ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

Bihar polls | ಎನ್‌ಡಿಎ ಮತ್ತೆ ನಿತೀಶ್‌ರನ್ನು ಸಿ.ಎಂ ಮಾಡಲ್ಲ: ತೇಜಸ್ವಿ ಯಾದವ್‌

Bihar NDA Criticism: ಜೆಡಿಯು ನೇತೃತ್ವದ ಎನ್‌ಡಿಎ 20 ವರ್ಷ ಆಡಳಿತ ನಡೆಸಿದರೂ ಬಿಹಾರ ಇನ್ನೂ ಬಡ ರಾಜ್ಯವಾಗಿದೆಯೆಂದು ತೇಜಸ್ವಿ ಯಾದವ್ ಪ್ರಶ್ನೆ ಮಾಡಿದರೆ, ನಿತೀಶ್ ಕುಮಾರ್‌ ಮತ್ತೆ ಸಿಎಂ ಆಗುವುದು ಅನಿಶ್ಚಿತ ಎಂದು ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2025, 18:08 IST
Bihar polls | ಎನ್‌ಡಿಎ ಮತ್ತೆ ನಿತೀಶ್‌ರನ್ನು ಸಿ.ಎಂ ಮಾಡಲ್ಲ: ತೇಜಸ್ವಿ ಯಾದವ್‌

J&K Rajya Sabha Polls| ರಾಜ್ಯಸಭೆ ಚುನಾವಣೆ: ಎನ್‌ಸಿಗೆ 3, ಬಿಜೆಪಿ 1 ಸ್ಥಾನ

Rajya Sabha Election Result: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಮೂರು ಎನ್‌ಸಿ ಪಕ್ಷಕ್ಕೆ ಹಾಗೂ ಒಂದು ಸ್ಥಾನ ಬಿಜೆಪಿ ಪಕ್ಷಕ್ಕೆ ಲಭಿಸಿದೆ ಎಂದು ಅಧಿಕೃತ ಫಲಿತಾಂಶ ತಿಳಿಸಿದೆ.
Last Updated 24 ಅಕ್ಟೋಬರ್ 2025, 17:22 IST
J&K Rajya Sabha Polls| ರಾಜ್ಯಸಭೆ ಚುನಾವಣೆ: ಎನ್‌ಸಿಗೆ 3, ಬಿಜೆಪಿ 1 ಸ್ಥಾನ

Sitaram Kesri Death Anniversary: ಸೀತಾರಾಂ ಕೇಸರಿ ಸ್ಮರಿಸಿದ ಕಾಂಗ್ರೆಸ್‌

Congress Tribute: ಮಾಜಿ ಮುಖಂಡ ಸೀತಾರಾಂ ಕೇಸರಿ ಅವರನ್ನು ಕಾಂಗ್ರೆಸ್‌ ಪಕ್ಷ ಶುಕ್ರವಾರ ದಿಢೀರ್‌ ನೆನಪಿಸಿಕೊಂಡು, ಅವರ 25ನೇ ಪುಣ್ಯಸ್ಮರಣೆ ಆಚರಿಸಿತು.
Last Updated 24 ಅಕ್ಟೋಬರ್ 2025, 17:16 IST
Sitaram Kesri Death Anniversary: ಸೀತಾರಾಂ ಕೇಸರಿ ಸ್ಮರಿಸಿದ ಕಾಂಗ್ರೆಸ್‌

Kurnool Bus Fire: ಕೆಲಸದ ಸ್ಥಳದತ್ತ ಹೊರಟ್ಟಿದ್ದವ ಹಾದಿ ಹೆಣವಾದ...

Bus Accident Victim: ಕರ್ಣೂಲು ಜಿಲ್ಲೆಯ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಸಂಭವಿಸಿದ ದುರಂತದಲ್ಲಿ 21 ವರ್ಷದ ಬುಟ್ಟಲ ಶಿವಶಂಕರ ಮೃತಪಟ್ಟಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ತೆರಳುವ ದಾರಿಯಲ್ಲಿಯೇ ಈ ದುರಂತ ಸಂಭವಿಸಿದೆ.
Last Updated 24 ಅಕ್ಟೋಬರ್ 2025, 16:26 IST
Kurnool Bus Fire: ಕೆಲಸದ ಸ್ಥಳದತ್ತ ಹೊರಟ್ಟಿದ್ದವ ಹಾದಿ ಹೆಣವಾದ...

ನವದೆಹಲಿ | ಬಲಿಪಶು, ಅಪರಾಧಿ ಸಮಾನರಲ್ಲ: ಜೈಶಂಕರ್‌

UN Security Council: ವಿಶ್ವಸಂಸ್ಥೆಯ 80ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜೈಶಂಕರ್‌ ಮಾತನಾಡಿ, ಭಯೋತ್ಪಾದಕರನ್ನು ಮತ್ತು ಬಲಿಪಶುಗಳನ್ನು ಸಮಾನವಾಗಿ ಕಾಣಲಾಗದು ಎಂದು ಹೇಳಿ, ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದ ಟಿಆರ್‌ಎಫ್‌ನ್ನು ಉಲ್ಲೇಖಿಸಿದರು.
Last Updated 24 ಅಕ್ಟೋಬರ್ 2025, 16:17 IST
ನವದೆಹಲಿ | ಬಲಿಪಶು, ಅಪರಾಧಿ ಸಮಾನರಲ್ಲ: ಜೈಶಂಕರ್‌

