ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮುಧೋಳ: ಮಳೆಗೆ ಸಂಪೂರ್ಣ ಹಾಳಾದ ಈರುಳ್ಳಿ

Published : 28 ಸೆಪ್ಟೆಂಬರ್ 2025, 3:19 IST
Last Updated : 28 ಸೆಪ್ಟೆಂಬರ್ 2025, 3:19 IST
ಫಾಲೋ ಮಾಡಿ
Comments
ಮುಧೋಳ ತಾಲ್ಲೂಕಿನ ನಿಂಗಾಪುರ  ಗ್ರಾಮದ ರೈತರ ಹಾನಿಗೊಳಗಾದ ಈರುಳ್ಳಿ ಬೆಳೆ
ಮುಧೋಳ ತಾಲ್ಲೂಕಿನ ನಿಂಗಾಪುರ  ಗ್ರಾಮದ ರೈತರ ಹಾನಿಗೊಳಗಾದ ಈರುಳ್ಳಿ ಬೆಳೆ
ಮುಧೋಳ ತಾಲ್ಲೂಕು ಕಸಬಾ ಜಂಬಗಿ ಗ್ರಾಮದ ಈರುಳ್ಳಿ ಹಾನಿಯ ಸಮೀಕ್ಷೆ ನಡೆಸುತ್ತಿರುವ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು
ಮುಧೋಳ ತಾಲ್ಲೂಕು ಕಸಬಾ ಜಂಬಗಿ ಗ್ರಾಮದ ಈರುಳ್ಳಿ ಹಾನಿಯ ಸಮೀಕ್ಷೆ ನಡೆಸುತ್ತಿರುವ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು
ಮುಧೋಳ ತಾಲ್ಲೂಕು ಬೊಮ್ಮನಬುದ್ನಿ  ಗ್ರಾಮದ ಬಸವರಾಜ ಹ್ಯಾವಗಲ್ಲ ಹೊಲದ ನಾಶವಾಗಿರುವ ಈರುಳ್ಳಿ ಬೆಳೆ
ಮುಧೋಳ ತಾಲ್ಲೂಕು ಬೊಮ್ಮನಬುದ್ನಿ  ಗ್ರಾಮದ ಬಸವರಾಜ ಹ್ಯಾವಗಲ್ಲ ಹೊಲದ ನಾಶವಾಗಿರುವ ಈರುಳ್ಳಿ ಬೆಳೆ
ಈರುಳ್ಳಿ ಬೆಳೆ ಮಳೆಯಿಂದ ನಾಶವಾಗಿದೆ. ಹಾಕಿದ ಬಂಡವಾಳ ಮಳೆಯಲ್ಲಿ ಕೊಚ್ಚಿ ಹೋಗಿದೆ. ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಶೀಘ್ರ ಪರಿಹಾರ ನೀಡಬೇಕು. ರೈತರ ನೆರವಿಗೆ ಧಾವಿಸಬೇಕು
ಬಸವರಾಜ ಹ್ಯಾವಗಲ್ ಕೃಷಿಕ ಬೊಮ್ಮನಬುದ್ನಿ ಗ್ರಾಮ
ಪ್ರಾಥಮಿಕ ವರದಿಯಂತೆ ಮಳೆಯಿಂದ 9727 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಹಾನಿಯ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು
ಸಚಿನ್ ಪಂಚಗಾಂವಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT