ಗುರುವಾರ, 3 ಜುಲೈ 2025
×
ADVERTISEMENT

ಸಂಸ್ಕೃತಿ

ADVERTISEMENT

VIDEO: ಯುವ ಸಮೂಹದಲ್ಲಿ ಸಾಹಿತ್ಯ ಸ್ಫೂರ್ತಿ ತುಂಬುತ್ತಿರುವ ‘ಸಂಗಾತ’ ಗೊರವರ

ಕೂಲಿ ಕಾರ್ಮಿಕರೊಬ್ಬರ ಮಗನ ಸಂಕೋಚ, ಮುಜುಗರ, ಮುಗ್ಧತೆ, ಹಸಿವಿನ ಸಂಕಟವನ್ನೆಲ್ಲ ಮೆಟ್ಟಿ ನಿಂತು, ಸಾಹಿತ್ಯವನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಬದುಕು ನಡೆಸುತ್ತಿರುವವರು ಟಿ.ಎಸ್. ಗೊರವರ.
Last Updated 5 ಜನವರಿ 2025, 5:05 IST
VIDEO: ಯುವ ಸಮೂಹದಲ್ಲಿ ಸಾಹಿತ್ಯ ಸ್ಫೂರ್ತಿ ತುಂಬುತ್ತಿರುವ ‘ಸಂಗಾತ’ ಗೊರವರ

ಯಕ್ಷಗಾನ: 50ರ ಸಂಭ್ರಮದಲ್ಲಿ ಕೋಟದ ಸಾಲಿಗ್ರಾಮ ಮಕ್ಕಳ ಮೇಳ!

ಇಂದು ಸಾಲಿಗ್ರಾಮ ಮಕ್ಕಳ ಮೇಳ ಎಂಬ ಹೆಸರಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.
Last Updated 4 ಜನವರಿ 2025, 21:05 IST
ಯಕ್ಷಗಾನ: 50ರ ಸಂಭ್ರಮದಲ್ಲಿ ಕೋಟದ ಸಾಲಿಗ್ರಾಮ ಮಕ್ಕಳ ಮೇಳ!

ಛಂದ ಪುಸ್ತಕ: ಹಸ್ತಪ್ರತಿ ಆಹ್ವಾನ

‘ಛಂದ ಪುಸ್ತಕ’ ಪ್ರಕಾಶನ, ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕೆ ಹಸ್ತಪ್ರತಿ ಆಹ್ವಾನಿಸಿದೆ.
Last Updated 30 ನವೆಂಬರ್ 2024, 0:31 IST
ಛಂದ ಪುಸ್ತಕ: ಹಸ್ತಪ್ರತಿ ಆಹ್ವಾನ

ಕುವೆಂಪು ಪದ ಸೃಷ್ಟಿ: ಗೊಟ್ಟಿಗಾಳೆಗ

ಕುವೆಂಪು ಅವರು ರಾಮ ಸೀತೆ ಲಕ್ಷ್ಮಣರಲ್ಲಿಯ ಒಂದು ಹಿಮಗಾಲದ ಕೌಟುಂಬಿಕ ಪ್ರೀತಿ ವಾತ್ಸಲ್ಯದ ಚಿತ್ರಣವನ್ನು ಮಹಾಕಾವ್ಯದಲ್ಲಿ ನೀಡಿದ್ದಾರೆ.
Last Updated 16 ಮಾರ್ಚ್ 2024, 23:36 IST
ಕುವೆಂಪು ಪದ ಸೃಷ್ಟಿ: ಗೊಟ್ಟಿಗಾಳೆಗ

ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

ಪುರಂದರ ನಮನ ಸಂಗೀತ ಸುಧೆ ಕಾರ್ಯಕ್ರಮವನ್ನು ಸೋಮವಾರ ಫೆ.19ರಂದು ಹಮ್ಮಿಕೊಳ್ಳಲಾಗಿದೆ. ವಿ. ಡಾ. ಅರ್ಚನಾ ಕುಲಕರ್ಣಿ ಮತ್ತು ತಂಡದವರು ಪ್ರಸ್ತುತ ಪಡಿಸುತ್ತಿದ್ದಾರೆ. ಅಂದು ಸಂಜೆ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಮತ್ತು ವ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
Last Updated 17 ಫೆಬ್ರುವರಿ 2024, 5:34 IST
ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಭಾರತೀಯ ಸಾಮಗಾನ ಸಭಾವು 15ನೇ ವಾರ್ಷಿಕ ‘ಕಾಶಿ ಸ್ವರ ಶಂಕರ ಸಂಗೀತ ಉತ್ಸವ’ವನ್ನು ಆಯೋಜಿಸಿದೆ. ಇದು ಭಾರತೀಯ ಸಂಗೀತ ನಾದ ಯಾತ್ರೆಯಾಗಿದೆ.
Last Updated 16 ಫೆಬ್ರುವರಿ 2024, 18:29 IST
ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಸಂಗೀತ: ನಾದ ಲೋಕದಲ್ಲಿ ಮಹಿಳೆಯರ ಮೊಹರು..

ಗಾಯನ– ವಾದನಗಳಲ್ಲಿ ಮುಂಚೂಣಿಯಲ್ಲಿರುವ ಕೆಲ ಸಂಗೀತ ಸಾಧಕಿಯರ ಗಾನ–ಯಾನದ ಟಿಪ್ಪಣಿ, ನಾದಜಗತ್ತಿನಲ್ಲಿ ವಿಹರಿಸುವ ಸಹೃದಯರಿಗೆ ಒಂದಷ್ಟು ಮಾಹಿತಿ..
Last Updated 29 ಸೆಪ್ಟೆಂಬರ್ 2023, 23:56 IST
ಸಂಗೀತ: ನಾದ ಲೋಕದಲ್ಲಿ ಮಹಿಳೆಯರ ಮೊಹರು..
ADVERTISEMENT

‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಸಾಹಿತಿ ವಿವೇಕ ಶಾನಭಾಗ ಅವರ ‘ಸಕೀನಾಳ ಮುತ್ತು’ ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ‘ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ)’ ಈ ಕೃತಿಯನ್ನು ಪ್ರಕಟಿಸಿದೆ.
Last Updated 4 ಸೆಪ್ಟೆಂಬರ್ 2023, 13:47 IST
‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

ಮಂಡ್ಯ ಜಿಲ್ಲೆ ಮಳವಳ್ಳಿಯ ಜಾನಪದ ಗಾಯಕ ಡಾ.ಎಂ. ಮಹದೇವಸ್ವಾಮಿ ಅವರು ಹಾಡಿದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಕಂಠಸಿರಿಯಲ್ಲಿ ಗೋವಿಂದನ ನಾಮಸ್ಮರಣೆ ಕೇಳುವುದೂ ಚೆಂದ.
Last Updated 23 ಜೂನ್ 2023, 13:28 IST
‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

ಡಾ.ಅಜಕ್ಕಳ ಗಿರೀಶ ಭಟ್, ಎಂ.ಆರ್. ದತ್ತಾತ್ರಿ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ 2022ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಮೂಲದ ಡಾ.ಅಜಕ್ಕಳ ಗಿರೀಶ್ ಭಟ್ ಅವರಿಗೆ ಹಾಗೂ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಎಂ.ಆರ್.ದತ್ತಾತ್ರಿ ಅವರನ್ನು ಆಯ್ಕೆಮಾಡಲಾಗಿದೆ.
Last Updated 19 ಜೂನ್ 2023, 12:49 IST
ಡಾ.ಅಜಕ್ಕಳ ಗಿರೀಶ ಭಟ್, ಎಂ.ಆರ್. ದತ್ತಾತ್ರಿ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT