ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’
Kannada Drama Review: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ, ಚಿದಂಬರರಾವ್ ಜಂಬೆ ಅವರ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ, ಗಾಂಧಿಯನ್ನು ಸಮಕಾಲೀನ ಸವಾಲುಗಳ ನೆರಳಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ನೆನಪಿಸಿತು.Last Updated 21 ಡಿಸೆಂಬರ್ 2025, 0:17 IST