ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಳಚೆ ಗ್ರಾಮವಾದ ನೀಲಾನಗರ

ಓಣಿಗಳ ತುಂಬೆಲ್ಲ ಹರಿಯುವ ರಾಡಿ ನೀರು: ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ
ಪ್ರಕಾಶ ಬಾಳಕ್ಕನವರ
Published : 12 ಮಾರ್ಚ್ 2025, 5:42 IST
Last Updated : 12 ಮಾರ್ಚ್ 2025, 5:42 IST
ಫಾಲೋ ಮಾಡಿ
Comments
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ಮಾಳಗಿಮನಿ ಓಣಿಯ ರಸ್ತೆಯಲ್ಲಿ ಸಂಗ್ರಹವಾಗಿರುವ ರಾಡಿ ನೀರು
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ಮಾಳಗಿಮನಿ ಓಣಿಯ ರಸ್ತೆಯಲ್ಲಿ ಸಂಗ್ರಹವಾಗಿರುವ ರಾಡಿ ನೀರು
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ನೀರಿನ ತೊಟ್ಟಿಗಳ ಬಳಿ ರಸ್ತೆಯಲ್ಲಿ ಹರಿಯುತ್ತಿರುವ ನೀರು
ಬಾಗಲಕೋಟೆ ತಾಲ್ಲೂಕಿನ ನೀಲಾನಗರದ ನೀರಿನ ತೊಟ್ಟಿಗಳ ಬಳಿ ರಸ್ತೆಯಲ್ಲಿ ಹರಿಯುತ್ತಿರುವ ನೀರು
ಗ್ರಾಮ ಪಂಚಾಯಿತಿ ವ್ಯವಸ್ಥೆ ಇದ್ದರೆ ನಮ್ಮ ಸಮಸ್ಯೆಯನ್ನು ಸ್ಥಳೀಯವಾಗಿ ಹೇಳಿಕೊಳ್ಳಲು ಅನುಕೂಲ. ಶಾಲೆ ಕಲಿತ ನಮ್ಮ ಮಕ್ಕಳಿಗೂ ಗ್ರಾಮೀಣ ಕೃಪಾಂಕದ ಸವಲತ್ತು ಸಿಗುತ್ತದೆ
ರಂಗನಾಥ ಕುರಿಗಾರ ಪಾಂಡಪ್ಪ ಕಟ್ಟಿಮನಿ ಗ್ರಾಮದ ನಿವಾಸಿಗಳು
ಪಟ್ಟಣ ಪಂಚಾಯಿತಿಯವರು ಸ್ವಚ್ಛತೆ ಮಾಡುವುದಿಲ್ಲ. ಊರ ತುಂಬೆಲ್ಲ ನೀರು ಹರಿದು ಕೆಸರಾಗಿ ಸೊಳ್ಳೆ ಕಾಟ ಹೆಚ್ಚಾಗಿದೆ. ಇದನ್ನು ಕೇಳಲು ಶಿರೂರಿಗೆ ಹೋಗಬೇಕಾಗಿದೆ
ಲೋಕನಾಥ ದೊಡಮನಿ ಗ್ರಾಮದ ನಿವಾಸಿ
ನೀಲಾನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತೇನೆ. ಗ್ರಾಮಕ್ಕೆ ಮತ್ತೆ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಆದೇಶ ಆಗಿದೆ. ಪ್ರಾರಂಭವಾಗುವ ವರೆಗೆ ನಾವೇ ಉಸ್ತುವಾರಿ ಮಾಡುತ್ತೇವೆ
ಶಿವಾನಂದ ಆಲೂರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಶಿರೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT