ಉಪ ತಹಶೀಲ್ದಾರ್ ಚಂದ್ರಶೇಖರ್ ಮನವಿ ಪತ್ರ ಸ್ವೀಕರಿಸಿದರು. ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ನಂದಿ ಜಯಣ್ಣ, ತಾಲ್ಲೂಕು ಸಂಚಾಲಕ ಎಂ. ಪರುಶುರಾಮ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ಕೈವಲ್ಯಾಪುರದ ಆರ್. ಮಂಜುನಾಥ, ಬಡೇಲಡಕು ಗ್ರಾಮದ ಜೆ. ನಾಗರಾಜ, ಬಿಬಿ ತಾಂಡಾದ ಉಪಾಧ್ಯಕ್ಷ ಶೇಖರ್ ನಾಯ್ಕ್, ಪಿ. ಬಾಷಾ ಸಾಬ್, ಚಾಂದ್ ಬಾಷಾ, ಖಾಸೀಂ ಸಾಬ್ ಪಾಲ್ಗೊಂಡಿದ್ದರು.