ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಎಂಎಸ್‌ಎಂಇ ಬೆಳವಣಿಗೆಗೆ ‘ರಾಂಪ್’ ಪ್ರೇರಕ ಶಕ್ತಿ’: ಪ್ರಾಚಾರ್ಯ ರವಿಚಂದ್ರ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವುದಕ್ಕೆ ‘ರಾಂಪ್’ ಯೋಜನೆ ಪ್ರೇರಕ ಶಕ್ತಿಯಾಗಿದೆ’ ಎಂದು ಜಿಟಿಟಿಸಿ ಪ್ರಾಚಾರ್ಯ ರವಿಚಂದ್ರ ಅಭಿಪ್ರಾಯಪಟ್ಟರು.
Last Updated 15 ಅಕ್ಟೋಬರ್ 2025, 7:42 IST
ಎಂಎಸ್‌ಎಂಇ ಬೆಳವಣಿಗೆಗೆ ‘ರಾಂಪ್’ ಪ್ರೇರಕ ಶಕ್ತಿ’: ಪ್ರಾಚಾರ್ಯ ರವಿಚಂದ್ರ

ನವೆಂಬರ್ ಕ್ರಾಂತಿ| ಬಿಜೆಪಿಯವರು ಜಪ‌ ಮಾಡಲಿ ಬಿಡಿ: ಸಚಿವ ಜಿ.ಪರಮೇಶ್ವರ

ಮೈಸೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಅವರು, ಬಿಜೆಪಿ ನವೆಂಬರ್ ಕ್ರಾಂತಿ ಬಗ್ಗೆ ಹೇಳಿಕೆ ನೀಡುತ್ತಾ, ನಮ್ಮಲ್ಲಿ ಅಂತಹ ಯಾವುದೇ ಬೆಳವಣಿಗೆಗಳೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
Last Updated 15 ಅಕ್ಟೋಬರ್ 2025, 7:42 IST
ನವೆಂಬರ್ ಕ್ರಾಂತಿ| ಬಿಜೆಪಿಯವರು ಜಪ‌ ಮಾಡಲಿ ಬಿಡಿ: ಸಚಿವ ಜಿ.ಪರಮೇಶ್ವರ

ಭ್ರೂಣಲಿಂಗ ಪತ್ತೆಗೆ ಅವಕಾಶವಿಲ್ಲ: ಹರ್ಷಲ್ ಭೋಯರ್

ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ಅನ್ವಯ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ
Last Updated 15 ಅಕ್ಟೋಬರ್ 2025, 7:42 IST
ಭ್ರೂಣಲಿಂಗ ಪತ್ತೆಗೆ ಅವಕಾಶವಿಲ್ಲ: ಹರ್ಷಲ್ ಭೋಯರ್

ಯಾದಗಿರಿ | ಗುಂಡಿಮಯ ರಸ್ತೆ, ಸಂಚಾರ ಅಯೋಮಯ

ರಸ್ತೆಯ ತುಂಬಾ ಗುಂಡಿಗಳು, ಮಳೆಯಾದರೆ ಕೆಸರಿನ ಗದ್ದೆಯಂತೆ ಬದಲಾವಣೆ, ನಿರ್ವಹಣೆ ಕೊರತೆ, ಕಳಪೆ ಕಾಮಗಾರಿ ಮತ್ತು ಅತಿ ಭಾರದ ಸರಕು ವಾಹನಗಳ ಓಡಾಟದಿಂದ ಕಿತ್ತು ಹೋದ ಡಾಂಬರು, ಆಮೆ ವೇಗದಲ್ಲಿ ಸಂಚರಿಸುವ ವಾಹನಗಳು, ಮುಖಗವಸು ಧರಿಸಿಕೊಂಡು ಓಡಾಡುವ ಬೈಕ್ ಸವಾರರು...
Last Updated 15 ಅಕ್ಟೋಬರ್ 2025, 7:41 IST
ಯಾದಗಿರಿ | ಗುಂಡಿಮಯ ರಸ್ತೆ, ಸಂಚಾರ ಅಯೋಮಯ

ಯಾದಗಿರಿ | ಗುರಿ ಮುಟ್ಟಿದರೂ ಮತ್ತೆ ಸಮೀಕ್ಷೆ; ಶಿಕ್ಷಕರ ಆಕ್ಷೇಪ

Caste Survey: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿಪಡಿಸಿದ್ದ ಮನೆಗಳ ಸಮೀಕ್ಷೆ ಗುರಿಯನ್ನು ಪೂರ್ಣಗೊಳಿಸಿದ್ದರೂ ಮತ್ತೊಂದು ಪಟ್ಟಿ ಕೊಟ್ಟು ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ
Last Updated 15 ಅಕ್ಟೋಬರ್ 2025, 7:38 IST
ಯಾದಗಿರಿ | ಗುರಿ ಮುಟ್ಟಿದರೂ ಮತ್ತೆ ಸಮೀಕ್ಷೆ; ಶಿಕ್ಷಕರ ಆಕ್ಷೇಪ

