ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

Bullock Cart Race ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರಿನ 'ಹೆಲಿಕಾಪ್ಟರ್‌ ಬೈಜ್ಯಾ' ಎಂಬ ಎತ್ತು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಎತ್ತಿನಬಂಡಿ ಓಟದಲ್ಲಿ ಫಾರ್ಚ್ಯೂನರ್ ಕಾರನ್ನು ಗೆದ್ದಿದೆ. ಈ ಎತ್ತು ಈವರೆಗೆ ಸುಮಾರು ₹2 ಕೋಟಿ ಮೊತ್ತದ ಬಹುಮಾನಗಳನ್ನು ಗೆದ್ದಿರುವ ರೋಚಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:29 IST
ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

Srirangapatna History: ಪ್ರಾಗೈತಿಹಾಸಿಕ ಕಾಲದಿಂದ 18ನೇ ಶತಮಾನದ ಅಂತ್ಯದವರೆಗಿನ ನೂರಾರು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಶ್ರೀರಂಗಪಟ್ಟಣ ಸರ್ವಧರ್ಮ ಸಮನ್ವಯ ತಾಣ. ಇಲ್ಲಿ ದೇವಾಲಯ, ಮಸೀದಿ, ಜೈನ ಬಸದಿ ಮಾತ್ರವಲ್ಲದೆ ಚರ್ಚ್‌ಗಳೂ ಇವೆ.
Last Updated 21 ಡಿಸೆಂಬರ್ 2025, 0:24 IST
ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ಗಾಯಕಿ ಶಮಿತಾ ಮಲ್ನಾಡ್ ಅವರ ಪರಿಕಲ್ಪನೆಯ 'ಜನನಿ ಮಹಿಳಾ ಬ್ಯಾಂಡ್' ಅಮೆರಿಕ ಮತ್ತು ಕರ್ನಾಟಕದಲ್ಲಿ ಸಂಗೀತದ ಮೂಲಕ ಛಾಪು ಮೂಡಿಸುತ್ತಿದೆ. ಎಲ್ಲ ವಾದ್ಯಗಳನ್ನು ನುಡಿಸುವ ಮೂಲಕ ಸಾಧನೆ ಮಾಡುತ್ತಿರುವ ಈ ಮಹಿಳಾ ವಾದ್ಯವೃಂದದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:24 IST
ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

Kannada Drama Review: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ, ಚಿದಂಬರರಾವ್ ಜಂಬೆ ಅವರ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ, ಗಾಂಧಿಯನ್ನು ಸಮಕಾಲೀನ ಸವಾಲುಗಳ ನೆರಳಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ನೆನಪಿಸಿತು.
Last Updated 21 ಡಿಸೆಂಬರ್ 2025, 0:17 IST
ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

NRI Kannada School: ವಿದೇಶಿ ನೆಲದಲ್ಲಿ ನಮ್ಮವರು ಕನ್ನಡತನದ ಬಗ್ಗೆ ತೋರುವ ಅಪಾರ ಆಸ್ಥೆ ಬೆರಗು ಹುಟ್ಟಿಸುತ್ತದೆ. ತಮ್ಮ ನೆಲದ ಎಲ್ಲಾ ಬಗೆಯ ಸಾಂಸ್ಕೃತಿಕ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಬಯಸುವ ಅನಿವಾಸಿ ಕನ್ನಡಿಗರ ಪ್ರಯತ್ನಕ್ಕೆ ಮನದುಂಬಿಬರುತ್ತದೆ.
Last Updated 21 ಡಿಸೆಂಬರ್ 2025, 0:15 IST
ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

Legendary Painter: ‘ನಾನಾ ಸಾಹೇಬ್ ಚಿದಂಬರಗೌಡ ಬಹದ್ದೂರ ದೇಸಾಯಿ ಅವರದ್ದು ಚಿತ್ರಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಉತ್ತರ ಕರ್ನಾಟಕ ಭಾಗದ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು, ಬಹುತೇಕ ಜನರ ಪಾಲಿಗೆ ಎನ್.ಸಿ.ದೇಸಾಯಿ ಎಂದೇ ಪ್ರಸಿದ್ಧರು.
Last Updated 20 ಡಿಸೆಂಬರ್ 2025, 23:30 IST
ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

ಎಚ್ಚರಿಕೆಯಲ್ಲಿ ಕಾರವಾರ ನೌಕಾನೆಲೆ: ಚೈನೀಸ್ ಜಿಪಿಎಸ್ ಹೊತ್ತು ಬಂದ ಸೀಗಲ್ ಹಕ್ಕಿ!‌

Indian Naval Base: ಕಾರವಾರದ ರವೀಂದ್ರನಾಥ್‌ ಟಾಗೋರ್‌ ಕಡಲ ತೀರದಲ್ಲಿ ಪತ್ತೆಯಾದ ಚೈನೀಸ್‌ ಜಿಪಿಎಸ್‌ ಟ್ರ್ಯಾಕರ್ ಹೊಂದಿದ್ದ ಸೀಗಲ್ ಹಕ್ಕಿ ಭದ್ರತಾ ವಿಚಾರಗಳ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ.
Last Updated 20 ಡಿಸೆಂಬರ್ 2025, 11:21 IST
ಎಚ್ಚರಿಕೆಯಲ್ಲಿ ಕಾರವಾರ ನೌಕಾನೆಲೆ: ಚೈನೀಸ್ ಜಿಪಿಎಸ್ ಹೊತ್ತು ಬಂದ ಸೀಗಲ್ ಹಕ್ಕಿ!‌
ADVERTISEMENT

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

Deep Relaxation: ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ.
Last Updated 19 ಡಿಸೆಂಬರ್ 2025, 9:52 IST
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

AI Prison Monitoring: ಕರ್ನಾಟಕದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿಯಾಗಿ ನೇಮಕಗೊಂಡ ಅಲೋಕ್‌ ಕುಮಾರ್‌ ಅವರು ಹೊಸ ಎಐ ಆಧಾರಿತ ಜೈಲು ಕಾವಲು ವ್ಯವಸ್ಥೆಯ ಕುರಿತು ಘೋಷಣೆ ಮಾಡಿದ್ದಾರೆ.
Last Updated 16 ಡಿಸೆಂಬರ್ 2025, 10:20 IST
ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...

Karnataka Leader Legacy: ದಾವಣಗೆರೆ ಶಾಸಕರಾಗಿ, ಖಜಾಂಚಿಯಾಗಿ, ಶೈಕ್ಷಣಿಕ ಸಾಧಕರಾಗಿ, ಸಾಮಾಜಿಕ ಸೇವೆಗಾರರಾಗಿ ಶಾಮನೂರು ಶಿವಶಂಕರಪ್ಪ ಅವರು ತಮ್ಮ ವೈವಿಧ್ಯಮಯ ಬದುಕಿನಿಂದ ಕರ್ನಾಟಕದ ಜನಮನ ಗೆದ್ದಿದ್ದರು. ಅವರ ಮರಣ ಅಪಾರ ಶೋಕ ತಂದಿದೆ.
Last Updated 14 ಡಿಸೆಂಬರ್ 2025, 15:37 IST
ತೀರಿಹೋದ ಶಾಮನೂರು... ತೀರದ ಸೆಕ್ಯುಲರ್ ನೆನಪುಗಳು...
ADVERTISEMENT
ADVERTISEMENT
ADVERTISEMENT