ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲೆ ಸಾಹಿತ್ಯ

ADVERTISEMENT

ಕುವೆಂಪು ಪದ ಸೃಷ್ಟಿ: ಗೊಟ್ಟಿಗಾಳೆಗ

ಕುವೆಂಪು ಅವರು ರಾಮ ಸೀತೆ ಲಕ್ಷ್ಮಣರಲ್ಲಿಯ ಒಂದು ಹಿಮಗಾಲದ ಕೌಟುಂಬಿಕ ಪ್ರೀತಿ ವಾತ್ಸಲ್ಯದ ಚಿತ್ರಣವನ್ನು ಮಹಾಕಾವ್ಯದಲ್ಲಿ ನೀಡಿದ್ದಾರೆ.
Last Updated 16 ಮಾರ್ಚ್ 2024, 23:36 IST
ಕುವೆಂಪು ಪದ ಸೃಷ್ಟಿ: ಗೊಟ್ಟಿಗಾಳೆಗ

ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

ಪುರಂದರ ನಮನ ಸಂಗೀತ ಸುಧೆ ಕಾರ್ಯಕ್ರಮವನ್ನು ಸೋಮವಾರ ಫೆ.19ರಂದು ಹಮ್ಮಿಕೊಳ್ಳಲಾಗಿದೆ. ವಿ. ಡಾ. ಅರ್ಚನಾ ಕುಲಕರ್ಣಿ ಮತ್ತು ತಂಡದವರು ಪ್ರಸ್ತುತ ಪಡಿಸುತ್ತಿದ್ದಾರೆ. ಅಂದು ಸಂಜೆ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಮತ್ತು ವ್ಯಾಸ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
Last Updated 17 ಫೆಬ್ರುವರಿ 2024, 5:34 IST
ಫೆ.19ರಿಂದ ಸಂಗೀತ ನೃತ್ಯಗಳ ಆರಾಧನೆ

ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಭಾರತೀಯ ಸಾಮಗಾನ ಸಭಾವು 15ನೇ ವಾರ್ಷಿಕ ‘ಕಾಶಿ ಸ್ವರ ಶಂಕರ ಸಂಗೀತ ಉತ್ಸವ’ವನ್ನು ಆಯೋಜಿಸಿದೆ. ಇದು ಭಾರತೀಯ ಸಂಗೀತ ನಾದ ಯಾತ್ರೆಯಾಗಿದೆ.
Last Updated 16 ಫೆಬ್ರುವರಿ 2024, 18:29 IST
ಭಾರತೀಯ ಸಾಮಗಾನ ಸಭಾ 15ನೇ ವಾರ್ಷಿಕ ಸಂಗೀತ ಉತ್ಸವ

ಸಂಗೀತ: ನಾದ ಲೋಕದಲ್ಲಿ ಮಹಿಳೆಯರ ಮೊಹರು..

ಗಾಯನ– ವಾದನಗಳಲ್ಲಿ ಮುಂಚೂಣಿಯಲ್ಲಿರುವ ಕೆಲ ಸಂಗೀತ ಸಾಧಕಿಯರ ಗಾನ–ಯಾನದ ಟಿಪ್ಪಣಿ, ನಾದಜಗತ್ತಿನಲ್ಲಿ ವಿಹರಿಸುವ ಸಹೃದಯರಿಗೆ ಒಂದಷ್ಟು ಮಾಹಿತಿ..
Last Updated 29 ಸೆಪ್ಟೆಂಬರ್ 2023, 23:56 IST
ಸಂಗೀತ: ನಾದ ಲೋಕದಲ್ಲಿ ಮಹಿಳೆಯರ ಮೊಹರು..

‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಸಾಹಿತಿ ವಿವೇಕ ಶಾನಭಾಗ ಅವರ ‘ಸಕೀನಾಳ ಮುತ್ತು’ ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ‘ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ)’ ಈ ಕೃತಿಯನ್ನು ಪ್ರಕಟಿಸಿದೆ.
Last Updated 4 ಸೆಪ್ಟೆಂಬರ್ 2023, 13:47 IST
‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

ಮಂಡ್ಯ ಜಿಲ್ಲೆ ಮಳವಳ್ಳಿಯ ಜಾನಪದ ಗಾಯಕ ಡಾ.ಎಂ. ಮಹದೇವಸ್ವಾಮಿ ಅವರು ಹಾಡಿದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಕಂಠಸಿರಿಯಲ್ಲಿ ಗೋವಿಂದನ ನಾಮಸ್ಮರಣೆ ಕೇಳುವುದೂ ಚೆಂದ.
Last Updated 23 ಜೂನ್ 2023, 13:28 IST
‘ಅನ್ಯಾಯಕಾರಿ ಬ್ರಹ್ಮ...’ ಖ್ಯಾತಿಯ ಮಳವಳ್ಳಿ ಮಹದೇವಸ್ವಾಮಿ ಕಂಠದಲ್ಲಿ ಗೋವಿಂದನ ಸ್ಮರಣೆ

ಡಾ.ಅಜಕ್ಕಳ ಗಿರೀಶ ಭಟ್, ಎಂ.ಆರ್. ದತ್ತಾತ್ರಿ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ 2022ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಮೂಲದ ಡಾ.ಅಜಕ್ಕಳ ಗಿರೀಶ್ ಭಟ್ ಅವರಿಗೆ ಹಾಗೂ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಎಂ.ಆರ್.ದತ್ತಾತ್ರಿ ಅವರನ್ನು ಆಯ್ಕೆಮಾಡಲಾಗಿದೆ.
Last Updated 19 ಜೂನ್ 2023, 12:49 IST
ಡಾ.ಅಜಕ್ಕಳ ಗಿರೀಶ ಭಟ್, ಎಂ.ಆರ್. ದತ್ತಾತ್ರಿ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ
ADVERTISEMENT

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿನ ಹೊಸ ಪುಸ್ತಕಗಳ ಮಾಹಿತಿ.
Last Updated 10 ಜೂನ್ 2023, 7:47 IST
ಸಾದರ ಸ್ವೀಕಾರ | ಹೊಸ ಪುಸ್ತಕಗಳ ಬಗ್ಗೆ ಮಾಹಿತಿ

ನಾಳೆ ಲೇಖನಾ, ಪುಣ್ಯಶ್ರೀ ‘ಗೆಜ್ಜೆಪೂಜೆ’

ಸಾಧನ ಸಂಗಮ ನೃತ್ಯ ಕೇಂದ್ರದ ಸಂಸ್ಥಾಪಕರಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾಶ್ರೀ ಪಿ. ಅವರ ಶಿಷ್ಯೆಯರಾದ ಲೇಖನಾ ಎಂ. ಹಾಗೂ ಪುಣ್ಯಶ್ರೀ ಎ.ಎಸ್‌ ಅವರು, ಇದೇ ಭಾನುವಾರ (ಮೇ.14) ರಂದು ‘ಗೆಜ್ಜೆ ಪೂಜೆ’ ನೆರವೇರಿಸಿ, ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ.
Last Updated 12 ಮೇ 2023, 21:44 IST
ನಾಳೆ ಲೇಖನಾ, ಪುಣ್ಯಶ್ರೀ ‘ಗೆಜ್ಜೆಪೂಜೆ’

ಸಾದರ ಸ್ವೀಕಾರ: ಪುಸ್ತಕಗಳ ಕುರಿತಾದ ಮಾಹಿತಿ ಇಲ್ಲಿದೆ

kannada literature information about books
Last Updated 22 ಏಪ್ರಿಲ್ 2023, 13:07 IST
ಸಾದರ ಸ್ವೀಕಾರ: ಪುಸ್ತಕಗಳ ಕುರಿತಾದ ಮಾಹಿತಿ ಇಲ್ಲಿದೆ
ADVERTISEMENT