ಮೆಕ್ಕೇಜೋಳ 575ಕ್ವಿಂಟಲ್, ರಾಗಿ 15.8 ಕ್ವಿಂಟಲ್, ತೊಗರಿ 35.8ಕ್ವಿಂಟಲ್, ಜೋಳ 11.5ಕ್ವಿಂಟಲ್, ಸೂರ್ಯಕಾಂತಿ 16.2 ಕ್ವಿಂಟಲ್, ನವಣೆ 20 ಕ್ವಿಂಟಲ್ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನನ್ನು ಪೂರೈಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹೇಳುತ್ತಾರೆ. ಮುಂಗಾರು ಮಳೆ ಪೂರ್ವ ಮತ್ತು ಆರಂಭ ಉತ್ತಮವಾಗಿರುವುದಕ್ಕೆ ರೈತರಲ್ಲಿ ಉತ್ತಮ ಫಸಲಿನ ನಿರೀಕ್ಷೆಯೂ ದುಪ್ಪಟ್ಟಾಗಿದೆ.