<p><strong>ತೇರದಾಳ:</strong> ಬಾಗಲಕೋಟೆಯಲ್ಲಿ ಆಯೋಜಿಸಲಾದ ಗ್ಯಾರಂಟಿ ಸಮಾವೇಶಕ್ಕೆ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿಗಳಿಂದ ಸರ್ಕಾರಿ ಬಸ್ ಜೊತೆಗೆ ಖಾಸಗಿ ಕ್ರೂಸರ್ ವಾಹನದಲ್ಲಿ ಗ್ರಾಮದ ಜನರನ್ನು ಅಧಿಕಾರಿಗಳೇ ಕರೆತರುವ ಕಾರ್ಯ ಗುರುವಾರ ತಾಲ್ಲೂಕಿನಾದ್ಯಂತ ಕಂಡುಬಂತು.</p>.<p>ತಾಲ್ಲೂಕಿನ ತಮದಡ್ಡಿ ಗ್ರಾಮ ಪಂಚಾಯ್ತಿ ಎದುರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಪ್ಪ ಕೊಣ್ಣೂರ ವಾಹನಗಳಿಗೆ ಚಾಲನೆ ನೀಡಿದರು. ಜಗದೀಶ ಝಾರಿ, ಗಂಗಪ್ಪ ಶಿರಗಾರ, ಸುಕುಮಾರ ಪಾಟೀಲ, ಪಿಡಿಒ ಪ್ರಕಾಶ ಕನ್ನೊಳ್ಳಿ, ಸೆಕ್ರೆಟರಿ ಕ್ವಾಜಾಸಾಬ್ ನದಾಫ, ಸಿಬ್ಬಂದಿ ಅನೀಲ ಶಿರಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ:</strong> ಬಾಗಲಕೋಟೆಯಲ್ಲಿ ಆಯೋಜಿಸಲಾದ ಗ್ಯಾರಂಟಿ ಸಮಾವೇಶಕ್ಕೆ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿಗಳಿಂದ ಸರ್ಕಾರಿ ಬಸ್ ಜೊತೆಗೆ ಖಾಸಗಿ ಕ್ರೂಸರ್ ವಾಹನದಲ್ಲಿ ಗ್ರಾಮದ ಜನರನ್ನು ಅಧಿಕಾರಿಗಳೇ ಕರೆತರುವ ಕಾರ್ಯ ಗುರುವಾರ ತಾಲ್ಲೂಕಿನಾದ್ಯಂತ ಕಂಡುಬಂತು.</p>.<p>ತಾಲ್ಲೂಕಿನ ತಮದಡ್ಡಿ ಗ್ರಾಮ ಪಂಚಾಯ್ತಿ ಎದುರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಪ್ಪ ಕೊಣ್ಣೂರ ವಾಹನಗಳಿಗೆ ಚಾಲನೆ ನೀಡಿದರು. ಜಗದೀಶ ಝಾರಿ, ಗಂಗಪ್ಪ ಶಿರಗಾರ, ಸುಕುಮಾರ ಪಾಟೀಲ, ಪಿಡಿಒ ಪ್ರಕಾಶ ಕನ್ನೊಳ್ಳಿ, ಸೆಕ್ರೆಟರಿ ಕ್ವಾಜಾಸಾಬ್ ನದಾಫ, ಸಿಬ್ಬಂದಿ ಅನೀಲ ಶಿರಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>