ತಿರುವನಂತಪುರ | ವಿ.ವಿ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇ‍ಪ: ಕುಲಪತಿ ವಿಷಾದ

Kerala Governor: ಕೇರಳ ಕಲಾಮಂಡಲಂ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಸಾರಭಾಯಿ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಅರ್ಹ ಅಭ್ಯರ್ಥಿಗಳ ನೇಮಕಾತಿಗೆ ಒತ್ತಾಯಿಸಿದ್ದಾರೆ.
Last Updated 24 ಅಕ್ಟೋಬರ್ 2025, 16:16 IST
ತಿರುವನಂತಪುರ | ವಿ.ವಿ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇ‍ಪ: ಕುಲಪತಿ ವಿಷಾದ

ಜುಬಿನ್ ಗರ್ಗ್ ಪ್ರಕರಣ | 10 ದಿನದಲ್ಲಿ ಮಹತ್ವದ ಮಾಹಿತಿ ಲಭ್ಯ: ಅಸ್ಸಾಂ ಸಿಐಡಿ

Zubeen Garg Investigation: ಸಿಂಗಪುರದ ಸಿ.ಸಿ.ಟಿ.ವಿ ದೃಶ್ಯಾವಳಿ ಮತ್ತು ಸಾಕ್ಷಿಗಳ ಹೇಳಿಕೆಗಳು 10 ದಿನದಲ್ಲಿ ಲಭ್ಯವಾಗಲಿದ್ದು, ಜುಬಿನ್ ಗರ್ಗ್ ನಿಗೂಢ ಸಾವಿಗೆ ಸಂಬಂಧಿತ ಪುರಾವೆಗಳಿಗಾಗಿ ತನಿಖೆ ನಡೆಯುತ್ತಿದೆ.
Last Updated 24 ಅಕ್ಟೋಬರ್ 2025, 16:10 IST
ಜುಬಿನ್ ಗರ್ಗ್ ಪ್ರಕರಣ | 10 ದಿನದಲ್ಲಿ ಮಹತ್ವದ ಮಾಹಿತಿ ಲಭ್ಯ: ಅಸ್ಸಾಂ ಸಿಐಡಿ
ADVERTISEMENT

Kurnool Bus Fire: ಕ್ಷಣಾರ್ಧದಲ್ಲಿ ಆವರಿಸಿದ ಬೆಂಕಿ.. ಹಲವರು ಚಿರನಿದ್ರೆಗೆ...

Bus Accident Andhra Pradesh: ಪ್ರಯಾಣಿಕರೆಲ್ಲ ಗಾಢನಿದ್ರೆಯಲ್ಲಿದ್ದಾಗ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಕೆನ್ನಾಲಿಗೆಯ ಬಿಸಿ ತಾಗಿ, ಏನು ನಡೆಯುತ್ತಿದೆ ಎಂದು ಅರಿಯುವಷ್ಟರಲ್ಲಿಯೇ 19 ಜನರು ಸಜೀವ ದಹನವಾಗಿ, ಚಿರನಿದ್ರೆಗೆ ಜಾರಿದ್ದಾರೆ.
Last Updated 24 ಅಕ್ಟೋಬರ್ 2025, 16:04 IST
Kurnool Bus Fire: ಕ್ಷಣಾರ್ಧದಲ್ಲಿ ಆವರಿಸಿದ ಬೆಂಕಿ.. ಹಲವರು ಚಿರನಿದ್ರೆಗೆ...

ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆಗೊಳಿಸುತ್ತಿದೆ: ಶ್ವೇತಭವನ

US India Oil Policy: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕೋರಿಕೆ ಮೇರೆಗೆ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆಗೊಳಿಸಲು ಆರಂಭಿಸಿದೆ ಎಂದು ಶ್ವೇತಭವನ ಹೇಳಿದೆ.
Last Updated 24 ಅಕ್ಟೋಬರ್ 2025, 15:56 IST
ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆಗೊಳಿಸುತ್ತಿದೆ: ಶ್ವೇತಭವನ

ಪುಣೆ | ಸಬ್‌ ಇನ್‌ಸ್ಪೆಕ್ಟರ್‌ನಿಂದ ಅತ್ಯಾಚಾರ ಆರೋಪ; ವೈದ್ಯೆ ಆತ್ಮಹತ್ಯೆ

Doctor Suicide Case: ಪುಣೆಯಲ್ಲಿ ವೈದ್ಯೆಯೊಬ್ಬರು ಸಬ್‌ ಇನ್‌ಸ್ಪೆಕ್ಟರ್‌ ಗೋಪಾಲ್‌ ಬದನೆ ವಿರುದ್ಧ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಮಾಡಿದ್ದು, ಆತ್ಮಹತ್ಯೆಗೂ ಮುನ್ನ ಅಂಗೈನಲ್ಲಿ ಬರೆದಿದ್ದ ನೋಟ್‌ ಆಧಾರವಾಗಿ ತನಿಖೆ ಮುಂದುವರಿದೆ.
Last Updated 24 ಅಕ್ಟೋಬರ್ 2025, 15:45 IST
ಪುಣೆ | ಸಬ್‌ ಇನ್‌ಸ್ಪೆಕ್ಟರ್‌ನಿಂದ ಅತ್ಯಾಚಾರ ಆರೋಪ; ವೈದ್ಯೆ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT