ರಣಜಿ ಟ್ರೋಫಿ: ವಿದ್ವತ್, ವೈಶಾಖ ದಾಳಿಗೆ ಕುಸಿದ ಕೇರಳ
Ranji Trophy Match: ವಿದ್ವತ್ ಕಾವೇರಪ್ಪ ಮತ್ತು ವೈಶಾಖ ವಿಜಯಕುಮಾರ್ ಅವರ ಬೌಲಿಂಗ್ ದಾಳಿಯಿಂದ ಕೇರಳ 238 ರನ್ಗಳಿಗೆ ಕುಸಿಯಿತು. ಕರಣ್ ನಾಯರ್ ಮತ್ತು ಸ್ಮರನ್ ದ್ವಿಶತಕದ ನೆರವಿನಿಂದ ಕರ್ನಾಟಕ 586 ರನ್ ಗಳಿಸಿ ಮುನ್ನಡೆ ಸಾಧಿಸಿತು.Last Updated 3 ನವೆಂಬರ್ 2025, 15:47 IST