ಗುರುವಾರ, 25 ಡಿಸೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

Indian Defence Vision: ಇಂದು ಡಿಸೆಂಬರ್ 25 ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಅವರ ದೂರದೃಷ್ಟಿಯ ನಾಯಕತ್ವ ಭಾರತಕ್ಕೆ ಹೇಗೆ ತನ್ನ ಸ್ವಂತ ಯುದ್ಧ ವಿಮಾನವಾದ ತೇಜಸ್ ಅನ್ನು ಹೊಂದಲು ಸಾಧ್ಯವಾಗಿಸಿತು ಎನ್ನುವುದನ್ನು ನಾವು ಸ್ಮರಿಸಬೇಕು.
Last Updated 25 ಡಿಸೆಂಬರ್ 2025, 7:35 IST
ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

Bullock Cart Race ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರಿನ 'ಹೆಲಿಕಾಪ್ಟರ್‌ ಬೈಜ್ಯಾ' ಎಂಬ ಎತ್ತು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಎತ್ತಿನಬಂಡಿ ಓಟದಲ್ಲಿ ಫಾರ್ಚ್ಯೂನರ್ ಕಾರನ್ನು ಗೆದ್ದಿದೆ. ಈ ಎತ್ತು ಈವರೆಗೆ ಸುಮಾರು ₹2 ಕೋಟಿ ಮೊತ್ತದ ಬಹುಮಾನಗಳನ್ನು ಗೆದ್ದಿರುವ ರೋಚಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:29 IST
ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

Srirangapatna History: ಪ್ರಾಗೈತಿಹಾಸಿಕ ಕಾಲದಿಂದ 18ನೇ ಶತಮಾನದ ಅಂತ್ಯದವರೆಗಿನ ನೂರಾರು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಶ್ರೀರಂಗಪಟ್ಟಣ ಸರ್ವಧರ್ಮ ಸಮನ್ವಯ ತಾಣ. ಇಲ್ಲಿ ದೇವಾಲಯ, ಮಸೀದಿ, ಜೈನ ಬಸದಿ ಮಾತ್ರವಲ್ಲದೆ ಚರ್ಚ್‌ಗಳೂ ಇವೆ.
Last Updated 21 ಡಿಸೆಂಬರ್ 2025, 0:24 IST
ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ಗಾಯಕಿ ಶಮಿತಾ ಮಲ್ನಾಡ್ ಅವರ ಪರಿಕಲ್ಪನೆಯ 'ಜನನಿ ಮಹಿಳಾ ಬ್ಯಾಂಡ್' ಅಮೆರಿಕ ಮತ್ತು ಕರ್ನಾಟಕದಲ್ಲಿ ಸಂಗೀತದ ಮೂಲಕ ಛಾಪು ಮೂಡಿಸುತ್ತಿದೆ. ಎಲ್ಲ ವಾದ್ಯಗಳನ್ನು ನುಡಿಸುವ ಮೂಲಕ ಸಾಧನೆ ಮಾಡುತ್ತಿರುವ ಈ ಮಹಿಳಾ ವಾದ್ಯವೃಂದದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
Last Updated 21 ಡಿಸೆಂಬರ್ 2025, 0:24 IST
ಜನನಿ ಹೆಣ್ಮಕ್ಕಳ ಬ್ಯಾಂಡ್‌: ಇದು ಛಲಗಾತಿಯರ ಕಥೆ

ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

Kannada Drama Review: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಪ್ರದರ್ಶನ ಕಂಡ ನಾಟಕಕಾರ ಡಿ.ಎಸ್.ಚೌಗಲೆ ವಿರಚಿತ, ಚಿದಂಬರರಾವ್ ಜಂಬೆ ಅವರ ನಿರ್ದೇಶನದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ, ಗಾಂಧಿಯನ್ನು ಸಮಕಾಲೀನ ಸವಾಲುಗಳ ನೆರಳಲ್ಲಿ ಅವರ ಮಹತ್ವ ಮತ್ತು ಅಗತ್ಯವನ್ನು ನೆನಪಿಸಿತು.
Last Updated 21 ಡಿಸೆಂಬರ್ 2025, 0:17 IST
ನಾಟಕ ವಿಮರ್ಶೆ: ನಮಗೆ ಬೇಕು, ‘ನಮ್ಮೊಳಗೊಬ್ಬ ಗಾಂಧಿ’

ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

NRI Kannada School: ವಿದೇಶಿ ನೆಲದಲ್ಲಿ ನಮ್ಮವರು ಕನ್ನಡತನದ ಬಗ್ಗೆ ತೋರುವ ಅಪಾರ ಆಸ್ಥೆ ಬೆರಗು ಹುಟ್ಟಿಸುತ್ತದೆ. ತಮ್ಮ ನೆಲದ ಎಲ್ಲಾ ಬಗೆಯ ಸಾಂಸ್ಕೃತಿಕ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಬಯಸುವ ಅನಿವಾಸಿ ಕನ್ನಡಿಗರ ಪ್ರಯತ್ನಕ್ಕೆ ಮನದುಂಬಿಬರುತ್ತದೆ.
Last Updated 21 ಡಿಸೆಂಬರ್ 2025, 0:15 IST
ಪರ್ತ್‌ನಲ್ಲಿ ಕನ್ನಡ ಡಿಂಡಿಮ: ನಾಡು–ನುಡಿ ಬೆಳೆಸುವ ಕಾಯಕ

ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

Legendary Painter: ‘ನಾನಾ ಸಾಹೇಬ್ ಚಿದಂಬರಗೌಡ ಬಹದ್ದೂರ ದೇಸಾಯಿ ಅವರದ್ದು ಚಿತ್ರಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಉತ್ತರ ಕರ್ನಾಟಕ ಭಾಗದ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು, ಬಹುತೇಕ ಜನರ ಪಾಲಿಗೆ ಎನ್.ಸಿ.ದೇಸಾಯಿ ಎಂದೇ ಪ್ರಸಿದ್ಧರು.
Last Updated 20 ಡಿಸೆಂಬರ್ 2025, 23:30 IST
ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ
ADVERTISEMENT

ಎಚ್ಚರಿಕೆಯಲ್ಲಿ ಕಾರವಾರ ನೌಕಾನೆಲೆ: ಚೈನೀಸ್ ಜಿಪಿಎಸ್ ಹೊತ್ತು ಬಂದ ಸೀಗಲ್ ಹಕ್ಕಿ!‌

Indian Naval Base: ಕಾರವಾರದ ರವೀಂದ್ರನಾಥ್‌ ಟಾಗೋರ್‌ ಕಡಲ ತೀರದಲ್ಲಿ ಪತ್ತೆಯಾದ ಚೈನೀಸ್‌ ಜಿಪಿಎಸ್‌ ಟ್ರ್ಯಾಕರ್ ಹೊಂದಿದ್ದ ಸೀಗಲ್ ಹಕ್ಕಿ ಭದ್ರತಾ ವಿಚಾರಗಳ ಬಗ್ಗೆ ಅನುಮಾನ ಹುಟ್ಟಿಸುತ್ತಿದೆ.
Last Updated 20 ಡಿಸೆಂಬರ್ 2025, 11:21 IST
ಎಚ್ಚರಿಕೆಯಲ್ಲಿ ಕಾರವಾರ ನೌಕಾನೆಲೆ: ಚೈನೀಸ್ ಜಿಪಿಎಸ್ ಹೊತ್ತು ಬಂದ ಸೀಗಲ್ ಹಕ್ಕಿ!‌

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

Deep Relaxation: ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ.
Last Updated 19 ಡಿಸೆಂಬರ್ 2025, 9:52 IST
ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಲೇಖನ: ಧ್ಯಾನ ಮಾಡುವಾಗ ಎದುರಾಗುವ ಸವಾಲುಗಳು

ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !

AI Prison Monitoring: ಕರ್ನಾಟಕದ ನೂತನ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಡಿಜಿಪಿಯಾಗಿ ನೇಮಕಗೊಂಡ ಅಲೋಕ್‌ ಕುಮಾರ್‌ ಅವರು ಹೊಸ ಎಐ ಆಧಾರಿತ ಜೈಲು ಕಾವಲು ವ್ಯವಸ್ಥೆಯ ಕುರಿತು ಘೋಷಣೆ ಮಾಡಿದ್ದಾರೆ.
Last Updated 16 ಡಿಸೆಂಬರ್ 2025, 10:20 IST
ಭಾರತೀಯ ಜೈಲು ಕಾಯುವ ಹೊಣೆ ಇನ್ನು ಎಂದೂ ಮಲಗದ AI ಗಾರ್ಡ್ ಗಳಿಗೆ !
ADVERTISEMENT
ADVERTISEMENT
ADVERTISEMENT