ಆದಾಗ್ಯೂ,ಇ- ಕಾಮರ್ಸ್ಗಳ ಭರಾಟೆ ಬಗ್ಗೆ ಹೆದರಬೇಡಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಹತ್ತಿರದ ಕಿರಾಣಿ ಅಂಗಡಿಯವರೇ ಸಹಾಯ ಮಾಡಿದ್ದರು ಎಂದು ಸಾಮಾನ್ಯ ವ್ಯಕ್ತಿಗೆ ಅರ್ಥವಾಗಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಸಹಾಯ ನೀಡುವ ಸಲುವಾಗಿ ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ವ್ಯವಸ್ಥೆ ಆರಂಭಿಸಲು ಸರ್ಕಾರ ಚಿಂತಿಸುತ್ತಿದೆ. ಅದೇ ವೇಳೆ ಸಾಲದ ಕಾಲಾವಧಿ, ಮುದ್ರಾ ಸಾಲದ ಬಗ್ಗೆ ವಿತ್ತ ಸಚಿವಾಲಯ ಪರಿಹಾರವನ್ನು ಸೂಚಿಸಲಿದೆ ಎಂದು ಸಚಿವರು ಹೇಳಿದ್ದಾರೆ.