‘ಧ್ವಜಸ್ತಂಭ ಕಟ್ಟೆಯ ಸುತ್ತಲೂ ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂದೇಶಗಳನ್ನು ಒಳಗೊಂಡ ಕೆತ್ತನೆ ಇದೆ. ಅದರ ಮೇಲೆ ನಿಂತು ಅಗೌರವ ತೋರಿರುವುದು ಅಕ್ಷಮ್ಯ. ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಆಗಬಾರದು’ ಎಂದಿದ್ದಾರೆ.