ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಸುಮಾರು 18-20 ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಮೆಡಿಷನ್ ನಮ್ಮಲ್ಲಿ ಸಂಗ್ರಹವಿತ್ತು. ನಿನ್ನೆ ರೆಬಿಸ್ ಹಿಮಲೋಗ್ಲೋಬಿನ್ ಇಂಜಕ್ಷನ್ ತರಿಸಿಕೊಂಡಿದ್ದೇವೆ.
ಡಾ. ನಾಗರಾಜ ಕುರಿ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ, ಗುಳೇದಗುಡ್ಡ
ಮಂಗನ ಹಾವಳಿಯಿಂದ ಸಾಕಷ್ಟು ಜನರಿಗೆ ಕಚ್ಚಿ ಗಾಯಗೊಳಿಸಿದ್ದು ನಮಗೂ ನೋವು ತಂದಿದೆ. ಮೇಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಮಂಗನ ಹಾವಳಿಗೆ ಗಾಯಗೊಂಡವರಿಗೆ ಸರ್ಕಾರದಿಂದ ಬರುವ ಸಹಾಯಕ್ಕೆ ಪ್ರಯತ್ನಿಸುವೆ
ಮಹೇಶ ಮರೆಣ್ಣವರ್ ವಲಯ ಅರಣ್ಯಾಧಿಕಾರಿ, ಬಾದಾಮಿ
ಮಂಗನಿಂದ ಗಾಯಗೊಂಡವರು
ಕೋತಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.