<p><strong>ರಾಮನಗರ : </strong>ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಪಡಿತರ ಆಹಾರಧಾನ್ಯ, ಸಕ್ಕರೆ ಮತ್ತು ಸೀಮೆಎಣ್ಣೆಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.<br /> <br /> ಅಂತ್ಯೋದಯ ಪಡಿತರ ಚೀಟಿಗೆ 29 ಕೆಜಿ ಅಕ್ಕಿ, 6 ಕೆ.ಜಿ ಗೋಧಿ , 1.5 ಕೆ.ಜಿ ಸಕ್ಕರೆ. ಬಿ.ಪಿ.ಎಲ್ ಪಡಿತರ ಚೀಟಿಗಳಿಗೆ ಪ್ರತಿ ಯೂನಿಟ್ಗೆ 4 ಕೆ.ಜಿ ಗರಿಷ್ಠ 20 ಕೆಜಿ ಅಕ್ಕಿ, ಪ್ರತಿ 1 ಅಥವಾ 2 ಯೂನಿಟ್ ಇದ್ದಲ್ಲಿ 1 ಕೆಜಿ, 3 ಯೂನಿಟ್ ಇದ್ದಲ್ಲಿ 2 ಕೆ.ಜಿ, 4 ಅಥವಾ 5 ಯೂನಿಟ್ ಇದ್ದಲ್ಲಿ 3 ಕೆ.ಜಿ ರಾಗಿ, 1.5 ಕೆ.ಜಿ ಸಕ್ಕರೆ. ಎಪಿಎಲ್ ಪಡಿತರ ಚೀಟಿಗಳಿಗೆ 14 ಕೆ.ಜಿ ಅಕ್ಕಿ, 1 ಕೆ.ಜಿ ಗೋಧಿಯನ್ನು ವಿತರಿಸಲಾಗುವುದು ಎಂದು ಪ್ರಕಟಣೆ ಹೇಳಿದ್ದಾರೆ.<br /> <br /> ಚನ್ನಪಟ್ಟಣ ಪಟ್ಟಣಕ್ಕೆ 06ಲೀ, ಗ್ರಾಮಾಂತರಕ್ಕೆ 3ಲೀ, ಮಾಗಡಿ, ಕನಕಪುರ ಪಟ್ಟಣಕ್ಕೆ 5 ಲೀ, ಗ್ರಾಮಾಂತರಕ್ಕೆ 03ಲೀ, ರಾಮನಗರ ಪಟ್ಟಣಕ್ಕೆ 06ಲೀ, ಗ್ರಾಮಾಂತರಕ್ಕೆ 3ಲೀ, ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ : </strong>ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಪಡಿತರ ಆಹಾರಧಾನ್ಯ, ಸಕ್ಕರೆ ಮತ್ತು ಸೀಮೆಎಣ್ಣೆಯನ್ನು ನ್ಯಾಯಬೆಲೆ ಅಂಗಡಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ತಿಳಿಸಿದ್ದಾರೆ.<br /> <br /> ಅಂತ್ಯೋದಯ ಪಡಿತರ ಚೀಟಿಗೆ 29 ಕೆಜಿ ಅಕ್ಕಿ, 6 ಕೆ.ಜಿ ಗೋಧಿ , 1.5 ಕೆ.ಜಿ ಸಕ್ಕರೆ. ಬಿ.ಪಿ.ಎಲ್ ಪಡಿತರ ಚೀಟಿಗಳಿಗೆ ಪ್ರತಿ ಯೂನಿಟ್ಗೆ 4 ಕೆ.ಜಿ ಗರಿಷ್ಠ 20 ಕೆಜಿ ಅಕ್ಕಿ, ಪ್ರತಿ 1 ಅಥವಾ 2 ಯೂನಿಟ್ ಇದ್ದಲ್ಲಿ 1 ಕೆಜಿ, 3 ಯೂನಿಟ್ ಇದ್ದಲ್ಲಿ 2 ಕೆ.ಜಿ, 4 ಅಥವಾ 5 ಯೂನಿಟ್ ಇದ್ದಲ್ಲಿ 3 ಕೆ.ಜಿ ರಾಗಿ, 1.5 ಕೆ.ಜಿ ಸಕ್ಕರೆ. ಎಪಿಎಲ್ ಪಡಿತರ ಚೀಟಿಗಳಿಗೆ 14 ಕೆ.ಜಿ ಅಕ್ಕಿ, 1 ಕೆ.ಜಿ ಗೋಧಿಯನ್ನು ವಿತರಿಸಲಾಗುವುದು ಎಂದು ಪ್ರಕಟಣೆ ಹೇಳಿದ್ದಾರೆ.<br /> <br /> ಚನ್ನಪಟ್ಟಣ ಪಟ್ಟಣಕ್ಕೆ 06ಲೀ, ಗ್ರಾಮಾಂತರಕ್ಕೆ 3ಲೀ, ಮಾಗಡಿ, ಕನಕಪುರ ಪಟ್ಟಣಕ್ಕೆ 5 ಲೀ, ಗ್ರಾಮಾಂತರಕ್ಕೆ 03ಲೀ, ರಾಮನಗರ ಪಟ್ಟಣಕ್ಕೆ 06ಲೀ, ಗ್ರಾಮಾಂತರಕ್ಕೆ 3ಲೀ, ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>