ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ: 944ನೇ ದಿನಕ್ಕೆ ಭೂಸಂತ್ರಸ್ತರ ಹೋರಾಟ

ಕುಡುತಿನಿ: ಪಾಳುಬಿದ್ದ 10 ಸಾವಿರ ಎಕರೆ ಭೂಮಿ * ಪರಿಹಾರ ಮರೀಚಿಕೆ
Published : 19 ಜುಲೈ 2025, 0:30 IST
Last Updated : 19 ಜುಲೈ 2025, 0:30 IST
ಫಾಲೋ ಮಾಡಿ
Comments
ಬಳ್ಳಾರಿ ಜಿಲ್ಲೆಯ ಸಂಡೂರು ಕುಡುತಿನಿಯಲ್ಲಿ ಹೋರಾಟ ಮುಂದುವರಿಸಿರುವ ರೈತರು
ಬಳ್ಳಾರಿ ಜಿಲ್ಲೆಯ ಸಂಡೂರು ಕುಡುತಿನಿಯಲ್ಲಿ ಹೋರಾಟ ಮುಂದುವರಿಸಿರುವ ರೈತರು
ಪರಿಹಾರ ಸಿಗಲಿಲ್ಲ. ಉದ್ದಿಮೆ ಸ್ಥಾಪನೆ ಆಗಲಿಲ್ಲ. ಭೂಮಿ ಕಳೆದುಕೊಂಡವರ ಮಕ್ಕಳಿಗೆ ಉದ್ಯೋಗ ಸಿಗಲಿಲ್ಲ. ಬೇಡಿಕೆಗಳ ಈಡೇರಿಕೆಗೆ ಆಗಸ್ಟ್‌ 20ರಂದು ಬಳ್ಳಾರಿ ಬಂದ್‌ ಮಾಡುತ್ತೇವೆ
ಸತ್ಯಬಾಬು ಕಾರ್ಯದರ್ಶಿ ಸಿಪಿಎಂ ಜಿಲ್ಲಾ ಘಟಕ
ಎರಡೂವರೆ ವರ್ಷದಿಂದ ಹೋರಾಟ ನಡೆಸಿದ್ದೇವೆ. ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಯೇ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ
ತಿಪ್ಪೇಸ್ವಾಮಿ ಕುಡುತಿನಿ ಭೂಸಂತ್ರಸ್ಥ ಹೋರಾಟಗಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT