ಆಶ್ರಯ ಪ್ಲಾಟಗಳಲ್ಲಿ 110ಕ್ಕೂ ಅಧಿಕ ಮನೆಗಳಿವೆ, ಅಲ್ಲಿ ವಾಸಿಸಲು ಗ್ರಾಮ ಪಂಚಾಯತನಿಂದ ಹಂಚಿಕೆ ಮಾಡಿದ್ದಾರೆ, ಅದರಂತೆ ಅಲ್ಲಿನ ನಿವಾಸಿಗಳು ಮನೆಗಳನ್ನು ಕಟ್ಟಿಕೊಂಡಿದ್ದಾರೆ, ಆದರೆ ಅಲ್ಲಿ ಮನೆಕಟ್ಟಿಕೊಂಡ ಜನರಿಗೆ ಪಹಣಿ ನೀಡಿಲ್ಲ, ಇದರಿಂದ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲು ತೊಂದರೆಯಾಗುತ್ತಿದೆ, ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತದೆಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಗ್ರಾಮಸ್ಥ ಕೆಂಚಪ್ಪ ನಾಯಕ ಅಗ್ರಹಿಸಿದರು.