ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಕೂಡಲಸಂಗಮದ ಸಂಗಮೇಶ್ವರ ಭವ್ಯ ರಥೋತ್ಸವ| ಬಂಗಾರ ಕಳಸದ ದರ್ಶನ ಪಡೆದ ಭಕ್ತಸಾಗರ

Published : 30 ಏಪ್ರಿಲ್ 2024, 4:54 IST
Last Updated : 30 ಏಪ್ರಿಲ್ 2024, 4:54 IST
ಫಾಲೋ ಮಾಡಿ
Comments
ಪಾದಯಾತ್ರೆಯ ಮೂಲಕ ಕೂಡಲಸಂಗಮಕ್ಕೆ ತರತ್ತಿರುವ ಭಕ್ತರು
ಪಾದಯಾತ್ರೆಯ ಮೂಲಕ ಕೂಡಲಸಂಗಮಕ್ಕೆ ತರತ್ತಿರುವ ಭಕ್ತರು
ಕೃಷ್ಣಾ ನದಿಯಲ್ಲಿ ಬೇಸಿಗೆ ಬೀಸಿಲಿನ ತಾಪ ತಣಿಸಿಕೊಳ್ಳುತ್ತಿರುವ ಭಕ್ತರು ಪ್ರವಾಸಿಗರು
ಕೃಷ್ಣಾ ನದಿಯಲ್ಲಿ ಬೇಸಿಗೆ ಬೀಸಿಲಿನ ತಾಪ ತಣಿಸಿಕೊಳ್ಳುತ್ತಿರುವ ಭಕ್ತರು ಪ್ರವಾಸಿಗರು
ಪಾದಯಾತ್ರಿಗಳಿಂದ ಪುಣ್ಯಸ್ನಾನ
ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಕಳಸದ ಜೊತೆಗೆ ಪಾದಯಾತ್ರೆ ಮೂಲಕ ಬಂದ ಬಹುತೇಕ ಭಕ್ತರು, ಪ್ರವಾಸಿಗರು ಮೊನಕಾಲು ಮಟ್ಟದ ಕೃಷ್ಣಾ ನದಿಯಲ್ಲಿ ಮಿಂದು ಬೇಸಿಗೆ ಬೀಸಿಲಿನ ತಾಪ ತಣಿಸಿಕೊಂಡರು, ವಿಸ್ತಾರವಾಗಿ ಹರಡಿದ್ದರು ನೀರು ಮಾತ್ರ ಮೊನಕಾಲು ಮಟ್ಟದಲ್ಲಿ ಇದೆ.ಇನ್ನೂ ಕೆಲವರು ದೇವಾಲಯ ಹೊರ ಆವರಣದ ಉದ್ಯಾನವನ ಗಿಡದ ನೆರಳನ ತೆಳಗೆ ವಿಶ್ರಾಂತಿ ಪಡೆದರು. ಸಂಚಾರಕ್ಕೆ ತೊಂದರೆ: ಬಸವೇಶ್ವರ ವೃತ್ತದಿಂದ ಸಂಗಮೇಶ್ವರ ದೇವಾಲಯದವರೆಗೆ ಇರುವ ರಸ್ತೆಗೆ ವ್ಯಾಪಾರಿಗಳು ನುಗ್ಗಿದ್ದರಿಂದ ಭಕ್ತರು ಸಂಚರಿಸಲು ತೊಂದರೆ ಅನುಭವಿಸಿದರು. ಮಾಹಿತಿ ಕೇಂದ್ರದ ಮುಂಭಾಗದಲ್ಲಿಯೇ ಅಧಿಕ ದ್ವಿಚಕ್ರವಾಹನಗಳು ನಿಂತಿರುವುದು ಸಂಚಾರಕ್ಕೆ ತೊಂದರೆ ಉಂಟುಮಾಡಿತು. ವಾಹನಗಳಲ್ಲಿ, ಬಸ್‌ಗಳಲ್ಲಿ ಬಂದ ಭಕ್ತರನ್ನು ಪೊಲೀಸ್ ಸಿಬ್ಬಂದಿ +ಸಂಗಮೇಶ್ವರ ಪ್ರೌಢಶಾಲಾ ಪ್ರವೇಶ ದ್ವಾರಕ್ಕೆ ತಡೆದಿದ್ದರಿಂದ ಭಕ್ತರು 600 ರಿಂದ 800 ಮೀಟರ್ ಬೀಸಿಲಿನಲ್ಲಿಯೇ ನಡೆದು ಸಂಗಮನಾಥನ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT