‘ಮೊದಲನೇಯದು ಮೂಲಸೌಕರ್ಯ ವಲಯ. ಮೂಲಸೌಕರ್ಯ ವಲಯ ಪ್ರಗತಿ ಸಾಧಿಸಿದರೆ, ಅದರಿಂದ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದ್ದು, ಆರ್ಥಿಕ ಬೆಳವಣಿಗೆಯೂ ಆಗಲಿದೆ.ಎರಡನೇಯದು ವಿದ್ಯುತ್ ವಲಯದ ಸಮಸ್ಯೆ. ಉತ್ಪಾದನೆಯಾಗುವ ವಿದ್ಯುತ್ ಅಗತ್ಯ ಇರುವವರಿಗೆ ತಲುಪುವಂತಾಗಬೇಕು. ಮೂರನೇಯದಾಗಿ ಬ್ಯಾಂಕ್ಗಳ ವಸೂಲಿಯಾಗದ ಸಾಲ (ಎನ್ಪಿಎ). ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಎನ್ಪಿಎ ಗರಿಷ್ಠ ಮಟ್ಟದಲ್ಲಿದೆ. ಇದು ಪ್ರಗತಿಗೆ ಹಿನ್ನಡೆಯಾಗಿ ಪರಿಣಮಿಸಿದೆ’ ಎಂದು ತಿಳಿಸಿದ್ದಾರೆ.