ಬ್ಯಾಂಕ್, ಎಟಿಎಂ ಭದ್ರತೆ: ಮುನ್ನೆಚ್ಚರಿಕೆ ಅಗತ್ಯ

ATM security: ಜಿಲ್ಲೆಯ ಬ್ಯಾಂಕ್ ಹಾಗೂ ಎಂಟಿಎಂ ಕೇಂದ್ರಗಳ ಸಮಗ್ರ ಭದ್ರತೆಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.
Last Updated 15 ಅಕ್ಟೋಬರ್ 2025, 7:36 IST
ಬ್ಯಾಂಕ್, ಎಟಿಎಂ ಭದ್ರತೆ: ಮುನ್ನೆಚ್ಚರಿಕೆ ಅಗತ್ಯ

ಗಂಗಾವತಿ | ಬಾಲಕಿ ಮೇಲೆ ಬಾಲಕನಿಂದ ಲೈಂಗಿಕ ದೌರ್ಜನ್ಯ: ಪ್ರಕರಣ ದಾಖಲು

Sexual Harassment case: ಬಾಲಕಿ ಮೇಲೆ ಬಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.
Last Updated 15 ಅಕ್ಟೋಬರ್ 2025, 7:33 IST
ಗಂಗಾವತಿ | ಬಾಲಕಿ ಮೇಲೆ ಬಾಲಕನಿಂದ ಲೈಂಗಿಕ ದೌರ್ಜನ್ಯ: ಪ್ರಕರಣ ದಾಖಲು
ADVERTISEMENT

ಕನೇರಿ ಶ್ರೀಗೆ ಆರ್‌ಎಸ್‌ಎಸ್‌ ನಂಟು: ಬಯ್ಯಾಪುರ ಶಂಕೆ

RSS ROw: ಬಸವತತ್ವ ಪ್ರತಿಪಾದಕ ಮಠಾಧೀಶರ ಮತ್ತು ಬಸವ ಸಂಸ್ಕತಿ ಅಭಿಯಾನ ಕೈಗೊಂಡ ಮಠಾಧೀಶರ ವಿರುದ್ಧ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲದ ಅವಹೇಳಕನಾರಿಯಾಗಿ ಮಾತನಾಡಿದ್ದು ಸರಿಯಲ್ಲ
Last Updated 15 ಅಕ್ಟೋಬರ್ 2025, 7:31 IST
ಕನೇರಿ ಶ್ರೀಗೆ ಆರ್‌ಎಸ್‌ಎಸ್‌ ನಂಟು: ಬಯ್ಯಾಪುರ ಶಂಕೆ

ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್ ವಿವಾದ: 'ಪೋಸ್ಟರ್‌’ನಲ್ಲೇ ಕಾಂಗ್ರೆಸ್ ತಿರುಗೇಟು

ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧ ಕೋರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ನಡೆಸಿದ್ದ ‘ಪೋಸ್ಟರ್‌’ ಅಭಿಯಾನಕ್ಕೆ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ ಬುಧವಾರ ‘ಪೋಸ್ಟರ್‌’ ಅಭಿಯಾನದ ಮೂಲಕವೇ ತಿರುಗೇಟು ನೀಡಿದೆ.
Last Updated 15 ಅಕ್ಟೋಬರ್ 2025, 7:31 IST
ಪ್ರಿಯಾಂಕ್‌ ಖರ್ಗೆ ಆರ್‌ಎಸ್‌ಎಸ್ ವಿವಾದ: 'ಪೋಸ್ಟರ್‌’ನಲ್ಲೇ ಕಾಂಗ್ರೆಸ್ ತಿರುಗೇಟು

ಕೊಪ್ಪಳ | ದೇವದಾಸಿಯರ ಪುನರ್‌ ಸಮೀಕ್ಷೆ: ಮಾಹಿತಿ ನೀಡಲು ಹಿಂದೇಟು

Social Survey: ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ 18 ವರ್ಷಗಳ ನಂತರ ಮಾಜಿ ದೇವದಾಸಿಯರ ಪುನರ್‌ ಸಮೀಕ್ಷೆ ಪ್ರಾರಂಭಿಸಿದೆ. ಕೆಲವು ತಾಲ್ಲೂಕುಗಳಲ್ಲಿ ಉತ್ತಮ ಸ್ಪಂದನೆ ಕಂಡುಬಂದರೂ, ಕೆಲವು ಕಡೆ ಮಾಹಿತಿ ನೀಡಲು ಹಿಂದೇಟು ಕಾಣಿಸುತ್ತಿದೆ.
Last Updated 15 ಅಕ್ಟೋಬರ್ 2025, 7:26 IST
ಕೊಪ್ಪಳ | ದೇವದಾಸಿಯರ ಪುನರ್‌ ಸಮೀಕ್ಷೆ: ಮಾಹಿತಿ ನೀಡಲು ಹಿಂದೇಟು
ADVERTISEMENT
ADVERTISEMENT
ADVERTISEMENT