ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಲೇಖನ / ನುಡಿಚಿತ್ರ (ಕಲೆ/ ಸಾಹಿತ್ಯ)

ADVERTISEMENT

Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಳೆದ ವಾರ ಮುಕ್ತಾಯವಾಯಿತು. ಎಂಟು ದಿನಗಳ ಚಿತ್ರೋತ್ಸವದಲ್ಲಿ 81 ದೇಶಗಳ 240 ಸಿನಿಮಾಗಳು ಪ್ರದರ್ಶನವಾದವು. ದಿನಕ್ಕೆ ನಾಲ್ಕೈದು ಸಿನಿಮಾಗಳನ್ನು ನೋಡಿ ಚಿತ್ರೋತ್ಸವದ ಗುಣಮಟ್ಟದ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ.
Last Updated 6 ಡಿಸೆಂಬರ್ 2025, 23:44 IST
Goa Film Festival | ಅಚ್ಚುಕಟ್ಟಾದ ಚಿತ್ರೋತ್ಸವ: ಗಮನ ಸೆಳೆದ ನಿರ್ದೇಶಕಿಯರು

ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

Caste Inequality Play: ಕೆ.ವೈ. ನಾರಾಯಣಸ್ವಾಮಿಯವರ ‘ವರ್ಣಪಲ್ಲಟ’ ನಾಟಕವು ಅಸಮಾನತೆಯ ವಿರುದ್ಧದ ಸಂವಿಧಾನಿಕ ಚಿಂತನೆ ಮತ್ತು ಪ್ರೇಮ-ರಾಜಕೀಯದ ತುಲನಾತ್ಮಕ ಚಿತ್ರಣ ನೀಡುತ್ತದೆ. ಶಶಿಧರ ಭಾರಿಘಾಟ್ ನಿರ್ದೇಶನ ವಿಶಿಷ್ಟವಾಗಿದೆ.
Last Updated 6 ಡಿಸೆಂಬರ್ 2025, 23:41 IST
ನಾಟಕ ವಿಮರ್ಶೆ: ಅಸಮಾನತೆಯನ್ನು ವಿಡಂಬಿಸುವ ವರ್ಣಪಲ್ಲಟ

ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

Free Street Libraries: ಮೈಸೂರು ನಗರದಲ್ಲಿ ‘ಲಿಟಲ್‌ ಫ್ರೀ ಲೈಬ್ರರಿ’ಗಳ ರೂಪದಲ್ಲಿ ಪುಟಾಣಿ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿವೆ. ಯಾವುದೇ ನೋಂದಣಿ ಇಲ್ಲದೆ ಪುಸ್ತಕ ಪಡೆದು ಓದಿ, ಬೇರೊಂದು ಇಡಬಹುದಾದ ವ್ಯವಸ್ಥೆ ಇದು.
Last Updated 6 ಡಿಸೆಂಬರ್ 2025, 23:32 IST
ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

ಗುಡ್ಡದಲ್ಲಿ ಕೃಷಿ ಕಮತೆಯ ಕ್ಷಮತೆ: ಇದು ಸಣ್ಣಪ್ಪ ಕಮತೆಯವರ ಯಶೋಗಾಥೆ!

Water Conservation Farming: ಬೆಳ್ಳಗಾವಿ ಜಿಲ್ಲೆಯ ಹತ್ತರವಾಟ ಗ್ರಾಮದಲ್ಲಿ ಸಣ್ಣಪ್ಪ ಕಮತೆ ಅವರು ಬೆಟ್ಟದ ಇಳಿಜಾರಿನಲ್ಲಿ ಕೆರೆ ನಿರ್ಮಿಸಿ ಬಂಜರು ಭೂಮಿಯನ್ನು ಹಸಿರುಮಯವಾಗಿ ಪರಿವರ್ತಿಸಿದ್ದಾರೆ. ಈ ಪ್ರಯೋಗದಿಂದ ಇತರ ರೈತರಿಗೂ ಪ್ರಯೋಜನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಗುಡ್ಡದಲ್ಲಿ ಕೃಷಿ ಕಮತೆಯ ಕ್ಷಮತೆ: ಇದು ಸಣ್ಣಪ್ಪ ಕಮತೆಯವರ ಯಶೋಗಾಥೆ!

Pigeon Race | ರೇಸ್‌ ಪಾರಿವಾಳಗಳ ಖಯಾಲಿ: ಇದು ಅಂತಿಂಥ ಸ್ಪರ್ಧೆ ಅಲ್ಲ!

Homing Pigeons Passion: ದೇವನಹಳ್ಳಿಯ ರವಿ ಸಾಕಿರುವ ಪಾರಿವಾಳ ದೆಹಲಿಯಿಂದ 1750 ಕಿಮೀ ದೂರವನ್ನು ನಾಲ್ಕು ದಿನದಲ್ಲಿ ಹಾರಿದ ದಾಖಲೆ ಬರೆದಿದ್ದು, ಪಾರಿವಾಳ ರೇಸ್‌ ಭಾರತದ ಅತ್ಯಂತ ಶ್ರದ್ಧಾಭಕ್ತಿಯ ಹವ್ಯಾಸಗಳಲ್ಲಿ ಒಂದಾಗಿದೆ.
Last Updated 6 ಡಿಸೆಂಬರ್ 2025, 23:30 IST
Pigeon Race | ರೇಸ್‌ ಪಾರಿವಾಳಗಳ ಖಯಾಲಿ: ಇದು ಅಂತಿಂಥ ಸ್ಪರ್ಧೆ ಅಲ್ಲ!

ಅಂಡಾಣು ಎಂಬ ವಿಮೆ!

