ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಬಳ್ಳಾರಿ | ಒಳಮೀಸಲಾತಿ ಒಳಬೇಗುದಿ: ಮುಖಂಡರಿಂದ ಕೇಳಿ ಬಂತು ಪರ–ವಿರೋಧ ಅಭಿಪ್ರಾಯ

Published : 21 ಆಗಸ್ಟ್ 2025, 5:02 IST
Last Updated : 21 ಆಗಸ್ಟ್ 2025, 5:02 IST
ಫಾಲೋ ಮಾಡಿ
Comments

 

ವಸಂತ ಕುಮಾರ್‌ ಕಹಳೆ
ವಸಂತ ಕುಮಾರ್‌ ಕಹಳೆ
ಹನುಮಂತಪ್ಪ 
ಹನುಮಂತಪ್ಪ 
‘ವಿಷ ಕೊಡಬಹುದಿತ್ತು’
ನಾಗಮೋಹನ್‌ ದಾಸ್‌ ವರದಿಯಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಜಾತಿಗಳಿಗೆ ಶೇ 1ರ ಮೀಸಲಾತಿ ನೀಡಲಾಗಿತ್ತು. ಆದರೆ ಈಗ ಮೇಲ್ವರ್ಗದ ಸಮುದಾಯಗಳೊಂದಿಗೆ ಸೇರಿಸಲಾಗಿದೆ. ಈಗ ಶೇ 10ರ ಮಿಸಲಾತಿ ಕೊಟ್ಟರೂ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ. ಯಾವುದೇ ಕಾರಣಕ್ಕೂ ನಾವು ಅವರೊಂದಿಗೆ ನಾವು ಸೇರುವುದಿಲ್ಲ. ಮೀಸಲಾತಿ ಕೊಡದಿದ್ದರೂ ಚಿಂತೆ ಇಲ್ಲ. ಭಿಕ್ಷೆ ಬೇಡಿ ಬದುಕುತ್ತೇವೆಯೇ ಹೊರತು ಇಂಥ ಅನ್ಯಾಯ ಸಹಿಸುವುದಿಲ್ಲ. ಸರ್ಕಾರ ಹೀಗೆ ಮಾಡುವ ಬದಲು ವಿಷ ಕೊಡಬಹುದಿತ್ತು ಎಂದು  ರಾಜ್ಯ ಎಸ್‌ಸಿಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಶಿವಕುಮಾರ್‌ ಹೇಳಿದ್ದಾರೆ.
ಶಿವಕುಮಾರ್‌ 
ಶಿವಕುಮಾರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT