ದುರ್ಬಲ ‘ಬೇಲಿ’, ಸೆಲೆಬ್ರಿಟಿಗಳ ಹಾವಳಿ
‘ರಾಮಾಯಣ’ದಲ್ಲಿ ಜೈಲು ಇತ್ತು. ಸೀತೆಯನ್ನು ರಾವಣ ಇರಿಸಿದ ವ್ಯವಸ್ಥೆ ಅಂಥದ್ದು. ಅಲ್ಲಿಗೆ ಹನುಮನು ಹಾರಿ, ಉಂಗುರ ಕೊಟ್ಟ ಪ್ರಸಂಗದಿಂದಲೇ ಜೈಲಿನೊಳಗೆ ಎಲ್ಲರ ಕಣ್ತಪ್ಪಿಸಿ ವ್ಯಕ್ತಿಯೊಬ್ಬ ಹೋದ ಉದಾಹರಣೆ ಇದೆ. ಕೃಷ್ಣನ ಜನನದ ನಂತರ ‘ಮಹಾಭಾರತ’ದಲ್ಲಿಯೂ ಜೈಲಿನ ಕಥೆಗೆ ಬೇರೆಯದೇ ಆಯಾಮವಿದೆ. ಇಲ್ಲಿ ನಿಯಮೋಲ್ಲಂಘನೆ ಆದದ್ದು ಲೋಕಕಲ್ಯಾಣಕ್ಕೆ. ಈಗ ನಿಯಮೋಲ್ಲಂಘನೆ ಆಗುತ್ತಿರುವುದು ಸಮಾಜಘಾತುಕ ಕೃತ್ಯಗಳ ಮುಂದುವರಿಕೆಗೆ.Last Updated 6 ನವೆಂಬರ್ 2015, 19:30 IST