ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಿ: ವಿಜಯ ಸಂಕೇಶ್ವರ

ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆ್ಯಂಡ್‌ ಎಂಟರ್‌ಪ್ರೈನರ್ಸ್ ಅಸೋಸಿಯೇಷನ್ಸ್ ಉದ್ಘಾಟನೆ
Published : 14 ಜುಲೈ 2025, 2:22 IST
Last Updated : 14 ಜುಲೈ 2025, 2:22 IST
ಫಾಲೋ ಮಾಡಿ
Comments
ವ್ಯಾಪಾರಸ್ಥರ ಜೀವನ ಚಿಂತೆಯೊಳಗೆ ಮುಳಗಿದೆ. 25 ವರ್ಷಗಳಲ್ಲಿ ಸಾಕಷ್ಟು ಪ್ರಯತ್ನಗಳಾದರೂ ಒಂದೇ ಸೂರಿನಡಿ ಮಾರುಕಟ್ಟೆ ಮಾಡಲು ಸಾಧ್ಯವಾಗಿಲ್ಲ. ಅದು ಆದಾಗಲೇ ವ್ಯಾಪಾರಸ್ಥರ ಬದುಕು ನೆಮ್ಮದಿ ಕಾಣಲಿದೆ.
ರವಿ ಕುಮಟಗಿ ಅಧ್ಯಕ್ಷ ಬಾಗಲಕೋಟೆ ಯೂನಿಯನ್‌ ಆಫ್‌ ಮರ್ಚಂಟ್ಸ್‌ ಅಸೋಸಿಯೇಷನ್
1972 ರಿಂದ ವ್ಯಾಪಾರಸ್ಥರ ಆತಂಕ ನಿವಾರಣೆ ಆಗಿಲ್ಲ. ಯಾವ ಸರ್ಕಾರಗಳೂ ಗಟ್ಟಿ ನಿರ್ಧಾರ ಕೈಗೊಳ್ಳಲಿಲ್ಲ. ಬೆಳಿಗ್ಗೆ 11 ಗಂಟೆಯಾದಾರೂ ಬಿಡಿಗಾಸು ವ್ಯಾಪಾರ ಆಗಿರುವುದಿಲ್ಲ. ಸಮಗ್ರ ಮಾರುಕಟ್ಟೆ ಸ್ಥಾಪನೆ ದಾರಿ ದೂರ ಇದೆ. ಪ್ರಯತ್ನ ಬಿಡಬಾರದು
ಪ್ರಕಾಶ ತಪಶೆಟ್ಟಿ ಅಧ್ಯಕ್ಷ ಬಸವೇಶ್ವರ ಬ್ಯಾಂಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT