ಗುರುವಾರ, 18 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್‌ ಜಿ ಮಸೂದೆ ಮೇಲಿನ ಚರ್ಚೆ

Viksit Bharat Mission: ಲೋಕಸಭೆಯಲ್ಲಿ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ವಿಬಿ ಜಿ ರಾಮ್ ಜಿ ಮಸೂದೆ 2025 ಮೇಲಿನ ಚರ್ಚೆ ಗುರುವಾರ ಬೆಳಗಿನ ಜಾವ ಪೂರ್ಣಗೊಂಡಿದೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ತೊಂಬತ್ತೆಂಟು ಸದಸ್ಯರು ಭಾಗಿಯಾಗಿದ್ದರು
Last Updated 18 ಡಿಸೆಂಬರ್ 2025, 2:35 IST
ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್‌ ಜಿ ಮಸೂದೆ ಮೇಲಿನ ಚರ್ಚೆ

ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

GRAP Restrictions: ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯ ತೀವ್ರ ಸಮಸ್ಯೆ ಎದ್ದಿರುವುದರಿಂದ ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ ಘೋಷಿಸಿರುವುದಾಗಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ತಿಳಿಸಿದ್ದಾರೆ.
Last Updated 18 ಡಿಸೆಂಬರ್ 2025, 2:25 IST
ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

False Claim: ಬೃಹತ್ ಜನಸಮೂಹವಿರುವ ಈ ವಿಡಿಯೊವು ಮೆಸ್ಸಿಯ ಹೈದರಾಬಾದ್ ಭೇಟಿಯ ಸಂದರ್ಭದ್ದೆಂದು ಹಂಚಲಾಗುತ್ತಿದೆ. ಆದರೆ ಇದು ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಾರ 'ಪುಷ್ಪ–2' ಸಿನಿಮಾ ಪ್ರದರ್ಶನದ ವೇಳೆ ತೆಗೆದ ಹಳೆಯ ದೃಶ್ಯ.
Last Updated 18 ಡಿಸೆಂಬರ್ 2025, 0:30 IST
Fact Check | ಮೆಸ್ಸಿ ನೋಡಲು ನೆರೆದಿದ್ದ ಜನಸ್ತೋಮದ ವಿಡಿಯೊ: ಇದು ಸುಳ್ಳು

ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ಬಿಎಸ್‌–3, ಬಿಎಸ್‌–4 ಮಾನದಂಡಗಳನ್ನು ಪೂರೈಸಿದ ವಾಹನಗಳ ಮಾಲೀಕರಿಗಷ್ಟೇ ರಕ್ಷಣೆ: ನ್ಯಾಯಪೀಠ
Last Updated 17 ಡಿಸೆಂಬರ್ 2025, 16:20 IST
ಹಳೇಯ ವಾಹನಗಳ ವಿರುದ್ಧದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಅಸ್ತು

ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರು ಪೊಲೀಸ್ ಕಸ್ಟಡಿಗೆ

Luthra Brothers Custody: byline no author page goes here ಉತ್ತರ ಗೋವಾದ ನೈಟ್‌ ಕ್ಲಬ್‌ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಅವರನ್ನು ಗೋವಾ ಪೊಲೀಸರು ಬಂಧಿಸಿ ವೈದ್ಯಕೀಯ ತಪಾಸಣೆಯ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದರು.
Last Updated 17 ಡಿಸೆಂಬರ್ 2025, 16:18 IST
ನೈಟ್‌ಕ್ಲಬ್‌ ಅಗ್ನಿ ಅವಘಡ: ಲೂಥ್ರಾ ಸಹೋದರರು ಪೊಲೀಸ್ ಕಸ್ಟಡಿಗೆ

ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಜೆಪಿಸಿ ಒಪ್ಪಿಸಲು ಒತ್ತಾಯಿಸಿ ವಿಪಕ್ಷಗಳ ಸಭಾತ್ಯಾಗ
Last Updated 17 ಡಿಸೆಂಬರ್ 2025, 16:17 IST
ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಚಿನ್ನ ನಾಪತ್ತೆ: ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಬಂಧನ

SIT Arrest Sreekumar: byline no author page goes here ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆಯೊಂದರಲ್ಲಿ ಟಿಡಿಬಿ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ವಿಶೇಷ ತನಿಖಾ ತಂಡ ಬುಧವಾರ ಬಂಧಿಸಿದೆ.
Last Updated 17 ಡಿಸೆಂಬರ್ 2025, 16:14 IST
ಚಿನ್ನ ನಾಪತ್ತೆ: ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಬಂಧನ
ADVERTISEMENT

20 ದೇಶಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ

ಪ್ಯಾಲೆಸ್ಟೀನ್‌ ಸರ್ಕಾರ ನೀಡುವ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿಗಳಿಗೆ ಮತ್ತು ಇತರೆ 20 ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶವನ್ನು ಸಂಪೂರ್ಣವಾಗಿ
Last Updated 17 ಡಿಸೆಂಬರ್ 2025, 16:12 IST
20 ದೇಶಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ

ಪಾಕಿಸ್ತಾನ: ಭಾರತದ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ

ತನ್ನ ವಾಯು ಪ್ರದೇಶದಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟದ ನಿರ್ಬಂಧವನ್ನು ಪಾಕಿಸ್ತಾನವು ಜನವರಿ 23ರವರೆಗೆ ವಿಸ್ತರಿಸಿದೆ.
Last Updated 17 ಡಿಸೆಂಬರ್ 2025, 16:09 IST
ಪಾಕಿಸ್ತಾನ: ಭಾರತದ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ

ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

Defense Transport Achievement: ಡಿಸೆಂಬರ್ 16ರಂದು ವಿಶೇಷ ರೈಲಿನ ಮೂಲಕ ಕಾಶ್ಮೀರ ಕಣಿವೆಗೆ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಸಾಗಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಎಂಬುದೊಂದು ಪ್ರಮುಖ ಮೈಲಿಗಲ್ಲಾಗಿದೆ.
Last Updated 17 ಡಿಸೆಂಬರ್ 2025, 16:07 IST
ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ
ADVERTISEMENT
ADVERTISEMENT
ADVERTISEMENT