವಲ (ಬೇಲ) ಹಣ್ಣು, ಅದರ ನಂಬಿಕೆ, ಜಾತ್ರೆಯ ಇತಿಹಾಸ ಮತ್ತು ಆರೋಗ್ಯ ಪ್ರಯೋಜನಗಳ ಸಂಪೂರ್ಣ ಕಥೆ ಓದಿ.
Last Updated 13 ಡಿಸೆಂಬರ್ 2025, 20:30 IST
ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ
ADVERTISEMENT

ಬಹುರೂಪಿ ಅಡಿಕೆ! ಏನೆಲ್ಲಾ ಉಪಯೋಗ ಇಲ್ಲಿ ನೋಡಿ..

ಭಾರತ ಅತಿ ದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರ. ಆದರೆ ಅಡಿಕೆ ಕೇವಲ ಜಗಿಯುವ ವಸ್ತುವಲ್ಲ. ಹಾಳೆ ತಟ್ಟೆಗಳಿಂದ ಹಿಡಿದು ಪ್ಲೈವುಡ್, ಚರ್ಮ, ಗೊಬ್ಬರ, ವೈನ್‌ವರೆಗೆ – ಅಡಿಕೆಯ ವೈವಿಧ್ಯಮಯ ಉಪಯೋಗಗಳನ್ನು ಇಲ್ಲಿ ಓದಿ.
Last Updated 13 ಡಿಸೆಂಬರ್ 2025, 19:30 IST
ಬಹುರೂಪಿ ಅಡಿಕೆ! ಏನೆಲ್ಲಾ ಉಪಯೋಗ ಇಲ್ಲಿ ನೋಡಿ..

Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವಾರ ಮುಕ್ತಾಯವಾಯಿತು. ಎಂಟು ದಿನಗಳ ಚಿತ್ರೋತ್ಸವದಲ್ಲಿ 81 ದೇಶಗಳ 240 ಸಿನಿಮಾಗಳು ಪ್ರದರ್ಶನವಾದವು. ದಿನಕ್ಕೆ ನಾಲ್ಕೈದು ಸಿನಿಮಾಗಳನ್ನು ನೋಡಿ ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ.
Last Updated 6 ಡಿಸೆಂಬರ್ 2025, 23:44 IST
Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು

ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

Caste Inequality Play: ಕೆ.ವೈ. ನಾರಾಯಣಸ್ವಾಮಿಯವರ ‘ವರ್ಣಪಲ್ಲಟ’ ನಾಟಕವು ಅಸಮಾನತೆಯ ವಿರುದ್ಧದ ಸಂವಿಧಾನಿಕ ಚಿಂತನೆ ಮತ್ತು ಪ್ರೇಮ-ರಾಜಕೀಯದ ತುಲನಾತ್ಮಕ ಚಿತ್ರಣ ನೀಡುತ್ತದೆ. ಶಶಿಧರ ಭಾರಿಘಾಟ್ ನಿರ್ದೇಶನ ವಿಶಿಷ್ಟವಾಗಿದೆ.
Last Updated 6 ಡಿಸೆಂಬರ್ 2025, 23:41 IST
ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ
ADVERTISEMENT
ADVERTISEMENT
ADVERTISEMENT