ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತಾ ಕೈವಲ್ಯಮಯಿ

ಸಂಪರ್ಕ:
ADVERTISEMENT

ದೇವರೊಡನೆ ಮಾತನಾಡುವುದೇ ನಿಜವಾದ ಪ್ರಾರ್ಥನೆ: ಮಾತಾ ಕೈವಲ್ಯಮಯಿ

ಒಂದು ದೃಷ್ಟಿಯಲ್ಲಿ ಪ್ರಾರ್ಥನೆ ಎಂದರೆ ದೇವರೊಡನೆ ಮಾತನಾಡುವುದು. ಮಾತು ಇತರರೊಡನೆ ಸಂಬಂಧವನ್ನು ಬೆಳೆಸಿಕೊಳ್ಳುವ ವಿಧಾನ. ನಾವು ರೈಲಿನಲ್ಲೋ, ಬಸ್ಸಿನಲ್ಲೋ ಪ್ರಯಾಣ ಮಾಡುತ್ತಿರುವಾಗ ಅಪರಿಚಿತರೊಡನೆ ಸಂಬಂಧ ಬೆಳೆಸುತ್ತೇವೆ ಮತ್ತು ಎಷ್ಟೋ ವೇಳೆ ಅವರು ನಮ್ಮ ನಿಕಟ ಸ್ನೇಹಿತರೂ ಆಗಿಬಿಡುತ್ತಾರೆ. ದೇವರ ಬಗ್ಗೆ ಮಾತನಾಡುವುದಕ್ಕಿಂತ ದೇವರೊಡನೆ ಮಾತನಾಡುವುದು ಒಳ್ಳೆಯದು ಎಂಬುದು ಸಂತರ ಅಭಿಪ್ರಾಯ.
Last Updated 17 ಫೆಬ್ರುವರಿ 2023, 14:01 IST
ದೇವರೊಡನೆ ಮಾತನಾಡುವುದೇ ನಿಜವಾದ ಪ್ರಾರ್ಥನೆ: ಮಾತಾ ಕೈವಲ್ಯಮಯಿ

ಮಾತಾ ಕೈವಲ್ಯಮಯಿ ಬರಹ: ಸುಖ ಎಂಬುದು ಆಂತರಿಕ ಸ್ಥಿತಿ

ಸಾಮಾನ್ಯವಾಗಿ ಜನರು ಭಾವಿಸುತ್ತಾರೆ, ತಮಗೆ ಯಾವ ತೊಂದರೆ ತಾಪತ್ರಯಗಳೂ ಇಲ್ಲದಿದ್ದರೆ ಸುಖಃವಾಗಿರುತ್ತೇವೆ ಎಂದು. ಇದು ಸಮುದ್ರದಲ್ಲಿ ಅಲೆಗಳು ಶಾಂತವಾದ ಮೇಲೆ ನಾನು ಸಮುದ್ರ ಸ್ನಾನ ಮಾಡುತ್ತೇನೆ ಎಂದು ಭಾವಿಸುವಂತೆ!
Last Updated 2 ಡಿಸೆಂಬರ್ 2022, 13:05 IST
ಮಾತಾ ಕೈವಲ್ಯಮಯಿ ಬರಹ: ಸುಖ ಎಂಬುದು ಆಂತರಿಕ ಸ್ಥಿತಿ

ಮಾತಾ ಕೈವಲ್ಯಮಯಿ ಬರಹ: ಮನಸ್ಸಿಗೆ ತುಕ್ಕು ಹಿಡಿಯದಿರಲಿ

ನಮ್ಮ ಮನಸ್ಸು ಕಬ್ಬಿಣವಿದ್ದಂತೆ ಅದನ್ನು ವಿಷಯ ಸಂಗವೆಂಬ ತೇವದ ವಾತಾವರಣದಲ್ಲಿ ಇಟ್ಟರೆ ಅದಕ್ಕೆ ತುಕ್ಕು ಹಿಡಿಯುತ್ತದೆ. ಮನಸ್ಸಿಗೆ ತುಕ್ಕು ಹಿಡಿದು ಬಿಟ್ಟರೆ ಇಡೀ ವ್ಯಕ್ತಿತ್ವವೇ ದುರ್ಬಲವಾಗುತ್ತದೆ. ಮನಸ್ಸು ಇರುವುದೇ ವಿಚಾರ ಮಾಡುವುದಕ್ಕೆ. ವಿಚಾರ ಶಕ್ತಿಯು ಕುಂಠಿತವಾದರೆ ಜೀವನವನ್ನು ಸರಿಯಾಗಿ ನಿರ್ವಹಿಸಲಾಗುವುದಿಲ್ಲ. ದೇಶದಲ್ಲಿ ಕಾರ್ಯ ನೀತಿಯನ್ನು ರೂಪಿಸುವ ಸಂಸ್ಥೆಯೇ ದುರ್ಬಲವಾಗಿದ್ದರೆ ಆ ದೇಶ ಪ್ರಬಲವಾಗಿರಲು ಸಾಧ್ಯವೇ ಇಲ್ಲ. ಹಾಗೆಯೇ ನಮ್ಮ ವ್ಯಕ್ತಿತ್ವ. ಆದ್ದರಿಂದ ಮನಸ್ಸಿಗೆ ತುಕ್ಕು ಹಿಡಿಯುದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
Last Updated 18 ನವೆಂಬರ್ 2022, 12:04 IST
ಮಾತಾ ಕೈವಲ್ಯಮಯಿ ಬರಹ: ಮನಸ್ಸಿಗೆ ತುಕ್ಕು ಹಿಡಿಯದಿರಲಿ

ವಚನಾಮೃತ: ಗುರುವಿಗೆ ನಮನವೇ ‘ಗುರುಪೂರ್ಣಿಮಾ’

ಬಸವಣ್ಣನವರ ವಚನದಂತೆ, ಶಿವಪಥವರಿವೊಡೆ ಗುರುಪಥವೇ ಮೊದಲು. ಇಂದು ಗುರುಪೂರ್ಣಿಮಾ - ಆಷಾಢ ಮಾಸದ ಹುಣ್ಣಿಮೆ. ಇಂದು ವೇದಗಳನ್ನು ಸಂಗ್ರಹಿಸಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಜಗತ್ತಿಗೆ ನೀಡಿದ ಮಾನವಕುಲದ ಮೂಲ ಗುರು ಬ್ರಹ್ಮರ್ಷಿ ವ್ಯಾಸರ ಜನ್ಮದಿನ. ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದ ದಿನ, ಬುದ್ಧ ತನ್ನ ಪ್ರಥಮ ಧರ್ಮೋಪದೇಶ ನೀಡಿದ ಶುಭದಿನ‌.
Last Updated 23 ಜುಲೈ 2021, 7:04 IST
ವಚನಾಮೃತ: ಗುರುವಿಗೆ ನಮನವೇ ‘ಗುರುಪೂರ್ಣಿಮಾ’
ADVERTISEMENT
ADVERTISEMENT
ADVERTISEMENT
ADVERTISEMENT