<p><strong>ಇಬ್ಬರು ಸಚಿವರು, 6 ಮಂದಿ ಉಪಸಚಿವರ ಪಟ್ಟಿ ಪ್ರಕಟನೆ<br /> ಬೆಂಗಳೂರು, ಮಾ. 20 </strong>- ರಾಜ್ಯದ ಮಂತ್ರಿಮಂಡಲದಲ್ಲಿ ಪ್ರತಿ ಗುಂಪಿಗೆ ಪ್ರಾತಿನಿಧ್ಯ ಕೊಡಲು `ಕಾಲ ಪಕ್ವವಾಗಿಲ್ಲ~ ಎಂದು ನಿಜಲಿಂಗಪ್ಪನವರ ಗುಂಪು ತೀರ್ಮಾನಕ್ಕೆ ಬಂದಿದೆಯೆಂದು ತಿಳಿದು ಬಂದಿದೆ. <br /> <br /> ಉದ್ದೇಶದಿಂದ ಎರಡು ಸ್ಥಾನಗಳನ್ನು ಬಿಟ್ಟು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ನಾಳೆ ಮಧ್ಯಾಹ್ನ ಇಬ್ಬರು ಸಚಿವರು ಹಾಗೂ 6 ಅಥವಾ 8 ಮಂದಿ ಉಪಸಚಿವರ ಪಟ್ಟಿ ಪ್ರಕಟಿಸುವರೆಂದು ನಿರೀಕ್ಷಿಸಲಾಗಿದೆ.<br /> <br /> <strong>ಕೇಂದ್ರಾಡಳಿತ ಪ್ರದೇಶವಾಗಿ ಗೋವಾ ಮುಂದುವರಿಕೆ<br /> ನವದೆಹಲಿ, ಮಾ. 20</strong> - ಗೋವಾವು ತನ್ನ ಸಂಪ್ರದಾಯ, ಸಂಸ್ಕೃತಿ, ಧರ್ಮ ಮತ್ತು ಭಾಷೆಗಳನ್ನು ಕಾಪಾಡಿಕೊಂಡು, ಅಧಿಕಾರವುಳ್ಳ ಕೇಂದ್ರದ ಪ್ರದೇಶವಾಗಿ ಇರಬೇಕೆಂಬುದೇ ಸರ್ಕಾರದ ಅಪೇಕ್ಷೆಯಾಗಿದೆಯೆಂದು ಪ್ರಧಾನ ಮಂತ್ರಿ ನೆಹರೂರವರು ರಾಜ್ಯಸಭೆಯಲ್ಲಿ ಪುನರುಚ್ಚರಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಬ್ಬರು ಸಚಿವರು, 6 ಮಂದಿ ಉಪಸಚಿವರ ಪಟ್ಟಿ ಪ್ರಕಟನೆ<br /> ಬೆಂಗಳೂರು, ಮಾ. 20 </strong>- ರಾಜ್ಯದ ಮಂತ್ರಿಮಂಡಲದಲ್ಲಿ ಪ್ರತಿ ಗುಂಪಿಗೆ ಪ್ರಾತಿನಿಧ್ಯ ಕೊಡಲು `ಕಾಲ ಪಕ್ವವಾಗಿಲ್ಲ~ ಎಂದು ನಿಜಲಿಂಗಪ್ಪನವರ ಗುಂಪು ತೀರ್ಮಾನಕ್ಕೆ ಬಂದಿದೆಯೆಂದು ತಿಳಿದು ಬಂದಿದೆ. <br /> <br /> ಉದ್ದೇಶದಿಂದ ಎರಡು ಸ್ಥಾನಗಳನ್ನು ಬಿಟ್ಟು ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ನಾಳೆ ಮಧ್ಯಾಹ್ನ ಇಬ್ಬರು ಸಚಿವರು ಹಾಗೂ 6 ಅಥವಾ 8 ಮಂದಿ ಉಪಸಚಿವರ ಪಟ್ಟಿ ಪ್ರಕಟಿಸುವರೆಂದು ನಿರೀಕ್ಷಿಸಲಾಗಿದೆ.<br /> <br /> <strong>ಕೇಂದ್ರಾಡಳಿತ ಪ್ರದೇಶವಾಗಿ ಗೋವಾ ಮುಂದುವರಿಕೆ<br /> ನವದೆಹಲಿ, ಮಾ. 20</strong> - ಗೋವಾವು ತನ್ನ ಸಂಪ್ರದಾಯ, ಸಂಸ್ಕೃತಿ, ಧರ್ಮ ಮತ್ತು ಭಾಷೆಗಳನ್ನು ಕಾಪಾಡಿಕೊಂಡು, ಅಧಿಕಾರವುಳ್ಳ ಕೇಂದ್ರದ ಪ್ರದೇಶವಾಗಿ ಇರಬೇಕೆಂಬುದೇ ಸರ್ಕಾರದ ಅಪೇಕ್ಷೆಯಾಗಿದೆಯೆಂದು ಪ್ರಧಾನ ಮಂತ್ರಿ ನೆಹರೂರವರು ರಾಜ್ಯಸಭೆಯಲ್ಲಿ ಪುನರುಚ್ಚರಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>