ಈ ಪ್ರಕರಣ ಭೇದಿಸಲು ಶ್ರಮಿಸಿದ ಸಿಪಿಐ, ಪಿಎಸ್ಐ ಸೇರಿದಂತೆ ಠಾಣಾ ಸಿಬ್ಬಂದಿ ಎನ್.ಎಲ್.ವಾಲಿಕಾರ, ಐ.ಎಂ. ಹಿರೇಗೌಡರ, ಎಸ್.ಬಿ. ಹೊಸಮನಿ, ಆನಂದ ಗೋಲಪ್ಪನವರ, ಜಿ.ಎ. ಪವಾರ, ಸಿ.ಟಿ. ಲಮಾಣಿ, ವಿ.ಡಿ. ಗೌಡರ, ಎ.ಎಲ್. ನಧಾಪ, ರಜಾಕ ಗುಡದಾರ, ಬಿ.ಎಸ್. ಬಾವಿಕಟ್ಟಿ, ರಾಣಪ್ಪ ಹಂಚನಾಳ, ಬಸವರಾಜ ಆಮದಿಹಾಳ, ಸುರೇಶ ಆಲೂರ, ರಮೇಶ ಸಮಗಾರ, ಯಮನೂರ ವಡ್ಡರ, ರಮೇಶ ಹೊಸಮನಿ, ಮಹಾಂತೇಶ ದೊಡಮನಿ, ನಾಗೇಶ ಜೆ, ಮಹಾಂತಗೌಡ ಗೌಡರ, ಜಿ.ಎಂ. ಪರಡಿಮಠ, ಸಂಗಪ್ಪ ತುಪ್ಪದ, ಸಿ.ಸಿ. ಪಾಟೀಲ, ರಮೇಶ ನಾವಿ, ವಿಜಯ ರಾಠೋಡ ಅವರನ್ನು ಜಗಲಾಸರ್ ಅಭಿನಂದಿಸಿದರು.