ಅಂಡಾಣು ಸಂರಕ್ಷಣೆ, ಕ್ರಯೋ ಪ್ರಿಸರ್ವೇಶನ್ ತಂತ್ರಜ್ಞಾನ ಮತ್ತು ಅವುಗಳ ಬಳಕೆ ಕುರಿತು ಭಾರತೀಯ ಮಹಿಳೆಯರಲ್ಲಿ ಅರಿವು ಹೆಚ್ಚುತ್ತಿದೆ. ವೃತ್ತಿ, ವೈಯಕ್ತಿಕ ಆಯ್ಕೆಗಳು ಮತ್ತು ಪ್ರजनನ ಆರೋಗ್ಯದ ಬಗ್ಗೆ ಆಳವಾದ ಚರ್ಚೆ.
Last Updated 6 ಡಿಸೆಂಬರ್ 2025, 0:09 IST
ಅಂಡಾಣು ಎಂಬ ವಿಮೆ!

ಗುಜರಿ ಅಂಗಡಿಯಲ್ಲೊಂದು ಮ್ಯೂಸಿಯಂ!

Vintage Collection: ಮಂಗಳೂರಿನ ಕೊಟ್ಟಾರ ಮಾಲೇಮಾರ್ನಲ್ಲಿ ಇಬ್ರಾಹಿಂ ಖಲೀಲ್ ಅವರು ಸ್ಥಾಪಿಸಿರುವ ಗುಜರಿ ಅಂಗಡಿಯಲ್ಲಿ ಅಪರೂಪದ ನಾಣ್ಯ, ನೋಟು, ಸ್ಟ್ಯಾಂಪ್, ವಿಂಟೇಜ್ ಸಾಧನಗಳೊಂದಿಗೆ ಪಠ್ಯಪುಸ್ತಕಗಳ ಪುಟ್ಟ ಗ್ರಂಥಾಲಯವೂ ಇದೆ.
Last Updated 30 ನವೆಂಬರ್ 2025, 3:05 IST
ಗುಜರಿ ಅಂಗಡಿಯಲ್ಲೊಂದು ಮ್ಯೂಸಿಯಂ!
ADVERTISEMENT

ಜಲಮೂಲ ಸಂರಕ್ಷಣೆ ಮಹಿಳೆಯರ ಕಾಯಕ

Lake Restoration: ರಾಜ್ಯದಲ್ಲಿ ನದಿಮೂಲ ಇಲ್ಲದ ಕೋಲಾರ ಜಿಲ್ಲೆಯ ಗ್ರಾಮಗಳಲ್ಲಿ, 'ಆರೋಹಣ ಗ್ರಾಮೀಣಾಭಿವೃದ್ಧಿ ಸಂಸ್ಥೆ' ಮಹಿಳೆಯರ ನೇತೃತ್ವದಲ್ಲಿ ಕೆರೆ, ಬಾವಿ, ಕಾಲುವೆಗಳ ಪುನಶ್ಚೇತನ ಕಾರ್ಯ ಮುಂದುವರಿದಿದೆ
Last Updated 29 ನವೆಂಬರ್ 2025, 23:30 IST
ಜಲಮೂಲ ಸಂರಕ್ಷಣೆ ಮಹಿಳೆಯರ ಕಾಯಕ

ಸ್ಮಶಾನದೊಳಗೆ ಉದ್ಯಾನವೋ..!

Islamic Funeral Space: ಗದಗ ಸಮೀಪವಿರುವ ಹುಲಕೋಟಿಯ ‘ಮುಕ್ತಿವನ’ದಲ್ಲಿ ಸುತ್ತಾಡುವಾಗ ಸುಂದರ ಉದ್ಯಾನದಲ್ಲಿದ್ದೇವೆಯೇ ಎನ್ನುವ ಭಾವನೆ ಮೂಡುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತದೆ. ಒಂದಷ್ಟು ಹೊತ್ತು ಅಲ್ಲೇ ಕುಳಿತು ವಿಶ್ರಮಿಸಬೇಕು ಅನಿಸುತ್ತದೆ.
Last Updated 29 ನವೆಂಬರ್ 2025, 22:30 IST
ಸ್ಮಶಾನದೊಳಗೆ ಉದ್ಯಾನವೋ..!

ಬೆಂಕಿಕಡ್ಡಿಯಲ್ಲಿ ಕಲೆಯ ಕಿಚ್ಚು..!

Creative Expression: ಜಯಸಿಂಹ ಜೋಶಿ ಅವರು ಬೆಂಕಿಕಡ್ಡಿಗಳನ್ನು ಬಳಸಿ ನಿರ್ಮಿಸಿರುವ ಆಕರ್ಷಕ ಕಲಾಕೃತಿಗಳು ಕಲೆಯ ಮೂಲಕ ಸಂದೇಶ ನೀಡುವ ವಿಶಿಷ್ಟ ಮಾದರಿಯಾಗಿವೆ. ಬಾಲ್ಯದಲ್ಲಿಯೇ ಹುಟ್ಟಿದ ಈ ಅಭಿರುಚಿ ಅವರನ್ನು 'ಮಿಸ್ಟರ್ ಕ್ರಿಯೇಟಿವ್' ಎಂದಷ್ಟು ಮಾಡಿದ್ದಾರೆ.
Last Updated 29 ನವೆಂಬರ್ 2025, 22:30 IST
ಬೆಂಕಿಕಡ್ಡಿಯಲ್ಲಿ ಕಲೆಯ ಕಿಚ್ಚು..!
ADVERTISEMENT
ADVERTISEMENT
ADVERTISEMENT