ನಕಲಿ ಬಿತ್ತನೆ ಬೀಜ ಮಾಡಿದ್ದರೆ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗಾಗುವ ನಷ್ಟವನ್ನು ಮಾರಾಟಗಾರರು ಭರಿಸಬೇಕು. ನಕಲಿ ಬಿತ್ತನೆ ಬೀಜ ಎಂದು ಸಾಬೀತಾದಲ್ಲಿ ಅಂಥವರ ವಿರುದ್ಧ ಕ್ರಿಮಿನಿಲ್ ಮೊಕದ್ದಮೆ ದಾಖಲಿಸಬೇಕು.
– ಟಿ.ರವಿಕುಮಾರ್, ರೈತ ಸಂಘದ ಮುಖಂಡ
ವರದಾಪುರ ಬಿತ್ತನೆ ಮಾಡಿದ ಬಳಿಕ ಮೊಳಕೆ ಒಡೆಯದಿದ್ದರೆ ಇದು ಯಾವ ಕಾರಣದಿಂದಾಗಿದೆ ಎನ್ನುವುದನ್ನು ಪರಿಶೀಲಿಸಲಾಗುವುದು ಬಿತ್ತನೆ ಬೀಜ ನಕಲಿ ಆಗಿದ್ದರೆ ಖರೀದಿಸಿದ ಸಮರ್ಪಕ ದಾಖಲೆ ಇದ್ದರೆ ಆ ಲಾಟ್ನಲ್ಲಿರುವ ಬೀಜ ಪರೀಕ್ಷಿಸಿ ಕ್ರಮ ತೆಗೆದುಕೊಳ್ಳಲಾಗುವುದು.