ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗುಳೇದಗುಡ್ಡ: ಮಲ್ಲಿಕಾರ್ಜುನ ದೇವರ ರಥೋತ್ಸವ ಇಂದು

ಎಚ್.ಎಸ್.ಘಂಟಿ
Published : 14 ಜನವರಿ 2024, 8:25 IST
Last Updated : 14 ಜನವರಿ 2024, 8:25 IST
ಫಾಲೋ ಮಾಡಿ
Comments
ಮಲ್ಲಿಕಾರ್ಜುನ ದೇವಸ್ಥಾನ
ಮಲ್ಲಿಕಾರ್ಜುನ ದೇವಸ್ಥಾನ
ಮಲ್ಲಯ್ಯಜ್ಜನ ಹೇಳಿಕೆ
ಪ್ರತಿ ವರ್ಷ ಮಕರ ಸಂಕ್ರಮಣದಂದು ಮಲ್ಲಯ್ಯ ಅಜ್ಜನವರ ಹೇಳಿಕೆ ನಡೆಯುತ್ತದೆ ಮಳೆ– ಬೆಳೆ ವ್ಯಾಪಾರ ರಾಜಕೀಯ ಲೋಕದ ಕಲ್ಯಾಣ ಕುರಿತು ಭವಿಷ್ಯವಾಣಿ ನುಡಿಯಲಾಗುತ್ತದೆ. ಪ್ರತಿ ಅಮಾವಾಸ್ಯೆಯಂದು ಮಠದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದ ಭಕ್ತರಿಗೆ ಅನ್ನಪ್ರಸಾದ ನಡೆಯುತ್ತದೆ. ಸ್ಥಳೀಯ ಮಠದ ಪೂಜ್ಯರಾದ ಶಿವಯ್ಯ ಬಸಯ್ಯ ಹಿರೇಮಠ ಇವರ ನೇತೃತ್ವದಲ್ಲಿ ಮಠದ ಕಾರ್ಯಕಲಾಪಗಳು ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT