ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬಳ್ಳಾರಿ | ಮತದಾನವಿದ್ದರೂ ನೆರೆ ರಾಜ್ಯಗಳಿಂದ ಬಸ್‌ ಕಡಿತ!

ಆಂಧ್ರ ಪ್ರದೇಶ ವಿಧಾನಸಭೆ, ತೆಲಂಗಾಣದ 4ನೇ ಹಂತದ ಚುನಾವಣೆ: ಬಸ್‌ ಸೇವೆ ಕಡಿತ
Published : 14 ಮೇ 2024, 4:50 IST
Last Updated : 14 ಮೇ 2024, 4:50 IST
ಫಾಲೋ ಮಾಡಿ
Comments
ಆಂಧ್ರ ತೆಲಂಗಾಣ ಬಸ್‌ಗಳನ್ನು ಕಡಿಮೆ ಮಾಡಲಾಗಿದೆ. ಹೀಗಾಗಿ ಒತ್ತಡ ಸೃಷ್ಟಿಯಾಗಿತ್ತು. ಹೆಚ್ಚುವರಿ ಟ್ರಿಪ್‌ಗಳನ್ನು ಮಾಡುವ ಮೂಲಕ ಒತ್ತಡ ತಗ್ಗಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಆಂಧ್ರಕ್ಕೆ ಇದೇ ಮೊದಲ ಬಾರಿಗೆ ನಾವು 50 ಬಸ್‌ಗಳನ್ನೂ ಕೊಟ್ಟಿದ್ದೇವೆ.
ಚಾಮರಾಜ್‌,  ವಿಭಾಗೀಯ ಸಂಚಾರ ಅಧಿಕಾರಿ, ಬಳ್ಳಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT